Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಕನ್ನಡ ಎಂದರೆ ಏಕಿಷ್ಟು ನಿರ್ಲಕ್ಷ?

September 27, 2006 - 2:28pm — sudhimail

ಗೆಳೆಯರೆ,

 

           ಇಂದು ಒಬ್ಬ ತಮಿಳಿಗ ನನಗೆ ಅವನ ಸ್ವವಿವರವನ್ನು (CV) ನನ್ನ ವಿ-ಅಂಚೆಗೆ(sudheendra@consultant.volvo.com) ಕಳಿಸಿದ. ಬಹುಶಃ ನಾನು volvo ಗೆ consultant ಎಂದು ತಿಳಿದಿರಬಹುದು. ಆದರೆ, ನಾನು volvo ಗೆ quest ಯಿಂದ ಕೆಲಸ ಮಾಡೋದು. ಅವನು ನನ್ನ mail ID ಯನ್ನು forworded mail ಗಳಿಂದ ಪಡೆದಿರಬಹುದು.
ನಾನು ಅವನ ವಿವರ ನೋಡಿದಾಗ ಗಮನಿಸಿದ್ದೇನಂದರೆ,

 

1. ಅವನು ಬೆಂಗಳೂರಿನಲ್ಲಿ ಕಳೆದ ಜೂನ್ 2004 ರಿಂದ ಕೆಲಸ ಮಾಡುತ್ತಿದ್ದಾನೆ.

 

2. ಅವನು ತನ್ನ CV ಯಲ್ಲಿ English, tamil, Hindi, telugu and Malayalam ಎಂದು ನಮೂದಿಸಿದ್ದಾನೆ. (ಕನ್ನಡ ಬಿಟ್ಟಿದ್ದಾನೆ)

 

3. ಅವನ ಸ್ವವಿವರದಿಂದ, ಅವ ಬೆಂಗಳೂರಿನಲ್ಲೇ ನೆಲೆಸಿದ್ದಾನೆಂಬುಹುದು ತಿಳಿಯುತ್ತದೆ.

ಆದರೂ ತನ್ನ CV ಯಲ್ಲಿ ಕನ್ನಡವನ್ನು ನಮೂದಿಸಿಲ್ಲ.

ನಮೂದಿಸಿದ್ದರೇ ಅವನ CV ಯ ಬೆಲೆ ಕಡಿಸೆಯಾಗುತ್ತಿತ್ತೆ?

 

ಯಾಕಿಷ್ಟು ನಿರ್ಲಕ್ಷ?

ಇಂತು ತಮ್ಮವ,

ಸುಧೀಂದ್ರ

‹ ಹಚ್ ಅವರ ಹುಚ್ಚು ಬಿಡಿಸುವ ಕ್ಲೂಲೆಸ್೩ ›
  • ಹರಟೆ ಕಟ್ಟೆ
Ornamental seperator
  • Login or register to post comments
  • 1155 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 29, 2006 - 3:52pm — minajagi

Re: ಕನ್ನಡ ಎಂದರೆ ಏಕಿಷ್ಟು ನಿರ್ಲಕ್ಷ?

minajagi's picture

ತಮಿಳ್ ರವರ ತಪ್ಪೇನು ಇಲ್ಲ ಸರ್. ಎಲ್ಲಾ ನಮ್ಮ ತಪ್ಪು.ನಾವು ಮಾತಾಡಲಿಲ್ಲ ಅಂದ್ರೆ ಅವರು ಕಲಯೋದು ಆದ್ರು ಹೇಗೆ?

ನಾನು ಈಗ ಗ್ಲಾಸ್ಗೊ ನಲ್ಲಿ ವಾಸ.ನನ್ನ ಬಾಲ್ಯ ಸ್ನೇಹಿತ ನ ಫ್ಹೋನ್ ಬಂತು ಕೆಲ ದಿನಗಳ ಹಿಂದೆ.ಅರ್ಧ ಆಂಗ್ಲ ಭಾಷೆ ಅವನು ಉಪಯೋಗಿಸಿದ್ದು. ನಾನು ಅವನ ಯೆಲ್ಲಾ ಪ್ರಶ್ನೆಗಳಿಗೆ ಕನ್ನಡ ದಲ್ಲೆ ಉತ್ತರಿಸಿದ್ದನ್ನು ನೋಡಿ ನೀನು ಇಂಗ್ಲಿಷ್ ಉಪಯೋಗಿಸೊದಿಲ್ವಾ?? ಅಂತ ಕೀಳಿದ.(there was no need to use English,you see)

ನಾನು ನಮ್ಮ್ ವರ ಜೊತೆ ಯಾಕೆ ಬೇಕು, ಬೇಕಿಲ್ಲ ಅಂತ ಹೇಳಿದ್ದಕ್ಕೆ ಅವನು 'ಅಯ್ ಡೋನ್ಟ ಮ್ಯಂಡ್.ಫಾರ್ ಮಿ ಲ್ಯಾಂಗ್ವೇಜ್ ಇಸ್ ಒನ್ಲಿ ಎ ಟೂಲ್!!!' ಅಂತ ಹೇಳಿದ.

ನಮ್ಮವರಲ್ಲಿ ಈ ಬೇಕಿಲ್ಲದ ಪ್ರತಿಷ್ಠೆ ಯಾಕೊ ಜಾಸ್ತಿ.

ನಮ್ಮವರು limited use of our language= being open minded/mobile/in tune with the times ಅಂತ ತಪ್ಪು ತಿಳಿದಿದ್ದಾರೆ.

ಅದರ ಪರಿಣಾಮ ನೆ ಇದು ಅಂತ ನನ್ನ ಅನಿಸಿಕೆ.

 -------------------- ಚೇತನ್ ವಿ ಮಿಣಜಗಿ ಗ್ಲಾಸ್ಗೊ - ಬೆಂಗಳೂರು -------------------

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾವೇರಿ ತೀರ್ಪಿನ ಸತ್ಯಗಳು
  • ಬುದ್ಧಿಗೆ ಕಸರತ್ತು: ಸಂಪದಬಂಧ - ೨
  • ಕ್ರಿಕೆಟ್ ವಿಶ್ವಕಪ್ ೨೦೦೭ - ಮೊದಲ ಸುತ್ತಿನ ವೇಳಾಪಟ್ಟಿ - ಕನ್ನಡದಲ್ಲಿ
  • ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧
  • ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...
Syndicate content

ಲೇಖಕರು

sudhimail's picture

ಪೂರ್ಣ ಹೆಸರು
ಸುಧೀಂದ್ರ ಕೆ

ಪರಿಚಯ

ಮಲೆನಾಡಿನ ಕಲಗಾರು(ಜೋಗದ ಸಮೀಪ) ನನ್ನ ಹುಟ್ಟೂರು.ಸದ್ಯಕ್ಕೆ ಬೆಂದಕಾಳೂರಿನ ಒಂದು ಖಾಸಗಿ ವೈಮಾಂತರಿಕ್ಷ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ LAMP ವೇದಿಕೆ ಅಂದ್ರೆ ತುಂಬಾ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು

ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator