ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಈ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು??

September 19, 2008 - 8:23am — vasant.shetty

ಸ್ನೇಹಿತರೆ,

ಇತ್ತಿಚೆಗೆ ಗಮನಿಸಿದ್ದಿರಾ? ಬೆಂಗಳೂರಿನಲ್ಲಿ ಪುಟ್ಟ ಕಂದಮ್ಮರ ಮೇಲೆ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲಿವೆ. ಈ ಎಲ್ಲ ಘಟನೆಗಳಲ್ಲಿ, ದಿನಕ್ಕೆ ೪ ಕನ್ನಡ ಪತ್ರಿಕೆ ಓದೋ ನನಗೆ ಕಂಡ ಎರಡು ಕಾಮನ್ ಅಂಶಗಳು ಏನಂದ್ರೆ,

೧> ಅತ್ಯಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಕಂದಮ್ಮಗಳೆಲ್ಲರೂ, ಬೆಂಗಳೂರಿನಲ್ಲಿ ಬಹು ಮಹಡಿ ಕಟ್ಟಡ ನಿರ್ಮಾಣದಲ್ಲಿ ಕೂಲಿ ಕೆಲಸ ಮಾಡುತ್ತಿರುವ ನಮ್ಮ ಗುಲ್ಬರ್ಗಾ, ಬಿಜಾಪುರ, ರಾಯಚೂರು ಸೀಮೆಯ ಗಾರೆ ಕೆಲಸದವರ ಮಕ್ಕಳು
೨> ಈ ಎಲ್ಲ ಪ್ರಕರಣಗಳಲ್ಲೂ, ಇಂತ ಹೇಯ ಕೆಲಸ ಮಾಡಿದವರು, ಇದೇ ಸ್ಥಳದಲ್ಲಿ, ಕೂಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶ, ಬಿಹಾರದ ಮೂಲದ ಘಾತುಕರು.

ನಿನ್ನೆಯ ವಿ.ಕ ದಲ್ಲಿ ಬಂದ ಪ್ರಕರಣ ಓದಿ ರಕ್ತ ಕುದಿತಿದೆ. ಏಳು ವರ್ಷದ ಹಸುಳೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ ಈ ಸಮಾಜ ಘಾತುಕರು. ನಮಗೂ ಇಗೀಗ ಅರಿವಾಗ್ತಿದೆ, ಮುಂಬೈನಲ್ಲಿ ಯು.ಪಿ/ಬಿಹಾರಿಗಳನ್ನ ಅಲ್ಲಿನ ಸ್ಥಳೀಯರು ಯಾಕೆ ವಿರೋಧಿಸುತ್ತಾರೆ ಅಂತ.

ಅವ್ಯಾವಹತ, ಅನಿಯಂತ್ರಿತ ವಲಸೆಯಿಂದ ಆಗ್ತಿರೋ ಕೆಡುಕುಗಳಲ್ಲಿ ಇದು ಒಂದು. ಬೆಂಗಳೂರು ಅನ್ನೋ ತೋಟದಪ್ಪನ ಛತ್ರಾನಾ ಆ ದೇವರೆ ಕಾಪಾಡಬೇಕು.

ಇಂತ ಪ್ರಕರಣಗಳ ಬೆನ್ನು ಹತ್ತಿ ಹೋಗೊ ಪೋಲಿಸರ ಮೇಲೆಯೇ ಹಲ್ಲೆ ಮಾಡುವಷ್ಟು ದರ್ಪ ಈ ಪುಂಡರದ್ದು !! ಇವತ್ತಿನ ವಿ.ಕ ವರದಿ ಪ್ರಕಾರ ನಿನ್ನೆ ರಾಮ ಮೂರ್ತಿನಗರದಲ್ಲಿ, ರಾತ್ರಿ ಕುಡಿದು, ಅಬ್ಬರದ ಸಂಗೀತ ಹಾಕಿ ಕುಣಿಯುತ್ತಿದ್ದ ಈ ಹಲ್ಕಾ ನನ್ ಮಕ್ಕಳನ್ನು ಪ್ರಶ್ನಿಸಿದ ಪೋಲಿಸರ ಮೇಲೆ ಹಲ್ಲೆ ಮಾಡಿದ್ದಾರಂತೆ. ಎಲ್ಲಿಗೆ ಬಂತು ನೋಡಿ ಪರಿಸ್ಥಿತಿ.

ಸಂಪದದಲ್ಲಿರುವ ನಮ್ಮ ಮಾಧ್ಯಮ ಮಿತ್ರರು,, ಇಂತ ದುಂಡಾವರ್ತಿಯ ಬಗ್ಗೆ, ಇಂತ ಹೇಯ ಕ್ರತ್ಯಗಳ ಬಗ್ಗೆ ದ್ರಶ್ಯ ಮಾಧ್ಯಮದಲ್ಲಿ ವರದಿ ಮಾಡಲಿ, ಆ ಮೂಲಕ ನಾಡಿನ ಜನರಲ್ಲಿ ಇಂತ ಕ್ರತ್ಯಗಳ ಬಗ್ಗೆ ಅರಿವಾಗಲಿ, ನಾಡಿಗರ ಆಕ್ರೋಶ ಒಮ್ಮೆ ಸರ್ಕಾರದ ಕಿವಿ ಮುಟ್ಟಿದರೆ, ಇಂತ ಸಮಾಜ ಘಾತುಕರ ಮೇಲೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ತಗೋಬೌದು ಅನ್ನೊದು ನನ್ನ ಅನಿಸಿಕೆ.

‹ ಪೇಪರ್ ನಲ್ಲಿ ಬರೋದು ಎಷ್ಟು ನಿಜ ? ಚೋಟು ಟಿವಿ - ಕನ್ನಡ ಮಕ್ಕಳ ಚಾನಲು, ಸನ್ ಟಿವಿ ಬಳಗದಿಂದ.. ›
  • ಸಮಾಜ
~.~
  • Login or register to post comments
  • 151 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು??
  • ನಿದ್ರೆ ಇಲ್ಲಾ ಮಾರಾಯ !
  • ವರದಿ
  • ಗಾಯದ ಮೇಲೆ ಬರೆ
  • ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿ ಕ.ರ.ವೇ. ಜುಲೈ 7 ರಂದು ಬೆಂಗಳೂರಿನಲ್ಲಿ ಜಾಥ ನಡೆಸಿತು
Syndicate content

ಲೇಖಕರು

vasant.shetty's picture

ಪೂರ್ಣ ಹೆಸರು
ವಸಂತ

ಪರಿಚಯ

ಹೆಸರು ವಸಂತ. ಹುಟ್ಟಿದ್ದು ಕರಾವಳಿ, ಬೆಳೆದದ್ದು ಉತ್ತರ ಕರ್ನಾಟಕ, ಸಧ್ಯಕ್ಕೆ ಬೆಂಗಳೂರಲ್ಲಿ ಒಂದು ಸಾಫ್ಟ್ ವೇರ್ ಕಂಪನಿಲಿ ಕೆಲಸ.
ಹವ್ಯಾಸ - ಸಿಕ್ಕಿದ್ದೆಲ್ಲ ಓದೋದು ( ಸಿಕ್ಕಾಪಟ್ಟೆ ಕನ್ನಡ, ಸ್ವಲ್ಪ ಇಂಗ್ಲೀಷ್ Smiling ) , ಸಿಕ್ಕಾಪಟ್ಟೆ ಸಂಗೀತ ಕೇಳೊದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator