July 23, 2008 - 10:29am
ಲೋಕಸಭೆಯಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಕಲಾಪ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ‘ಮತಕ್ಕಾಗಿ ಲಂಚ’ ಎಂಬ ಹೊಸ ಪ್ರಹಸನಕ್ಕೆ ಲೋಕಸಭೆ ಸಾಕ್ಷಿಯಾಯಿತು. ಯುಪಿಎ ವಿಶ್ವಾಸಮತ ಯಾಚಿಸುವ ವೇಳೆ ಗೈರು ಹಾಜರಿರುವಂತೆ ತಮಗೆ ಸಮಾಜವಾದಿ ಪಕ್ಷದ ನಾಯಕರು ೩ ಕೋಟಿ ರುಪಾಯಿ ನೀಡಿದ್ದಾರೆ ಎಂದು ಬಿಜೆಪಿ ಸಂಸದರೊಬ್ಬರು ಆರೋಪಿಸುತ್ತ ನೋಟಿನ ಕಂತೆಗಳನ್ನು ಸಭಾಧ್ಯಕ್ಷ ಪೀಠದೆದುರು ಸುರುವಿ ಇಡಿ ಸದನಕ್ಕೆ ಶಾಕ್ ನೀಡಿದರು.
ಕೊನಗೆ ‘ವೋಟ್ಸ್ ವನ್ ಬಟ್ ಟ್ರಸ್ಟ್ ಲಾಸ್ಟ್’ ! ಇಂಥವರಿಗೆ ನಾವು ಮತದಾರರು ಬುದ್ಧಿ ಕಲಿಸುವುದು ಹೇಗೆ?
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:








