ಒಂದು ಸಣ್ಣ ತಿದ್ದುಪಡಿ!
ಸಂಪದವನ್ನು ಓದುವಾಗ ಕಂಡು ಬಂದ ಒಂದು ಸಣ್ಣ ತಪ್ಪು ..
ಸಂಪದದ ಮುಖ್ಯಪುಟದಲ್ಲಿ ಡಿ.ವಿ.ಜಿ.ಯವರ (ಮಂಕುತಿಮ್ಮನ ಕಗ್ಗದ) ಒಂದು ಪದ್ಯದ ಕೊನೆಯ ಎರಡು ಸಾಲುಗಳು ಈ ರೀತಿಯಲ್ಲಿವೆ:
ಮನ್ನಡೆಯ ದಾಹ ಈ ಎಲ್ಲಕುಂ ತೀಕ್ಷಣತಮ
ತಿನ್ನುವುದದಾತ್ಮವನೆ - ಮಂಕುತಿಮ್ಮ ||
ಇಲ್ಲಿ 'ಮನ್ನಡೆ' ತಪ್ಪು ಬಳಕೆ! ಸರಿಯಾದ ಪದ: 'ಮನ್ನಣೆ'; ಈ ತಿದ್ದುಪಡಿಯ ನಂತರ ಮೇಲಿನೆರಡು ಸಾಲುಗಳು ಹೀಗೆ ತೋರುವವು:
ಮನ್ನಣೆಯ ದಾಹ ಈ ಎಲ್ಲಕುಂ ತೀಕ್ಷಣತಮ
ತಿನ್ನುವುದದಾತ್ಮವನೆ - ಮಂಕುತಿಮ್ಮ ||
P.S. ಈ ಕಗ್ಗದ ಪಾ್ರರಂಭ ಹೀಗಿದೆ .. 'ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ .. '

- Login or register to post comments
- 1039 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಧನ್ಯವಾದಗಳು
ಅದು ಕಗ್ಗವನ್ನು ಸೇರಿಸುವಾಗ ಆದ ಟೈಪೊ. ಗಮನಕ್ಕೆ ತಂದ ನಿಮಗೆ ಧನ್ಯವಾದಗಳು. ಸಾಧ್ಯವಾದಷ್ಟು ಬೇಗ ಒಂದು ಸ್ಪೆಲ್ ಚೆಕ್ ಇಂಪ್ಲಿಮೆಂಟ್ ಮಾಡಬೇಕು, ಆನ್ಲೈನ್ ಬಳಸೋದಕ್ಕೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"