ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಉಗ್ರರ ಗುಂಡೇಟಿಗೆ ನಾ ಬಲಿಯಾದರೆ ಕನ್ನಡಿಗರೇ ಶೋಚಿಸಬೇಡಿ.

ಈಗಿನ ಕಾಲದಲ್ಲಿ ಯಾರು ಬೇಕಾದರೂ ಉಗ್ರರ ಹಿಂಸೆಗೆ ಬಲಿಯಾಗಬಹುದು. ಅಕಸ್ಮಾತ್ತಾಗಿ ನಾನೇನಾದರೂ ಉಗ್ರರ ಅಟ್ಟಹಾಸಕ್ಕೆ ಬಲಿಯಾದರೆ ದುಃಖ ಪಡಬೇಡಿ. ಈ ಕನ್ನಡಕಂದನಂತಹವರು ಅಥವಾ ಅವನಿಗಿಂತ ಉತ್ಕೃಷ್ಟರು ಹುಟ್ಟಿ ಬರುತ್ತಾರೆ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಉಗ್ರರ ಗುಂಡೇಟಿಗೆ ನಾ ಬಲಿಯಾದರೆ ಕನ್ನಡಿಗರೇ ಶೋಚಿಸಬೇಡಿ.

muralihr's picture

ಸ್ವಾಮಿ ! ನೀವಿಲ್ಲದೇ ಕನ್ನಡ ಉಂಟೇ ? ನಮ್ಮ ದೇಶದ ಭದ್ರತೆ , ನ್ಯಾಯ ನೀತಿ , ದಂಡನಾ ವ್ಯವಸ್ಥೆ ಎಲ್ಲಾ ಕುಸಿದಿದೆ.
ಒಮ್ಮೆ ಕಾಡ್ಗಿ ಚ್ಚು ಹತ್ತಿದ ಮೇಲೆ ಆರಿಸೋದಕ್ಕೆ ಮಳೆ ಬರಬೇಕು .
ಹಾಗೇ ಮಳೆ ಬರಸುವವರು ಬರಬೇಕು.