ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ

October 31, 2008 - 9:23pm — shaamasundara

ಭಾರತದ ಇತಿಹಾಸದಲ್ಲೇ ಸಾಮಾಜಿಕ ಜೀವನದಲ್ಲಿಮಿಳಿತವಾಗಿ ಕನ್ನಡ ಬೆಳೆದು ಬಂದಂತೆ ಬೇರಾವ ಭಾಷೆಯೂ ಬೆಳೆದಿರಲಾರದು.ರಾಜದಂಡದ ಭೀತಿಯಲ್ಲಿ ಬೆಳೆದುಬಂದ ಅನೇಕ ಭಾಷೆಗಳು ಕೂಚುಭಟ್ಟರ ತೊದಲಿನಲ್ಲಿ ಪರಮೋನ್ನತಿಯನ್ನು ಕಂಡಂತಿ ಕನ್ನಡ ತನ್ನ ಉನ್ನತಿಯನ್ನು ಕಾಣಲಿಲ್ಲ, ಜನಸಾಮಾನ್ಯರ ಭಾಷೆಯಾಗಿ, ಅವರ ಏರು ಇಳಿತದಲ್ಲಿ ಕಷ್ಟ-ಸುಖಗಳಲ್ಲಿ, ದುಃಖ-ದುಮ್ಮಾನದಲ್ಲಿ ಕರಗಿ ಕೊರಗಿ ಬೆಳೆದು ಘಟ್ಟಗಳಲ್ಲಿ ಬದಲಾಗುತ್ತಾ ಅತ್ಯಂತ ಸುಲಲಿತವೂ ಸಮೃದ್ದವೂ ಪ್ರಭುದ್ದವೂ ಆದ ಭಾಷೆಯಾಗಿಬೆಳೆದಿದೆ. ಈ ದಿನ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಅನ್ನುವ ಗೌರವ ದೊರೆತಿದೆ. ಕನ್ನಡಿಗರ ಕನಸು ಹೋರಾಟ ಫಲಪ್ರದವಾಗಿದೆ.ದುಃಖದ ವಿಷಯವೆಂದರೆ, ಈ ಗೌರವವನ್ನು ನಾವು ಹೋರಾಡಿ ಪಡೆಯಬೇಕಾಯಿತು.ನಮ್ಮ ಹೋರಾಟದ ಢಮರು ನಿನಾದ ಸದಾ ದೆಲ್ಲಿಯ ತೊಘಲಿಕ್ಕರಿಗೆ ಎಚ್ಚರಿಕೆಯಾಗಿರಲಿ . ನಾವು ಯಾವುದೇ ಅನ್ಯಾಯವನ್ನು, ಭೇದೋಪಾಯವನು, ರಾಜಕೀಯ ವಶೀಲಿಕರಣವನ್ನು ಕಿಂಚಿತ್ತೂ ಸಹಿಸುವುದಿಲ್ಲ.ಈ ಸಂದರ್ಬದಲ್ಲಿ, ವಯೋವೃದ್ದರಾದರು ಕನ್ನಡದ ಕಿಚ್ಚಿನಲ್ಲಿ ಬೀದಿಗಿಳಿದು ಹೋರಾಡಿದ, ಡಾ. ದೇಜಗೌ ಅವರಿಂದ ಹಿಡಿದು, ಇತ್ತೀಚೆಗೆ ನ್ಯಾಯಾಲಯದ ಕಣಕ್ಕಿಳಿದ ದೀಪಕ್ ತಿಮ್ಮಯ್ಯನವರ ತನಕ ಎಲ್ಲರಿಗೂ,ಅಭಿನಂದದೆಗಳು. ನಮ್ಮೊಡನೆಯೇಇದ್ದು, ಕಾವೇರಿಯ ನೀರನ್ನು ಹೀರಿ ಕನ್ನಡದ ಹಿತಕಾಯದೇ ಕನ್ನಡದ ಸೌಲತ್ತನ್ನೆಲ್ಲಾ ಹೀರುತ್ತಿರುವ ಕಪ್ಪು ಕುರಿಗಳಿಗೆ ದಿಕ್ಕಾರ ಹೇಳೋಣ.
ಜೈ ಕರ್ನಾಟಕ ಮಾತೆ.

‹ ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ) 'ದೊಗಳೆ' ಕನ್ನಡದ ಒರೆಯೇ/ಪದವೇ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 172 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 26, 2008 - 7:07pm — venkatb83

ಉ: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ

venkatb83's picture

ಕರುನಾಡಿನ ಜನತೆಗೆ ಈ ವರ್ಷದ ಕನ್ನಡ ರಾಜೋತ್ಸವದ ಸುಸಂದರ್ಬಿತ ಒಂದು ಘೋಷಣೆ ಎಂದರೆ ಶಾಸ್ತ್ರೀಯ ಭಾಷಾ ಸ್ಥಾನ ಸಿಕ್ಕಿದ್ದು.
ಇದು ನಮ್ಮೆಲ್ಲರಿಗೂ ಖುಸಿಯ ವಿಚಾರ,

ಈ ದಿಶೆಯಲ್ಲಿ ಹೋರಾಡಿದವರಲ್ಲಿ ಪ್ರಮುಖರು ,
ದೇ ಜ ಗೌ , ಈ ವಯಸ್ಸಿನಲ್ಲೋ ಅವರು ತುಂಬಾ ಸಾರಿ ಅದಕ್ಕಉಪವಾಸ ಸತ್ಯಾಗ್ರಹ ಮಾಡಿದ್ದೂ ಉಂಟು.

ಆಗಾಗ ಅಲ್ಲೊಬ್ಬರು ಇಲ್ಲೊಬ್ಬರು ಅದಕ್ಕೆ ಬೆಂಬಲ ಕೊಟ್ಟದ್ದು ಉಂಟು.
ಈ ದಿಸೆಯಲ್ಲಿ ಚಿ ಮು , ಜಿ ಎಸ್ ಎಸ್ಸ್ , ಮುಂತಾದವರ ಪಾತ್ರ ಇತ್ತು.
ಇನ್ನು ಪ್ರತಿಯೊಬ್ಬ ಕನ್ನಡ ಪ್ರಜೆ (ಕಾಂಗ್ರೆಸ್ ಸಂಸದರು,ಇನ್ನಿತರ ಕಾಂಗ್ರೆಸ್ಸಿಗರ ಮುಖವಾಡ ಎಗಲೇ ಬಯಲಿಗೆ ಬಂದದ್ದು)

ಒಟ್ಟಿನಲ್ಲಿ ಈ ಒಂದು ಕಾರಣಕ್ಕಾಗಿ ಪರೋಕ್ಷವಾಗಿ ಹೋರಾಡಿದ ಅಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಬೇಕದ್ದೆ.

ಕೇಂದ್ರ ಸರಕಾರ ಕರುನಾಡಿಗೆ ಸಂಬಂದಿಸಿದ ಈ ಒಂದು ವಿಷಯದಲ್ಲಿ ಮಾತ್ರ ನಮಗೆ ಸಹಕರಿಸಿದೆ(ಅದೂ ವ್ಯಾಪಕ ಟೀಕೆ ನಂತರ)

ಸಿರಿಗನ್ನಡಂ ಗೆಲ್ಗೆ .

ವೆಂಕಟೇಶ ರಾಯಚೂರು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ನಾಡಿನ ಜನ್ಮದಿನದ ಶುಭಾಶಯಗಳು
  • ಕನ್ನಡದ ತೇರು
  • ಕೇಂದ್ರ ಸಕಾಱರ ವು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ. ಲಭಿಸುವುದರ ಬಗ್ಗೆ......!
  • ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ:: ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟ
  • ಶಾಸ್ತ್ರೀಯ ಕನ್ನಡ
Syndicate content

ಲೇಖಕರು

shaamasundara's picture

ಪೂರ್ಣ ಹೆಸರು
shamasundara

ಪರಿಚಯ

ನಾನು ಎಸ್.ಶಾಮಸುಂದರ್, ಮೈಸೂರಿನ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಪದಕ್ಕೆ ಹೊಸ ಸದಸ್ಯ. ವಿಶ್ವ ಮಟ್ಟದ ಜಾಗತೀಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದು ನನ ಅಭಿಲಾಷೆ. ವಸುದೇವ ಕುಟುಂಬಕಂ ಎಂಬ ನುಡಿಯ ಸಾರ್ಥಕತೆಗೆ ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡೋಣ. ಹವ್ಯಾಸಗಳು ಕಥೆಗಳು ಕವನ ಪಕ್ಷಿವೀಕ್ಷಣೆ ರಾತ್ರಿಯಾಕಾಶ ವೀಕ್ಷನೆ
ವಂದನೆಗಳು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ನಗುವ ನಯನ, ಮಧುರ ಮೌನ
    January 8, 2009 - 2:16pm
  • Rakesh Shetty
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:10pm
  • mahesha
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:09pm
  • ಅರವಿಂದ್
    ಉ: nanna kiru parichaya
    January 8, 2009 - 2:05pm
  • Rakesh Shetty
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:00pm
  • Aravinda
    ಉ: ನಗುವ ನಯನ, ಮಧುರ ಮೌನ
    January 8, 2009 - 2:00pm
  • Rakesh Shetty
    ಉ: nanna kiru parichaya
    January 8, 2009 - 1:57pm
  • palachandra
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:51pm
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
ಇನ್ನಷ್ಟು


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator