ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳು

ಇತ್ತೀಚಿಗೆ ಆಸಿಡ್ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ತಾವು ಪ್ರೀತಿಸಿದ ಹುಡುಗಿ ತಮ್ಮನ್ನು ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಮೇಲೆ ಆಸಿಡ್ ದಾಳಿ ಮಾಡುವ ಹುಚ್ಚರಿಗೆ ಏನು ಶಿಕ್ಷೆ ಕೊಡಬೇಕು ನೀವೇ ಹೇಳಿ. ತಮ್ಮ ಪ್ರೀತಿಗೆ ಎಲ್ಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಆಸಿಡ್ ಎರಚುವುದು ಅಮಾನುಷವಾದದ್ದು. ಇಲ್ಲ ಇದು ಪ್ರೀತಿನೇ ಅಲ್ಲ, ಪ್ರೀತಿ ಯಾವತ್ತು ಕೆಡುಕನ್ನು ಮಾಡುವುದಿಲ್ಲ. ಪ್ರೀತಿಯ ಅರ್ಥ ತಿಳಿಯದ ಇವರಂಥವರಿಂದ ನಿಜವಾದ ಪ್ರೇಮಿಗಳಿಗೆ ಕೆಟ್ಟ ಹೆಸರು. ಇಂಥ ಹೇಡಿಗಳಿಗೆ ಮತ್ತೆ ಇಂಥ ಕೃತ್ಯ ಮತ್ತೆ ಮರುಕಳಿಸದಂತೆ ಶಿಕ್ಷೆ ಕೊಡಬೇಕು. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹೇಳಿ. ನೊಂದ ಮನಸ್ಸುಗಳಿಗೆ ಸಮಾಧಾನ ನೀಡುವಂತಿರಲಿ.  

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳು

chandu123's picture

ಪ್ರೀತಿಗೆ ಅರ್ಥ ತಿಳಿಯದ ಇಂಥವರಿಗೆ ನಡುರಸ್ತೆಯಲ್ಲಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಬೇಕು.

ಪ್ರೀತಿನ ಪ್ರೀತಿಯಿಂದ ಪ್ರೀತ್ಸಿ
ತುಂಬು ಹೃದಯದ ಹಾರೈಕೆಯೊಂದಿಗೆ
ರಮ್ಯ***

ಉ: ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳು

makrumanju's picture

ನಿಮ್ಮ ಮಾತಿನಲ್ಲಿ ಅರ್ಥವಿದೆ... ಪ್ರೀತಿ ಗೊತ್ತಿಲ್ಲದವರಿಗೆ ಪ್ರೀತಿ ಬಗ್ಗೆ ಏನು ಗೊತ್ತಿರುತ್ತೆ.

ಪ್ರೀತಿಯಿಂದ ನಿಮ್ಮವ,
ಮಾ.ಕೃ.ಮಂಜು
http://makrumanju.bl...