ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ

January 23, 2007 - 10:28am — ಸಂಗನಗೌಡ

ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಹೇಗೆ ಮುಗ್ಧರ ತಲೆ ಕೆಡಿಸಿ ಮೋಜು ನೋಡುತ್ತಾರೆಂಬುದಕ್ಕೆ ಬಹುಷಃ ಇದಕ್ಕಿಂತ ಬೇರೆ ಮಾದರಿ ಸಿಗಲಿಕ್ಕಿಲ್ಲ.

ಸದ್ದಾಮ್ ಎಂಥವನಾಗಿದ್ದ ಅಂಬೋದಾದರೂ ಇವರಿಗೆ ಗೊತ್ತಾ? ಲೆಕ್ಕ ಇಲ್ಲದಷ್ಟು ಮುಸ್ಲೀಮರನ್ನೇ ಅವನು ಕೊಂದಿದ್ದಾನೆಂಬುದು ಇವರಿಗೆ ಗೊತ್ತಾ?

ಇರಾಕಿನ ವಿಷಯದಲ್ಲಿ ಮೂಗು ತೂರಿಸೋಕೆ ಅಮೆರಿಕೆಗೆ ಯಾವ ಹಕ್ಕಿದೆ ಎಂಬುದು ಬೇರೆ ವಿಷಯ, ಆದರೆ ಎಲ್ಲೋ ಯಾರನ್ನೋ ಗಲ್ಲಿಗೆ ಹಾಕಿದರೆ ಇವರು ಇಲ್ಲಿ ಮಂದಿಯ ತಲೆ ಕೆಡಿಸಿ ಅವರ ನೆಮ್ಮದಿ ಹಾಳು ಮಾಡಲು ಯಾವ ಹಕ್ಕಿದೆ?

ಶಿವಾಜಿನಗರದಲ್ಲಿ ನಡೆದ ಹಿಂಶೆಯಲ್ಲಿ ಪಾಲುಗೊಂಡವರು ಖಂಡಿತ ಇದ್ಯಾವುದನ್ನೂ ತಿಳಿಯದ ಅಮಾಯಕರು.

‹ ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ? ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ ›
  • ರಾಜಕೀಯ
~.~
  • Login or register to post comments
  • 781 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 23, 2007 - 11:23am — hpn

ಉ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ

hpn's picture

ಅದು ಹಾಗೆಯೇ. ಯಾರದೋ ರಾಜಕೀಯ ತೀಟೆಗೆ ಗಲಾಟೆ ನಡೆಯತ್ತೆ... ಸಾಯೋದು, ಕಷ್ಟ ಪಡೋದು ಬೇರೆಯವರೇ - ಅವರು ಅಮಾಯಕರೋ ಅಲ್ಲವೊ ಬಿಡಿ, ಒಟ್ಟು ಪ್ರಾಣಹಾನಿ ಗ್ಯಾರೆಂಟಿ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 23, 2007 - 12:28pm — Shyam Kishore

ಅನಿಸಿಕೆ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ

Shyam Kishore's picture

ಒಂದು ವೇಳೆ ಎಲ್ಲ ಕೋಮಿನವರೂ ಪರಸ್ಪರ ಹೊಂದಾಣಿಕೆಯಿಂದ ಇರುತ್ತೀವಿ ಅಂತ ನಾವು (ಸಾಮಾನ್ಯ ಜನರು) ನಿರ್ಧರಿಸಿದರೂ, ಈ ನಮ್ಮ "ನೇತಾರರು" ಬಿಡೋದಿಲ್ಲ. ಅವರ ಬೇಳೆ ಬೇಯಬೇಕಲ್ಲ. ಒಂದು ಕೋಮಿನವರು ಯಾವುದಾದರೂ ಒಂದು ಸಮಾವೇಶ ನಡೆಸಿದಾಗ, ಅದರಲ್ಲಿ ಹೀಗೆ ಗಲಾಟೆಯಾಯಿತು, ಅದಕ್ಕೆ ಕಾರಣ ಇನ್ನೊಂದು ಕೋಮಿನವರು ಅಂತೆಲ್ಲ ಕೂಗುತ್ತಾರಲ್ಲ, ನನಗೇನೋ ಅನುಮಾನ. ಇವರೇ ಬೇಕಾದರೆ "ಬಾಡಿಗೆ ಜನರನ್ನು" ಬಿಟ್ಟು ಆ ರೀತಿ ಮಾಡಿಸಿದ್ದರೂ ಮಾಡಿಸಿರುತ್ತಾರೆ. ಒಟ್ಟಿನಲ್ಲಿ ಆಗಾಗ ಗಲಭೆಗಳು ಆಗುತ್ತಿರಬೇಕು. ಕೊನೆಗೆ ಅನುಭವಿಸುವುದು ನಾವು, ನಮ್ಮಂಥವರು.

ಅದರೆ ಇದರಲ್ಲಿ, ಮುಕ್ತವಾಗಿ "ವೇದಿಕೆ"ಗಳಲ್ಲಿ ಚರ್ಚಿಸಲಾಗದಂತಹ ಒಳ ಸುಳಿವುಗಳೂ ಇವೆ ಅನ್ನೋದು ಕಟು ಸತ್ಯ. ಕೆಲವೊಮ್ಮೆ ಬರೆಯುವುದೂ ಬಹಳ ಕಷ್ಟ. ಏಕೆಂದರೆ "ಮತ, ಧರ್ಮ" ಅನ್ನೋದು ಬಹಳ ವೈಯಕ್ತಿಕ ಶ್ರದ್ಧೆಯ ವಿಚಾರ (ಯಾವ ಕೋಮಿನವರಿಗೇ ಆದರೂ) ನೋಡಿ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 23, 2007 - 1:52pm — ಸಂಗನಗೌಡ

Re: ಅನಿಸಿಕೆ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ

ಸಂಗನಗೌಡ's picture

ಶಾಮ್ ಕಿಶೋರ್ ಬರೆದಿದ್ದು,

ಇವರೇ ಬೇಕಾದರೆ "ಬಾಡಿಗೆ ಜನರನ್ನು" ಬಿಟ್ಟು ಆ ರೀತಿ ಮಾಡಿಸಿದ್ದರೂ ಮಾಡಿಸಿರುತ್ತಾರೆ. ಒಟ್ಟಿನಲ್ಲಿ ಆಗಾಗ ಗಲಭೆಗಳು ಆಗುತ್ತಿರಬೇಕು.

ಇರಬಹುದು, ಈ ರಾಜಕಾರಣಿಗಳು ಅದನ್ನೂ ಮಾಡಲು ಹೇಸುವದಿಲ್ಲ, ಅನಿಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಜಕೀಯ
  • ಹೆಸರು ಕೆಡಿಸಿ-ಹೆಸರುವಾಸಿಯಾಗಿ!!
  • ರಾಜ್ಯದ ವಿರುದ್ಧ ಷಡ್ಯಂತ್ರ ರೂಪಿಸಿದವರಿಗೆ ಸುಪ್ರೀಮ್ ಕೋರ್ಟ್ ಜಾಮೀನು.
  • ಚುನಾವಣಾ ಭವಿಷ್ಯ
  • ಈ ಭೂಮಿ ತಾಯಿಯನು ಉಳಿಸೋಣ..
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಕನ್ನಡಿಗ, ಬೆಂಗಳೂರಿನಲ್ಲಿರುವದು. ಹೇಳಿಕೊಳ್ಳುವಂತದ್ದೇನೂ ಇಲ್ಲ, ಎಲ್ಲಾರಂತೆ ನಾರ್ಮಲ್ ಮನಸ್ಯಾ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
  • ಜಿಮೇಲ್ ಕನ್ನಡ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ವೈದ್ಯನಾರಾಯಣಕಥೆ
    July 6, 2008 - 8:48pm
  • yuvapremi
    ಉ: ಕನಸಿನ ಕನ್ಯ
    July 6, 2008 - 8:46pm
  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
ಇನ್ನಷ್ಟು


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator