ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?

ಕರ್ನಾಟಕದ ಮಂದಿ ಇಡೀ ದೇಶದಲ್ಲಿ ಬಲುಹೆಚ್ಚು ಆದಾಯತೆರಿಗೆ ಕಟ್ಟುವ ಮಂದಿಗಳಲ್ಲಿ ಒಬ್ಬರು.

ಕರ್ನಾಟಕದಲ್ಲಿ ಇಡೀ ದೇಶದಲ್ಲೇ ಹೆಚ್ಚು ತೆರಿಗೆ ಇರೋದು ಹಲವು ಸರಕುಗಳಿಗೆ.

ಇಶ್ಟೆಲ್ಲ ಆದರು ನಮಗೆ ಅದಕ್ಕೆ ತಕ್ಕ ಸವಲತ್ತು ಸಿಗ್ತಾ ಇದ್ಯಾ?

ರಯ್ಲಾಗಲಿ, ಅಯ್.ಅಯ್.ಟಿ ಆಗಲಿ, ಯಾವ ಕೇಂದ್ರದ ಸವಲತ್ತು ಕರ್ನಾಟಕಕ್ಕೆ ಬಲು ಕಡಮೆ..

ಈ ಬಗ್ಗೆ ನಾವು ಯಾಕೆ ಯೋಚಿಸಿಲ್ಲ?

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?

prameela's picture

ರ್ನಾಟಕದವರಲ್ಲಿ ಹೋರಾಟ ಮನೋಭಾವ ಕಡಿಮೆ.ಸೌಲಭ್ಯಗಳನ್ನು ತಾವಾಗಿಯೇ ಕೇಳಿ ಪಡೆಯುವ 'ಕೆಟ್ಟ' ಅಭ್ಯಾಸ ಇಲ್ಲ!ಪಾಲಿಗೆ ಬಂದಿದ್ದೇ ಪಂಚಾಮೄತ ಎನ್ನುವವರು.ಅಧಿಕಾರಿ ವರ್ಗದಲ್ಲಿ ಇರುವವರೆಲ್ಲಾ ಕನ್ನಡೇತರರೇ(ಭಾರತೀಯ ಆಡಳಿತ ಸೇವೆ);ತಾವು ಸೇವೆ ಸಲ್ಲಿಸುವ ರಾಜ್ಯದ ಒಳಿತಿಗಾಗಿ ಕೆಲಸ ಮಾಡುವವರು ತುಂಬಾ ಕಡಿಮೆ.ಅಪ್ಪಿ ತಪ್ಪಿ ಕನ್ನಡಿಗ ಅಧಿಕಾರಿಗಳಿದ್ದರೂ ಲಾಬಿ ಮಾಡಲು ಹೋಗುವುದಿಲ್ಲ.ಜನ ಪ್ರತಿನಿಧಿಗಳನ್ನಂತೂ ಕೇಳುವುದೇ ಬೇಡ.ಹೀಗಿರುವಾಗ ನಮಗಾವ ಸೌಕರ್ಯ ಸಿಗುವುದು?ಅತ್ತರೆ ತಾನೆ ಮಗುವಿಗೆ ಹಾಲು ಸಿಗುವುದು?

ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?

ಮನಹ್ಪಠಲ's picture

ಲೇಖನದ ಹೆಡಿ೦ಗ್ ನೋಡಿದ್ ತಕ್ಷಣ ಅನ್ಕೊ೦ಡೆ ನಿಮ್ಮದೆ ಬರಹ ಇರ್ಬೇಕು ಅ೦ತ.... ಇರಲಿ..

ಇಲ್ಲಾರಿ ಮಹೇಶರೇ!! ಬರಿ ಪುಡಿಗಾಸಿನ ಸವಲತ್ತು ಸಿಕ್ತಾ ಇದೆ, ಕನ್ನಡಿಗರಿಗೆ.

ಮತ್ತೆ...... ನಿಮ್ಮ ಲೇಖನದ ಹೆಡಿ೦ಗ್ನ ಸರಿಯಾಗೆ ಬರೀಲಿಲ್ಲ ಅ೦ತನ್ಸುತ್ತೆ, ಬಿರಬಿರ್ನೆ ಬರ್ದಿರ್ಬೇಕು ಅಲ್ವಾ?

ನಿಮ್ಮವ
ಕ್ರಿಸ್ನ

ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?

srinivasps's picture

ರೈಲು, ಐ ಐ ಟಿ ಮುಂತಾದವನ್ನು ಕೇಂದ್ರ ಸರ್ಕಾರ ನಿರ್ಧರಿಸುವುದು...ರಾಜ್ಯ ಸರ್ಕಾರದ ಕೈಯಲ್ಲಿ ಇಲ್ಲ...
ಯಾವುದೇ ರಾಜ್ಯದಲ್ಲಿ ಆಳುತ್ತಿರುವ ಪಕ್ಷ ಮತ್ತು ಕೇಂದ್ರದಲ್ಲಿ ಆಳುತ್ತಿರುವ ಪಕ್ಷ ಒಂದೇ ಆಗಿದ್ದಲ್ಲಿ ನೆರವು ಹೆಚ್ಚು ಬರುತ್ತದೆ...
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದು ಹೆಚ್ಚಾಗಿ ಆಗಿಲ್ಲ...ಇದು ಒಂದು ಮುಖ್ಯ ಕಾರಣ...

> ಈ ಬಗ್ಗೆ ನಾವು ಯಾಕೆ ಯೋಚಿಸಿಲ್ಲ?

ಯೋಚನೆ ಮಾಡಿಲ್ಲ ಎಂದು ಯಾಕೆ ಹೇಳುತ್ತೀರಿ..?

ಅದು ಇರಲಿ, ಏನು ಮಾಡಬೇಕು ಎಂದು ನಿಮ್ಮ ಅಭಿಪ್ರಾಯ?

--ಶ್ರೀ

ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?

mahesha's picture

ಓದಿ ಯೋಚಿಸಿದವರಿಗೆಲ್ಲ ನನ್ನಿ!

ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು...

ಮಾಯ್ಸ೨'s picture

ಈ ಬಗ್ಗೆಯೂ ..