ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಂಪದಿಗ ಉದಯ್ ಇಟಗಿ ಅವರ ಬ್ಲಾಗ್ ಕನ್ನಡಪ್ರಭದಲ್ಲಿ...

ಇಂದಿನ ಕನ್ನಡಪ್ರಭದ ಬ್ಲಾಗಾಯಣ ಅಂಕಣದಲ್ಲಿ ಸಂಪದಿಗ ಉದಯ್ ಇಟಗಿ ಅವರ "ಇಲ್ಲಿ ಎಲ್ಲವೂ ’ಒಬಾಮ’ಮಯವಾಗುತ್ತಿದೆ" ಲೇಖನ ಪ್ರಕಟವಾಗಿದೆ.

ಅಭಿನಂದನೆಗಳು ಉದಯ್.

-ಅನಿಲ್.

No votes yet