ಬೆಳಗಾವಿ ಯಲ್ಲಿ ಮತ್ತೆ ಕನ್ನಡಕ್ಕೆ ಜಯ-
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹೇಳುತ್ತಿರುವ ಎಂ.ಈ. ಸ್. ಗೆ ಏ.ಪಿ.ಎಂ ಸಿ. ಚುನಾವಣೆಯಲ್ಲಿ ಬೆಂಬಲ ನೀಡಿದ್ದ ಬಜಪ ದ ಬೆಳಗಾವಿ ಲೋಕಸಭ ಸದಸ್ಯ ಸುರೇಶ್ ಅಂಗಡಿಯ ವಿರುದ್ದ ಪ್ರತಿಭಟಿಸಿದ್ದ ಕರವೇ ಕಾರ್ಯಕರ್ತರ ಬಿಡುಗಡೆಯಿಂದ ಬೆಳಗಾವಿಯಲ್ಲಿ ಮತ್ತೆ ಕನ್ನಡಕ್ಕೆ ಜಯ ಸಿಕ್ಕಂತಾಗಿದೆ
ಉ: ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ
ಬೆಳಗಾವಿ ಯಲ್ಲಿ ಮತ್ತೆ ಕನ್ನಡಕ್ಕೆ ಜಯ-
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹೇಳುತ್ತಿರುವ ಎಂ.ಈ. ಸ್. ಗೆ ಏ.ಪಿ.ಎಂ ಸಿ. ಚುನಾವಣೆಯಲ್ಲಿ ಬೆಂಬಲ ನೀಡಿದ್ದ ಬಜಪ ದ ಬೆಳಗಾವಿ ಲೋಕಸಭ ಸದಸ್ಯ ಸುರೇಶ್ ಅಂಗಡಿಯ ವಿರುದ್ದ ಪ್ರತಿಭಟಿಸಿದ್ದ ಕರವೇ ಕಾರ್ಯಕರ್ತರ ಬಿಡುಗಡೆಯಿಂದ ಬೆಳಗಾವಿಯಲ್ಲಿ ಮತ್ತೆ ಕನ್ನಡಕ್ಕೆ ಜಯ ಸಿಕ್ಕಂತಾಗಿದೆ
http://www.karave.blogspot.com/
www.karnatakarakshanavedike.org
ಜೈ ಕರ್ನಾಟಕ