ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಕನ್ನಡ, ತಮಿೞ್, ಮಲಯಾಳಂ, ತೆಲುಗು

July 29, 2008 - 6:42am — kannadakanda

ಕನ್ನಡ=ಕರುಮಾಡು->ಕರುನಾಡು ಎತ್ತರದಲ್ಲಿದ್ದ ಪ್ರದೇಶವಾದ್ದಱಿಂದ ಕರುನಾಡು->ಕರ್ಣಾಟ(ಸಂಸ್ಕೃತ), ಕನ್ನಡವಾಯ್ತು.

ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ. ಈಗಲೂ ತಮಿೞರು ’ತಮಿೞ್’ ಅಂದರೆ ಅಮೃತ ಕುಡಿದಂತೆ ಎನ್ನುತ್ತಾರೆ.

ಮಲಯಾಳಂ/ಮಲೆಯಾಳಂ= ಮಲೆ+ಆಡ(ಳ)೦=ಗುಡ್ಡ ಪ್ರದೇಶದಲ್ಲಿ ಆಡುವ ಭಾಷೆ.
ತೆಲುಗು=ತೆನುಗು/ತೆನುಂಗು/ತೆಲುಂಗು=ದಕ್ಷಿಣ ಭಾಷೆ.

‹ ಓದು ನನ್ನಿ ›
  • ದಿನಕ್ಕೊಂದು ಪದ
~.~
  • Login or register to post comments
  • 314 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 29, 2008 - 9:56am — mahesha

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

mahesha's picture

Smiling ಚನ್ನಾಗಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 29, 2008 - 10:59am — srinivasps

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

srinivasps's picture

ಇದು ನಿಜಕ್ಕೂ ಚರ್ಚೆ ಮಾಡಬೇಕಾದ ವಿಷಯ...

ಅಗಸ್ತ್ಯರು ಕರು ನಾಡಲ್ಲೇ ಹೆಚ್ಚು ಕಾಲ ಎಂಬುದು ಇತಿಹಾಸ/ಪುರಾಣದಲ್ಲಿ ಹೇಳಿರುವ ವಿಷಯ...
(ನಮ್ಮ ಬಾದಾಮಿಯೆ ವಾತಾಪಿ ಎಂದು, ವಾತಾಪಿ/ಇಲವಲರೆಂಬ ರಕ್ಕಸರು ಇದ್ದರೆಂದೂ ಸಂಪದದಲ್ಲೇ ಕೆಲ ಸಮಯದ ಹಿಂದೆ ಹಂಸನಂದಿಯವರು ಬರೆದಿದ್ದ ನೆನಪು)
ಲೋಪಾ ಮುದ್ರೆಯೇ ಕಾವೇರಿ ಯಾಗಿ ಹರಿದಳೆಂದೂ ಪುರಾಣ ಹೇಳುತ್ತದೆ...
ಇರಲಿ, ಹೆಂಗಸೊಬ್ಬಳು ನದಿಯಾಗಿ ಹೇಗೆ ಹರಿದಳು ಎಂಬುದನ್ನೂ ಸದ್ಯಕ್ಕೆ ಬದಿಗಿಟ್ಟು ಆ ಸಮಯದಲ್ಲಿ ಅಗಸ್ತ್ಯರು ಕರು ನಾಡಿನಲ್ಲಿ ಇದ್ದರು ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ...

> ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ
> ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ.

ಅಂದರೆ ಈ ಸಮಯವಾದ ಮೇಲೆ ತಮಿಳ್ ಹುಟ್ಟಿತು ಎಂದು ಲೆಕ್ಕ ಹಾಕಿದರೆ...
ವಾತಾಪಿ/ಇಲಾವರರು ಮಾತಾಡುತ್ತಿದ್ದ ಹಳೇ....... ಕನ್ನಡವು ಅದಕ್ಕಿಂತ ಹಳೆಯದಾಯಿತಲ್ಲವೇ?

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 29, 2008 - 11:33am — mahesha

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

mahesha's picture

ಅಗಸ್ತ್ಯರು ತಮಿೞ್ ಸೊಲ್ಲರಿಮೆಯನ್ನ ಬರೆದರಂತೆ................

ಅಗಸ್ತ್ಯರು ವಿಂದ್ಯಪರ್ವತಮು ಬೆಳೆಯೋದನ್ನ ನಿಲ್ಲಿಸಿ ತೆಂಕಣಕ್ಕೆ ಬಂದರಂತೆ.. ಅಗಸ್ತ್ಯರು ನೆಲೆಸಿದ ಲಿಂಗವೊಂದು ಟಿ.ನರಸೀಪುರದಲ್ಲಿದೆ...

ರಾವಣನೂ ತಮಿೞ್ ಸೊಲ್ಲರಿಮೆ ಬರೆದನಂತೆ...

ಕನ್ನಡವೇನಿದ್ದರು ಹನುಮ, ವಾತಾಪಿ, ಮುಂತಾದವರ ನುಡಿ ಇರಬೇಕು.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 29, 2008 - 11:33am — mahesha

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

mahesha's picture

ಸಿರಿನೆಲೆಸಿಗ,

ನನ್ನ ಕಮೆಂಟನ್ನು ತೆಗದುಕೊಳ್ಳದೇ ಇರುವ ಅನುವಿದೆ ನಿಮಗೆ...

ನನ್ನಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 9:19am — srinivasps

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

srinivasps's picture

> ಕನ್ನಡವೇನಿದ್ದರು ಹನುಮ, ವಾತಾಪಿ, ಮುಂತಾದವರ ನುಡಿ ಇರಬೇಕು..

ಇರಬಹುದು...
ಆದರೆ ನಂಗೆ ಏನು ಪ್ರಶ್ನೆ ಬರತ್ತೆ ಅಂದ್ರೆ...ರಾಮ ಅದು ಹೇಗೆ ನಮ್ಮ ಕನ್ನಡ ಭಾಷೆ ಕಲಿತಾ ಅಂತ...
ರಾಮ ಹನುಮ ಯಾವ ನುಡಿ ಮಾತಾಡ್ತಿದ್ರು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 10:22am — mahesha

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

mahesha's picture

Smiling

ಡಿ.ಎಂ.ಕೆ ಮತ್ತು ಯು.ಪಿ.ಎ ಅವರನ್ನು ಕೇಳಿ...

ಅವರೇ ಹೆಚ್ಚು ರಾಮ-ರಾವಣರ ಬಗ್ಗೆ ಆರಯ್ಯು ಜರುಗಿಸಿದ್ದಾರೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 2:50pm — kannadakanda

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

kannadakanda's picture

ಡಿ.ಎಂ.ಕೆ ಮತ್ತು ಯು.ಪಿ.ಎ ಅವರನ್ನು ಕೇಳಿ...

ಅವರೇ ಹೆಚ್ಚು ರಾಮ-ರಾವಣರ ಬಗ್ಗೆ ಆರಯ್ದು ಜರುಗಿಸಿದ್ದಾರೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 2:56pm — mahesha

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

mahesha's picture

ಆರಯ್ದು = ಆರಯ್ಯು ಮಾಡಿ..

ಆರಯ್ಯು = ಸಂಶೋದನೆ

ಎರಡೇ ವಿಬಕ್ತಿ ಪಲ್ಲಟ..

ಹಣ್ಣು ತಿನ್ನು = ಹಣ್ಣನ್ನು ತಿನ್ನು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 29, 2008 - 3:25pm — shreekant.mishrikoti

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

shreekant.mishrikoti's picture

ಕಂ ಜನರ ನಾಡು ಕನ್ನಾಡು ; ಅವರ ಭಾಷೆ ಕನ್ನುಡಿ ; ಕನ್ನಡ ಅನ್ನೋದು ತಪ್ಪು ಅಂತ ಶಂ.ಬಾ.ಜೋಷಿ ಅವರು ಹೇಳ್ತಿದ್ರು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 29, 2008 - 3:31pm — srinivasps

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

srinivasps's picture

ಕಂ ಜನರು ಎಂದರೆ?? ಕಂದು ಬಣ್ಣದ ಜನರೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 29, 2008 - 3:50pm — shreekant.mishrikoti

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

shreekant.mishrikoti's picture

ಅಲ್ಲ. ಹೆಚ್ಚಿನ ವಿವರಗಳಿಗೆ ಶಂಬಾ ಪುಸ್ತಕ ನೋಡಿ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 29, 2008 - 3:44pm — mahesha

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

mahesha's picture

ಕರ್ನಾಡ್ => ಕರ್ನಾಡ => ಕನ್ನಡ ಇದು ಸರಿ ಎಂದು ಓದಿದ್ದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 10:28am — kannadakanda

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

kannadakanda's picture

ಕಂನಾಡು->ಕಱ್ನಾಡ್->ಕನ್ನಾಡ್->ಕನ್ನಾಡು->ಕನ್ನಡ.
ಇಲ್ಲಿ ಕಱ್ ಎಂದರೆ ಪವಿತ್ರ ಶುದ್ಧ ಎಂಬರ್ಥವೂ ಇದೆ. ಹೇಗೆ ತಮಿೞಿನ ತೆಱ್ಕು->ತೆಂಕು ಆಗುತ್ತೋ ಹಾಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 10:31am — mahesha

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

mahesha's picture

ಸಕ್ಕತ್...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 2:48pm — kannadakanda

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

kannadakanda's picture

ಶಂ. ಬಾ. ಜೋಶಿಯವರು ’ಱ’ ಮತ್ತು ’ೞ’ ಬಗ್ಗೆ ಕನ್ನುಡಿಯ ಬಗ್ಗೆ ಹೇೞುವಾಗ ಚರ್ಚಿಸಿರಬಹುದು. ಅವರು ಇದಱ ಬಗ್ಗೆ ಏನನ್ನುತ್ತಾರೆ? ನಿಮಗೆ ಇದಱ ಬಗ್ಗೆ ಗೊತ್ತಿದೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 10:13am — kannadakanda

ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು

kannadakanda's picture

ಕಂ=ಕಮ್ಮಿತು/ಕಂಪಿನ ನಾಡು ಕನ್ನಾಡು, ಕನ್ನಡ ಆಗಬಹುದು. ಅದಕ್ಕೇ ಕನ್ನಡಕ್ಕೆ ಕಸ್ತೂರಿ ಕಂಪಿದೆ ಎನ್ನುತ್ತಾರೆ. ಮಲ್ಲಿಗೆಯ ನಾತವೂ ಇದಱೊಡನೆ ಬೆರೆತಿರಬಹುದು. ಪಂಪ ಇಲ್ಲಿ ಘಮ್ಮೆಂದು ನಾಱುವ ಮಲ್ಲಿಗೆಯಿದೆಯೆಂದು ಹೇೞುತ್ತಾನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ, ತಮಿೞ್, ಮಲಯಾಳಂ, ತೆಲುಗು
  • ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
  • ಕನ್ನಡ ತಮಿೞಿಗಿಂತ ಹೞೆಯದೇ?
  • ಕನ್ನಡ ಚಲನಚಿತ್ರಗಳು
  • ನಮ್ಮ ನಾಡು... ಕರುನಾಡು... - ಸೈಕೋ
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator