vijendra ರವರಿಂದ October 15, 2008 - 7:30pm ರಂದು ಸೇರಿಸಲ್ಪಟ್ಟದ್ದು
ಒಂದು ಚೆನ್ನಾದ ಸುದ್ದಿ ನಮ್ಮ ಮಂಗಳೂರಿನಿಂದ.
ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ...
ಹೆಚ್ಚಿನ ಮಾಹಿತಿ ಮತ್ತು ಚಿತ್ರಗಳಿಗಾಗಿ ಇಲ್ಲ್ಲಿ ನೋಡಿ...
http://www.daijiworld.com/news/news_disp.asp?n_id=52341
ಹೀಗೆ ಸಾಂತ್ ಮೇರಿಸ್ (ಹೀಗೆ ಹೇಳುತ್ತಾರೆ, ಸರಿಯಾಗಿ ನಂಗೂ ತಿಳಿದಿಲ್ಲ) ಹಬ್ಬದ ದಿನ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಇಗರ್ಜಿಗೆ ಭೇಟಿ ನೀಡಿ ಮುಂಬತ್ತಿ ಬೆಳಗುವವರಲ್ಲಿ ತುಂಬಾ ಹಿಂದೂಗಳೂ ಇರುತ್ತಾರೆ..
ಚರ್ಚುಗಳ ಮೇಲೆ ಧಾಳಿ... ಹೊತ್ತಿ ಉರಿಯುತ್ತಿರುವ ಮಂಗಳೂರು ಅಂತೆಲ್ಲಾ ಪುಟಗಟ್ಟಲೆ ಸುದ್ದಿ ಪ್ರಕಟಿಸುವ ಪತ್ರಿಕೆಗಳು ಇಂತಹ ಒಳ್ಳೆಯ ವಿಷಯಗಳ ಮೇಲೆ ಎಷ್ಟು ಬೆಳಕು ಚೆಲ್ಲಿವೆ?
0
- Login or register to post comments
- 293 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಚಟುವಟಿಕೆಯುಳ್ಳ ಚರ್ಚಾವೇದಿಕೆ ವಿಷಯಗಳು
- The quick brown dog jumped over the lazy fox. ಅದೇ ರೀತಿ ಯಾಕೆ ಕನ್ನಡದಲ್ಲಿ ಪದ್ಯ ರೂಪದಲ್ಲಿ, ಕವನರೂಪದಲ್ಲೋ ಯಾಕೆ ಬರಿಯಬಾರದು ಅಂತ ಪ್ರಶ್ನೆ ?
- ಊರಿನ ಹೆಸರುಗಳಲ್ಲಿ ಬೞಕೆಯಾಗುವ ಪದಗಳು
- ಕನ್ನಡದಲ್ಲಿ ಮಾತಾಡಿದರೆ ಫೈನ್ ಹಾಕುವ ಶಾಲೆಗಳಿಗೆ ಏನು ಮಾಡಬೇಕು..?
- Dear ಅಥವಾ Hello
- ಮದುವೆಯಾಗಲು ಗಂಡು-ಹೆಣ್ಣಿಗೆ ಸರಿಯಾದ ಪ್ರಾಯ ಯಾವುದು...?ಮುಂದಿನ ಜೀವನ ಸುಗಮವಾಗಲು...?ನಿಮ್ಮ ಅನುಭವಗಳ ನನಗೆ ತಿಳಿಸಿ...
- ಕನ್ನಡದ ಪರವಾಗಿ ದನ್ನಿ ಎತ್ತಕ್ಕೇ ಜನ ಬೇಕಂತೆ!
- ನೀವು ನಿಮ್ಮ ಹಿಂದಿನ ಜನ್ಮದಲ್ಲಿ ಎನಾಗಿದ್ದೀರಬಹುದು ಎಂದು ನಿಮಗೆ ಅನಿಸುತ್ತದೆ...? ಹಾಗೂ ನಿಮಗೆ ದೇವರು ಮುಂದಿನ ಜನ್ಮ ದಯಾಪಾಲಿಸಿದರೆ ಮುಂದಿನ ಜನ್ಮದಲ್ಲ
ಇತ್ತೀಚಿನ ಪ್ರತಿಕ್ರಿಯೆಗಳು
- bhalleಉ: ಉಗ್ರ ಪ್ರತಾಪಿ !!!July 5, 2009 - 2:36am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am
- ಗಣೇಶಉ: ಕುಮಾರಿJuly 5, 2009 - 12:21am
- manju787ಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:20am
ಇನ್ನಷ್ಟು



RSS: