ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?

July 23, 2008 - 10:37am — mahesha

ಅಂತೂ ಇಂತೂ ನಂಮಾಪೀಸಲ್ಲಿ ಕಂನಡ ಕಲಿಕೆ ಮೊದಲಾಯ್ತು. ನೆಂನೆಯಿಂದ ಮೊಗಸು.

ಇವೊತ್ತು ಅವರ ಡವ್ಟುಗಳಂನು ಟೀ-ಟಯ್ಮಲ್ಲಿ ಕೇಳ್ತಾ ಇದ್ರು.

ಹೇಳಿ ಕೊಡವರು "ನಾವು ಬಾರತೀಯರು", "ನಾವು ಉದ್ಯೋಗಿಗಳು" ಎಂದು ಹೇಳಿಕೊಟ್ಟಿದ್ದಾರಂತೆ.

ಅದಕ್ಕೆ ಬಾರತೀಯ + ರು = ಬಾರತೀಯರು. ಆದರೆ ಉದ್ಯೋಗಿ + ರು = ಉದ್ಯೋಗಿರು ಯಾಕೆ ಆಗಲ್ಲ ಅಂತ ಅವರ ಪ್ರಶ್ನೆ?

ನಾನು ಏನು ಹೇಳದೇ? ನವ್ನುಗಳಂನು ಹೀಗೆ ಹೇಳಬೇಕಾದುದಿಲ್ಲ...

ನಾವು ಇಂಡಿಯನ್ಸು. ನಾವು ಎಂಪ್ಲಾಯೀಸು ಎಂದು ಹೇಳಿ.. ಮೊದಲು ನವ್ನುಗಳಂನು ಬಿಟ್ಟು ಮಿಕ್ಕವುಗಳ ಬಗ್ಗೆ ಒತ್ತುಕೊಟ್ಟು ಕಲಿಯಿರಿ ಅಂದೆ...

ಆದರೆ ನನಗೆ ಪ್ರಶ್ಣೆ

"ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?"

ಕನ್ನಡದ ಒರೆಗಳಲ್ಲಿ ಈ ಗೊಂದಲ ಇಲ್ಲವೇ ಇಲ್ಲ.. !! ಬರೀ ಸಂಸ್ಕ್ರುತ, ಇಂಗ್ಲೀಶಿನ ಎರವಲು ಒರೆಗಳಲ್ಲಿ ಗೊಂದಲ.

‹ ಕನ್ನಡದಲ್ಲಿ ಧಾತುಗಳೇ ವಿಶೇಷಣಗಳಾಗಿ ಬಳಕೆಯಾಗುತ್ತವೆ. ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ! ›
  • ವ್ಯಾಕರಣ
~.~
  • Login or register to post comments
  • 114 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 1, 2008 - 1:48am — sipayi

ಉ: ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?

sipayi's picture

’ರು’ ಜಾಸ್ತಿ ಬರೋಲ್ನೋಡ್ರಿ, ಬಂದ್ರ ಬರ್ತತ ಮನುಷ್ಯರ ಬಗ್ಗಿ ಇರ ನಾಮಪದಗಳ್ ’ಅ’ ಕಾರದಾಗ ತೀರಿದ್ರೆ(೧);
ಇನ್ನೇನಾರ ಬ್ಯಾರೆ - ಇ, ಉ, ಎ, ಒ, ಔ, ಯಾತರದಾರ ಆಗಿರ್ಲಿ - ಇದ್ರೆ ’ಗಳು’ ಬರ್ತಾವ (೨). ಬ್ಯಾರೆ ಪ್ರಾಣಿಗೋಳು(೩) ಮತ್ತ, ನಿರ್ಜೀವ ವಸ್ತು/ವಿಷಯ ಇವು ’ಗಳು’ ತಗಂತಾವ (೪).

(೧) ಉ: ಮಾಲೀಕ, ಮಾಲೀಕರು; ಸಂಘ, ಸಂಘರು; ಆಪ್ತ, ಆಪ್ತರು; ಸಾದ, ಸಾದರು; ಜನ, ಜನರು; ಬ್ರಾಹ್ಮಣ, ಬ್ರಾಹ್ಮಣರು; ಅಲ್ಪ, ಅಲ್ಪರು; ಅವ, ಅವರು; ಇತ್ಯಾದಿ.,
(೨) ಉ: ಪಾಪಿ, ಪಾಪಿಗ್ಳು; ಆದರ್ಶವಾದಿ, ಆದರ್ಶವಾದಿಗಳು; ನಿರುದ್ಯೋದಿ, ನಿರುದ್ಯೋದಿಗಳು; ಕಂತ್ರಿ, ಕಂತ್ರಿಗಳು; ಬೇವಾರ್ಸಿ, ಬೇವಾರ್ಸಿಗ್ಳು; ಇತ್ಯಾದಿ.,
(೩) ಉ: ಹುಲಿ, ಹುಲಿಗಳು; ನರಿ, ನರಿಗಳು; ಮಂಗ್ಯಾ, ಮಂಗ್ಯಾಗ್ಳು; ರಾಜಕಾರಣಿ, ರಾಜಕಾರಣಿಗಳು; ಹಂದಿ, ಹಂದಿಗಳು; ಇತ್ಯಾದಿ.,
(೪) ಉ: ಹೆಣ, ಹೆಣಗಳು; ಊಟ, ಊಟಗ್ಳು; ಶಂಖ, ಶಂಖಗೋಳು; ಓದು, ಓದುಗಳು; ಬಸ್ಸು, ಬಸ್ಸುಗಳು; ಪಂಕ್ಚರ್, ಪಂಕ್ಚರ್‍ಗಳು; ಇತ್ಯಾದಿ.,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 1, 2008 - 1:50am — sipayi

ಉ: ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?

sipayi's picture

ಮರ್ತ್ಬಿಟ್ಟೆ ನೋಡ್ರಿ, ಅದೈತಲ್ಲ, ಅದ್ಬಂದು ’ಭಾರತೀಯ’, ’ಬಾರತೀಯ’ ಅಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
  • ಕಂನಡ ಸಂಗಗಳು ಯಾಕೆ ಇಷ್ಟೊಂದು?
  • ಕನ್ನಡ ಅಂಕಿಗಳು ಮಾಡಿದ ಪಾಪವೇನು?
  • ಕ್ರಿಕೇಟ್ ಬಗ್ಗೆ ನಾವು ಯಾಕೆ ಇಷ್ಟೊಂದು ತಲೆಗೆಡಿಸಿಕೊಂಡಿದ್ದೇವೆ?
  • ಕನ್ನಡದ ಉಳಿವು ಯಾರಿಂದ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • ಬರಹ ಹೇಳಿಕೊಡಿ, ನುಡಿ ಬೇಡ.. !
  • ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
  • `ಡ'ಕಾರದ ಹೆಸರುಗಳಿದ್ದರೆ ಹೇಳಿ...
  • ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
  • ಹೆಂಗಸರು ಮೇಕಪ್ ಮಾಡ್ಕೊಳ್ಳೋದು ಯಾಕೆ?
  • ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ಸುಮ್ಮನೆ ಪರೀಕ್ಷೆ
    August 28, 2008 - 1:39pm
  • ಮನಹ್ಪಠಲ
    ಉ: ಸುಮ್ನೆ ತಮಾಶೆಗೆ...
    August 28, 2008 - 1:38pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 1:37pm
  • ASHOKKUMAR
    ಉ: ಸಂಪದದಲ್ಲಿ ಕೆಲವರಿದ್ದಾರೆ...
    August 28, 2008 - 1:37pm
  • Aravinda
    ಉ: ಒಂದು ಸುಳ್ಳು
    August 28, 2008 - 1:33pm
  • ಮನಹ್ಪಠಲ
    ಉ: ಡಿವಿಜಿ ರಸ್ತೆ ದೇವೇಗೌಡ್ರದ್ದಾ ?
    August 28, 2008 - 1:32pm
  • mahesha
    ಉ: ಬರಹ ಹೇಳಿಕೊಡಿ, ನುಡಿ ಬೇಡ.. !
    August 28, 2008 - 1:20pm
  • ಮನಹ್ಪಠಲ
    ಉ: ಬರಹ ಹೇಳಿಕೊಡಿ, ನುಡಿ ಬೇಡ.. !
    August 28, 2008 - 1:18pm
  • savithru
    ಉ: ಸುಮ್ಮನೆ ಪರೀಕ್ಷೆ
    August 28, 2008 - 1:01pm
  • anil.ramesh
    ಉ: ಹುಡುಗರ ಆಟ
    August 28, 2008 - 12:49pm
ಇನ್ನಷ್ಟು


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator