December 24, 2008 - 10:09pm
ಈ ಮುಂಬೈ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್ಸಿನ ಒಬ್ಬೊಬ್ಬರೇ ತಮ್ಮ ದೇಶದ್ರೋಹಿತನವನ್ನು ಪ್ರಚುರಪಡಿಸುತ್ತಿರುವುದು ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ನಿಜ ಬಣ್ಣ ಬಯಲಾಗುತ್ತಿದೆ. ಎಲ್ಲಾ ಸಂಸದರು ಈ ದಾಳಿಯನ್ನು ಖಂಡಿಸಿದರೆ ಈ ಅಬ್ದುಲ್ ರೆಹಮಾನ್ ಅಂತುಳೆ ಎಂಬ ಒಬ್ಬ ಮುಸ್ಲಿಂ ರಾಜಕಾರಣಿ ಪಾಕಿಸ್ತಾನದ ಪರ ಹೇಳಿಕೆಗಳನ್ನು ಕೊಡುತ್ತಿರುವುದು, ಒಬ್ಬ ಮುಸ್ಲಿಂ ಯಾವತ್ತೂ ಈ ದೇಶಕ್ಕೆ ನಿಷ್ಠನಾಗಿರಲು ಸಾಧ್ಯವಿಲ್ಲ ಎಂಬುದನ್ನು ನಿಜ ಮಾಡಲು ಹೊರಟಿರುವಂತಿದೆ.
ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಹೇಮಂತ್ ಕರ್ಕರೆ ಮೊದಲಾದವರ ಬಲಿದಾನವನ್ನು ನಿಕೃಷ್ಟವಾಗಿಸಲು ಹೊರಟಿರುವುದು ಈ ಅಂತುಳೆ ಎಂಬ ಮತಾಂಧನ ಹುಂಬತನವನ್ನು ತೋರಿಸುತ್ತದೆ. ವೀರ ಮರಣ ಹೊಂದಿದ ಮೂವರು ಅಧಿಕಾರ್ಇಗಳನ್ನು ಹಿಂದೂ ಭಯೋತ್ಪಾದಕರು ಮುಸ್ಲಿಂ ವೇಷದಲ್ಲಿ ಬಂದು ಹತ್ಯೆ ಮಾಡಿದ್ದಾರೆ ಎಂಬ ಬಾಲಿಶ ಹಾಗೂ ದೇಶದ್ರೋಹಿ ಹೇಳಿಕೆಗಳನ್ನು ಕೊಟ್ಟು ಸಮಸ್ತ ಹಿಂದೂಗಳನ್ನು ಭಯೋತ್ಪಾದಕರೆಂದು ಬೊಟ್ಟು ಮಾಡಿ ತೋರಿಸುತ್ತಿದ್ದಾನೆ. ಈ ಮತಾಂಧನ ಹಿನ್ನೆಲೆಗಳನ್ನು ಗಮನಿಸಿದರೆ ಇವನಿಗೆ ಪಾಕಿಸ್ತಾನದ ಐ.ಎಸ್.ಐ. ಹಾಗೂ ದಾವೂದ್ ಇಬ್ರಾಹಿಂ ನಂಟು ಇರುವುದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಇವ ಮೊದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಗಾದಿಯ ಮೇಲೆ ಕೂತಿದ್ದವ ಹಾಗೂ ಅವನ ಕಾಲದಲ್ಲಿ ಮುಂಬೈನಲ್ಲಿ ಸಾಕಷ್ಟು ಅವಾಂತರಗಳು ನಡೆದಿದ್ದವು. ಇಂತಹ ಒಬ್ಬ ರಾಜಕಾರಣಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರೆ ಪ್ರಧಾನಿ ಪಟ್ಟದಲ್ಲಿ ಕೂತ ಇನ್ನೊಬ್ಬ ರಾಜಕಾರಣಿ ತುಟಿ ಪಿಟಿಕ್ ಎನ್ನದೆ ಸುಮ್ಮನಿರುವುದು ಪ್ರಧಾನಿಯ ಮೇಲೆಯೇ ಸಂಶಯ ಬರುವಂತೆ ಮಾಡಿದೆ.
ಈಗ ಕಾಂಗ್ರೆಸ್ ಪಕ್ಷದ ದೇಶನಿಷ್ಠೆಯನ್ನು ಒರೆಗೆ ಹಚ್ಚುವ ಸಮಯ ಬಂದಿದೆ. ಈಗ ಎಲ್ಲರೂ ತಮ್ಮ ನಿಜವಾದ ಬಣ್ಣ ತೋರಿಸಲಾರಂಭಿಸಿರುವುದು ಒಂದು ಗಂಭೀರ ವಿಷಯವಾಗಿದೆ.ಅಲ್ಲದೆ ಈ ಭಯೋತ್ಪಾದಕರ ಧಾಳಿಯಾದ ಮೇಲೆ ನಮ್ಮೆ ದೇಶದಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವವರು ಜಾಸ್ತಿಯಾಗಿದ್ದಾರೆ. ಅರುಂಧತಿ ರಾಯ್, ಅಂತುಳೆ, ಆರ್.ಆರ್.ಪಾಟೀಲ್, ಅಚ್ಯುತಾನಂದ್, ವಿಲಾಸ್ ರಾವ್ ದೇಶ್ಮುಖ್ ಮೊದಲಾದವರು ಈಗ ಹಿಂದೂವಿರೋಧಿ, ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವುದು ಆತಂಕದ ವಿಷಯವಾಗಿದೆ. ಇವರನ್ನು ಇನ್ನೂ ಬಂಧಿಸದೆ ಹಾಗೆಯೇ ಬಿಟ್ಟಿರುವುದು ಕೇಂದ್ರ ಸರಕಾರದ ಹಿಂದೂ ಹಾಗೂ ದೇಶವಿರೋಧಿ ನೀತಿಯ ಸಮರ್ಥನೆಯೇ?.
ಇಪ್ಪತ್ತು ಭಯೋತ್ಪಾದಕರ ಪಟ್ಟಿ ನೀಡಿ, ಅವರ ಹಸ್ತಾಂತರದ ಬಗ್ಗೆ ಇನ್ನೂ ಮೀನ ಮೇಷ ಎಣಿಸುತ್ತಿರುವ ಈ ಕಾಂಗ್ರೆಸ್ ಸರಕಾರ, ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿನ ವಿಷಯವಾಗಿರುವುದಕ್ಕೆ ಯಾವ ಉತ್ತರ ನೀಡುತ್ತದೆ?. ಪಾಕ್ ಮೇಲೆ ದಾಳಿ ಮಾಡಿದರೆ ಎಲ್ಲಿ ಮುಸ್ಲಿಂ ಮತಗಳು ತಮಗೆ ತೊಡಕಾಗುವುದೋ ಎಂಬ ತುಚ್ಛ ಯೋಚನೆಯಲ್ಲಿಯೇ ಈ ಕಾಂಗ್ರೆಸ್ ಸರಕಾರ ಕಾಲ ತಳ್ಳುತ್ತಿದೆ. ಹೇಗಿದ್ದರೂ ಹಿಂದೂಗಳ ಮತ ತಮಗೇ ಗ್ಯಾರಂಟಿ, ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ನಡೆಸಿಕೊಂಡರೂ ಅವರು ಮತ ಮಾತ್ರ ಕಾಂಗ್ರೆಸ್ಸಿಗೇ ಹಾಕುತ್ತಾರೆ ಎಂಬ ಭಂಡ ನಂಬಿಕೆ ಈ ಸರಕಾರದ್ದು. ಈ ಕಾಂಗ್ರೆಸ್ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತ ನೀಡುವವ ನಿಜವಾಗಲೂ ಈ ದೇಶವನ್ನು ಪ್ರೀತಿಸುವವನಾಗಲು ಸಾಧ್ಯವೇ ಇಲ್ಲ. ಅವ ಖಂಡಿತಾ ದೇಶದ್ರೋಹಿಯೇ ಸರಿ.
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಉ: ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ
ಉ: ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ
ಉ: ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ
ಉ: ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ
ಉ: ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ