ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಕನ್ನಡ - ಸಂಸ್ಕೃತ = ತಮಿಳು

July 14, 2008 - 8:14pm — Sunil Jayaprakash

ಗಮನಿಸಿ ನೋಡಿ ಬೇಕಿದ್ರೆ, ನೀವು ಯಾವ್ದಾದ್ರು, "ಕನ್ನಡ-ಸಂಸ್ಕೃತ" ವಿಷಯ ಚರ್ಚೆಯಾಗುವ ಯಾವುದಾದರೂ ಉಪನ್ಯಾಸದಲ್ಲಿ ಕುಳಿತು ಕೇಳಿ. "ಕನ್ನಡದಿಂದ ಸಂಸ್ಕೃತ ತೆಗೆದುಬಿಟ್ರೆ ಒಳ್ಳೆ ಆ ತಮಿಳಿನವನು ಮಾತಾಡಿದ ಹಾಗೆ ಇರತ್ತೆ" ಎಂಬ ಮಾತು ಉಪನ್ಯಾಸ ನಡೆಸಿಕೊಡುತ್ತಿರುವ ವಿದ್ವಾಂಸರ ಜಿಹ್ವೆಯಿಂದ ಅಚಾನಕ್ಕಾಗಿ ಕೇಳಿ ಬರತ್ತೆ. ಇದು ಎಂತಹ ಮನಸ್ಥಿತಿಯನ್ನು ಹುಟ್ಟುಹಾಕತ್ತೆ ಗಮನಿಸಿ.

೧. "ತಮಿಳಿನವರ ಮಾತು ತುಂಬಾ ಕೀಳು" ಎನ್ನುವಂತಹ ಕೆಟ್ಟ ಭಾವನೆಯನ್ನು ಕೇಳುಗರಲ್ಲಿ ಬಿತ್ತುತ್ತದೆ.
೨. "ತಮಿಳಿನವನನ್ನು ಬೈದರೆ ಕನ್ನಡಿಗನಿಗೆ ಖುಷಿಯಾಗತ್ತೆ" ಎಂಬ ಕೀಳುಮಟ್ಟದಲ್ಲಿ ಜನರ ಭಾವನೆಯನ್ನು ಎನ್ಕ್ಯಾಶ್ ಮಾಡಿಕೊಳ್ಳುತ್ತದೆ.
೩. "ಕನ್ನಡಿಗರಿಗೂ ತಮಿಳಿಗರಿಗೂ ದ್ವೇಷವನ್ನು" ಬಿತ್ತುತ್ತದೆ.
೪. "ಕನ್ನಡದಿಂದ ಸಂಸ್ಕತ ತೆಗೆದರೆ ತಮಿಳಾಗತ್ತೆ" ಎಂಬ ದೊಡ್ಡ ಸುಳ್ಳು ಹೇಳಿದಂತಾಗುತ್ತದೆ.
ಅಂದರೆ ಕನ್ನಡ - ಸಂಸ್ಕೃತ = ತಮಿಳು
೫. ಮತ್ತು ಅದೆಲ್ಲದಕ್ಕಿಂತ ಮುಖ್ಯವಾಗಿ, "ವೇದ, ಉಪನಿಷತ್ತು, ಕಾಳಿದಾಸನ ಕಾವ್ಯ, ಪಾಣಿನಿಯ ದೇವಭಾಷೆ ಸಂಸ್ಕೃತ ಇದ್ದರೇನೇ ಕನ್ನಡ". "ಇವುಗಳಿಲ್ಲದ ಕನ್ನಡ ಕೀಳು" ಎಂಬ ಹೇಳೀ ಹೇಳೀ, ಸಂಸ್ಕೃತ ಗೊತ್ತಿರದ ಕನ್ನಡಿಗರಲ್ಲಿ ಕೀಳರಿಮೆ ಹುಟ್ಟುಹಾಕುತ್ತದೆ. ನಾನಂತೂ ತುಂಬಾ ಜನನ್ನ ನೋಡಿದ್ದೀನಿ, ಅಸಾಧ್ಯ ಪ್ರತಿಭೆಯಿದ್ದರೂ ಈ ರೀತಿಯ ಉಪನ್ಯಾಸಗಳನ್ನು ಕೇಳೀ ಕೇಳೀ, ಸಂಸ್ಕೃತದ ಬಗ್ಗೆ ಒಂದು ರೀತಿಯ ಭ್ರಮೆಯನ್ನು ಕಟ್ಟಿಕೊಂಡು, ತುಂಬಾ ಕೀಳರಿಮೆಯಿಂದ ಬಳಲುತ್ತಿರುತ್ತಾರೆ.

ಕನ್ನಡಿಗರಲ್ಲಿ ಈ ರೀತಿ ಕೀಳಮಟ್ಟದಲ್ಲಿ ಕೀಳರಿಮೆಯನ್ನು (ಅದೇ ರೀ inferiority complex) ಮೂಡಿಸೀ ಮೂಡಿಸೀ ಯಾರು ಯಾರು ಏನೇನು ಬೇಳೆಕಾಳು ಬೇಯಿಸಿಕೊಂಡಿರುವರೋ/ಬೇಯಿಸಿಕೊಳ್ತಾ ಇದ್ದಾರೋ/ಬೇಯಿಸಿಕೊಳ್ಳುವರೋ ಆ ದೇವರೇ ಬಲ್ಲ.

‹ ಕದಡುತ್ತಿರುವ ಮಲೆನಾಡಿನ ನೆಮ್ಮದಿ..! ದಿನ ಮೊದಲ sms ಇಲ್ಲವೇ ಕರೆ ಯಾರಿಂದ ಬರಲಿ? ›
  • ಸಮಾಜ
~.~
  • Login or register to post comments
  • 246 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 14, 2008 - 11:48pm — hamsanandi

ಉ: ಕನ್ನಡ - ಸಂಸ್ಕೃತ = ತಮಿಳು

hamsanandi's picture

ನೀವು ಹಾಕಿರೋ ಐದೂ ಸಾಲುಗಳೂ ಹದಿನಾರಾಣೆ ಸರಿ; ಕನ್ನಡ ತಮಿಳು ಸಂಸ್ಕೃತ ಮೂರನ್ನೂ ಬಲ್ಲವರ ಕೊರತೆಯೇ ಇದಕ್ಕೆ ಬೇರಾಗಿರಬಹುದು. ಅಲ್ಲದೆ, ಮೂರು ಮೂರುದಿನಕ್ಕೂ ಭುಗಿಲೆನುವ ಕಾವೇರಿ ನೀರಿನ ಹಿನ್ನೆಲೆಯೂ ಇದಕ್ಕೆ ಒಗ್ಗರಣೆ ಹಾಕುವುದೇ?

(ಕನ್ನಡ - ಸಂಸ್ಕೃತ != ತಮಿಳು ಎನ್ನುವುದಕ್ಕೆ ಮೇಲಿನ ಸಾಲೇ ಗುರುತು) Smiling :) Smiling

ಅಂದಹಾಗೆ ತಮಿಳು ಸಂಸ್ಕೃತ ಪದಗಳನ್ನು ತೆಗೆದುಕೊಂಡಿಲ್ಲ ಅನ್ನುವುದೂ ಹಲವರಿಗಿರುವ ಒಂದು ತಪ್ಪು ಅನಿಸಿಕೆ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 6:21pm — mahesha

ಉ: ಕನ್ನಡ - ಸಂಸ್ಕೃತ = ತಮಿಳು

mahesha's picture

ಅವರ ಹುರುಳು..

ಎಲ್ಲರೂ ಸಂಸ್ಕೃತಯೀಕರಣದ ಕನ್ನಡ ಕಲಿತು.. ವೇದೋಪನಿಶತ್ತುಗಳನ್ನು ಅರಿಯಲಿ ಎಂಬ ಮಹದಾಸೆ! Smiling

ಇನ್ನೊಂದು ’ಹ’ಕಾರ ಉಲಿಯದವರು ತಮಿಳರಂತೆ.. ಇದೊಂದು ವಸ ಸಿದ್ದಾಂತ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Avestan ವೇದ-ಭಾಷೆಯ ಮಾತೃಭಾಷೆ.
  • ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
  • ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
ಇನ್ನಷ್ಟು


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator