ಪಿಎಚ್.ಡಿ ಮಾಡುತಲಿರುವ ನಮ್ಮ ಶ್ರೀಧರ್
ನಮ್ಮ ನಡುವೆ ಇರುವ ಅಪರೂಪದ ಕಲಾವಿದರಲ್ಲಿ ಒಬ್ಬರೆನಿಸಿದ, ಸೃಜನಶೀಲ ನಟ, ಶ್ರೀಧರ್ ಅವರ ಬಗ್ಗೆ ಈ ದಿನ ವಿಜಯ ಕರ್ನಾಟಕದಲ್ಲಿ ಸುದ್ಧಿ ಪ್ರಕಟವಾಗಿದೆ. ಕುತೂಹಲಕಾರಿ ಅಂಶವೆಂದರೆ ಅವರು ನೃತ್ಯದಲ್ಲಿ ರಸಭಾವ ಯಾವ ಯಾವ ರೀತಿಯಲ್ಲಿ ಅಳವಡಿಕೆಯಾಗಿರುತ್ತದೆ ಎಂಬ ವಿಷಯದ ಬಗ್ಗೆ ಪಿಎಚ್.ಡಿ ಪ್ರಬಂಧ ಬರೆಯುತ್ತಿರುವರಂತೆ. ಹೆಚ್ಚಿನ ವಿವರಗಳಿಗೆ ಪೂರ್ಣ ಲೇಖನ ಓದಿ ನೋಡಿ.
ಬೇಸರದ ವಿಷಯವೆಂದರೆ, ಲೇಖನದಲ್ಲಿ "ಅಮೃತ ಘಳಿಗೆ" ಯನ್ನು "ಅಮೃತ ಗಳಿಗೆ" ಮಾಡಿದ್ದಾರೆ. ಪತ್ರಿಕೆಯವರೇ, ಈ ರೀತಿ ತಪ್ಪು ಮಾಡಿದರೆ ಹೇಗೆ.?

- Login or register to post comments
- 687 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: