ಶ್ರಿಲಂಕೆಯ ತಮಿಳು ವಲಸಿಗರ ಬಗ್ಗೆ ಹುಶಾರ್
ನಮ್ಮ ಕರ್ನಾಟಕದ ಆಡಳಿತಕ್ಕೆ ಯಾವಾಗ ಬುದ್ದಿ ಬರತ್ತೋ!!
ಈಗ ಶ್ರೀಲಂಕೆಯಲ್ಲಿ ನಡೀತಾ ಇರೋ ಕಾಳಗದಿಂದ ಸಿಕ್ಕಾಪಟ್ಟೆ ಲಂಕೆಯ ತಮಿಳರು ನಮ್ಮ ದೇಶಕ್ಕೆ ವಲಸೆ ಬರ್ತಾ ಇದ್ದಾರೆ....
ಹಿಂದೆ ಇದೇ ರೀತಿ ಆಗಿದ್ದಾಗ ಊಟಿಯ ಟೀ-ತೋಟಗಳಲ್ಲಿ ಕನ್ನಡಿಗರು ಕೆಲಸ ಕಳೆದುಕೊಂಡಿದ್ದರು.. ತಮಿಳುನಾಡ ಸರಕಾರ ಅಲ್ಲಿ ಕನ್ನಡಿಗರ ಬದಲು ಲಂಕೆಯ ತಮಿಳರಿಗೆ ಕೆಲಸ ಕೊಟ್ಟು ನೆಲೆಸಿಸಿತು. ಊಟಿಯ ಮೂಲನೆಲೆಸಿಗರು ಬಡಗ-ಕನ್ನಡಿಗರು.
ಅದೂ ಅಲ್ಲದೇ ಈಗ ವಲಸೆ ಬರೋ ಲಂಕೆಯ ತಮಿಳರು ಸೀದಾ ಬೆಂಗಳೂರಿಗೆ ಬರೋ ಎಲ್ಲ ಕುತ್ತು ಇದೆ...
ನಮ್ಮ ಸರಕಾರ ಇದಕ್ಕೆ ಮುನ್ನೆಚ್ಚರಿಕೆಯಾಗಿ ಏನು ಮಾಡ್ತಾ ಇದೆ?
ಹಿಂದೆ ರಾಜೀವಗಾಂದಿಯ ಕೊಲೆಗಾರರೆಲ್ಲ ಆರಾಮಾಗಿ ನಮ್ಮ ನಾಡಿಗೆ ಹೊಕ್ಕು ಕೂತಿದ್ದರು..

- Login or register to post comments
- 138 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: