ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಹೊರಬಿದ್ದಿದೆ

February 5, 2007 - 3:04pm — Shyam Kishore

ಕಾವೇರಿ ಪ್ಯಾನಲ್ ತೀರ್ಪು ಹೊರಬಿದ್ದಿದೆ. ತಮಿಳುನಾಡಿಗೆ 419 TMC ಮತ್ತು ಕರ್ನಾಟಕಕ್ಕೆ 270 TMC ಅಂತ ಇದೀಗ ನಿಗದಿಯಾಗಿರುವ ಪ್ರಮಾಣ. ಇದು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಇದರ ಸಾಧಕ-ಬಾಧಕಗಳೇನು ಅಂತ ವಿವರವಾಗಿ ಗೊತ್ತಾ?

- ಶ್ಯಾಮ್ ಕಿಶೋರ್

‹ ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ ಚುರುಕು ನಾಲಿಗೆಗೆ... ›
  • ಸುದ್ದಿ, ಸಮಾಚಾರ
~.~
  • Login or register to post comments
  • 756 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 5, 2007 - 7:14pm — kannadiga_1956

Re: ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಹೊರಬಿದ್ದಿದೆ

kannadiga_1956's picture

ಇದರ ಬಗ್ಗೆ ಮಾಹಿತಿ ಸಾಧಕ-ಬಾಧಕಗಳು ಹೆಚ್ಹಾಗಿ ಗೊತ್ತಿಲ್ಲ. ಆದ್ರೂ ಇದು ಕರ್ನಾಟಕದ ಪರವಂತೂ ಅಲ್ಲ.  ಮತ್ತೊಂದು ಪ್ರಮುಖವಾದ ವಿಷಯ ನಾಣಯ್ಯನವ್ರು ಉದಯ ಟೀವಿಯಲ್ಲಿ ಹೇಳಿದ್ರು.

೧೯೯೧ ರ Interim order  ಪ್ರಕಾರ ತಮಿಳ್ನಾಡಿಗೆ ಬಿಡ್ಬೇಕಿದ್ ನೀರಿನ ಪ್ರಮಾಣ ೨೦೫ TMC. ನೀರಿನ ಅಳತೆ ಮಾಡುವ ಪ್ರದೇಶ ಮೆಟ್ಟೂರ್ ಜಲಾಶಯ. ಅದರ ಪ್ರಕಾರ KRS ಜಲಾಶಯದಿಂದ ಬಿಡ್ಬೇಕಾಗಿದ್ ನೀರಿನ ಪ್ರಮಾಣ ೧೮೦ TMC. ಮಿಕ್ಕಿದ್ ೨೫ TMC ತಮಿಳ್ನಾಡ್ನಿಂದ್ಲೇ ಹರಿದು ಬಂದು ಕಾವೇರಿ ಸೇರ್ತಾ ಇತ್ತು. ಈಗಿನ Order ಪ್ರಕಾರ KRS ನಿಂದ ಬಿಡಬೇಕಾದ ನೀರಿನ ಪ್ರಮಾಣ 192 TMC. ಅಳತೆ ಮಾಡುವ ಪ್ರದೇಶ ಬಿಳಿಗುಂಡ್ಳು - ಇದು ಕರ್ನಾಟಕ ತಮಿಳ್ನಾಡು ಗಡಿಯಲ್ಲೇ ಇದೆ. ಇದರಿಂದ 12 TMC ನೀರು ಹೆಚ್ಹಾಗಿನೇ ಬಿಡ್ಬೇಕು.

ಪ್ರತಿ ಸಲದಂತೆ ಈ ಸಲವೂ ಸೋತಿದ್ದೇವೆ. ನಮ್ಮ ನಾಯಕರು ಅನ್ಸ್ಕೊಂಡೋರು ಮುಂಚೆನೇ ಸರಿಯಾಗಿ Homework ಮಾಡ್ಬೇಕಿತ್ತು. ಕೇಂದ್ರದಲ್ಲಿ influence ಮಾಡೊ capacity  ಇಟ್ಕೋಬೇಕಿತ್ತು. Real-estate agents ತರ  ಬೆಂಗಳೂರು ಮೈಸೂರಲ್ಲಿ ಎಷ್ಟೆಷ್ಟು ಜಾಗ ಕಬಳಿಸ್ಬೇಕು ಅನ್ನೋದನ್ನ ಬಿಟ್ಟು ಇನ್ನೇನು ಯೋಚೆನೆನೇ ಮಾಡಲ್ಲ ಬಡ್ಡಿಮಕ್ಳು.  ಈಗ ಕೂಗಾಡಿ ಏನೂ ಪ್ರಯೋಜನವಿಲ್ಲ.  ನಮ್ಮ ಕನ್ನಡಿಗರ ಗತಿ ಇಷ್ಟೇನೇ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2007 - 2:08am — Shyam Kishore

ಕಾವೇರಿ ನೀರು ಹಂಚಿಕೆ...ನಮ್ಮ ಚಿಂತಕರ ಈ ಪರಿ...

Shyam Kishore's picture

ನಿಜ, ನಾವು ಮತ್ತೊಮ್ಮೆ ಸೋತಿದ್ದೇವೆ. ನಮ್ಮ ನಾಯಕರು ಸರಿಯಾಗಿಲ್ಲ ಅಂದ್ರೆ, ಅವರನ್ನು ಆರಿಸಿ ಕಳಿಸುವ ನಮ್ಮದೂ ತಪ್ಪಿದೆ ತಾನೇ? ಇನ್ನು ಏನೇನಾಗುತ್ತೋ ಗೊತ್ತಿಲ್ಲ. ಖಂಡಿತ ನಮ್ಮ ವಿರುದ್ಧದ ತೀರ್ಪು ಇದು. ಒಟ್ಟಿನಲ್ಲಿ ನಮ್ಮ ನಾಯಕರು ಬೇಕು ಅಂತಲೇ ಹಾಗೆ ಮಾಡುತ್ತಾರೋ, ಒಂದೂ ಗೊತ್ತಿಲ್ಲ. ಒಟ್ಟಿನಲ್ಲಿ ತಮಿಳುನಾಡು-ಕರ್ನಾಟಕ ಸಂಬಂಧ (ಜನಸಾಮಾನ್ಯರ ಮಟ್ಟದಲ್ಲಿ) ಮತ್ತೊಮ್ಮೆ ಕದಡಿದ ನೀರಾಗುವುದು ಖಚಿತ.

ಇಷ್ಟರ ಮಧ್ಯೆ ಕಾರ್ನಾಡರು ತೀರ್ಪಿನ ಬಗ್ಗೆ ತಮ್ಮ "ಅನಿಸಿಕೆ"ಯನ್ನು ಹೊರಗೆಡವಿದ್ದಾರೆ. ದಟ್ಸ್ ಕನ್ನಡ ವರದಿ ಓದಿ ನೋಡಿ. ಇದರ ಬಗ್ಗೆ ಏನೆನ್ನಬೇಕು?

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2007 - 9:34am — lakshmeesh.aithal

Re: ಕಾವೇರಿ ನೀರು ಹಂಚಿಕೆ...ನಮ್ಮ ಚಿಂತಕರ ಈ ಪರಿ...

lakshmeesh.aithal's picture

ಕಾರ್ನಾಡ್ ರವರ ಹೇಳಿಕೆ "ಸಾಮಾರಸ್ಯದ" ಕಡೆಗೆ ಒತ್ತು ಕೊಟ್ಟಿದ್ದಾರೆ . ಆದರೆ ಅವರು ಕರ್ನಾಟಕದ ಪಾಲಿಗೆ ಈ ತೀರ್ಪು ಅಹಿತಕರ ಹಾಗೂ ಅನ್ಯಾಯ ಎಂದು ಚಿಂತಿಸಿಲ್ಲ. ಕರ್ನಾಟಕದಲ್ಲಿ 381 ಕೀಲೋಮೆಟೆರ್, ತಮಿಳುನಾಡಿನಲ್ಲಿ 357 ಕೀಲೋಮೆಟೆರ್ ಕಾವೇರಿ ಹರಿಯುತ್ತದೆ. ಈ ಪ್ರಕಾರ ಕರ್ನಾಟಕಕ್ಕೆ ಹೆಚ್ಚು ನೀರು ಸಿಗಬೇಕು. ಕರ್ನಾಟಕದ ವಿರುದ್ಧನೆ ಎಲ್ಲ ತೀರ್ಪುಗಾಳು ಆಗುತ್ತಿವೆ. ಕರ್ನಾಟಕ ಅಂದರೆ ಬಾರಿ ಕೊಡುವುದಂತಾನೆ ಕರ್ನಾಟಕದ ಪರ ಏನು ಎಲ್ಲವೇ ನಮ್ಮ ಪಾಲಿಗೆ ಏನು ಬೇಡವೇ? ಕಾವೇರಿ ನೀರಿನಿಂದ ನೀರಾವರಿ ನಮ್ಮ ನಾಡಿನಲ್ಲಿ ಹೆಚ್ಚು ಇದೆ. ರಾಜಕೀಯ ನಾಯಕರು ಏನು ಮಾಡುತ್ತಿದ್ದಾರೋ? ಈ ಸಲವು ನಾವು ಸೋತಿದ್ದೀವಿ. ಯಾಕೆ ನಮಗೆ ಈ ಅನ್ಯಾಯ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 8, 2007 - 5:53pm — Shyam Kishore

ಕಾವೇರಿ ನೀರು ಹಂಚಿಕೆ ಬಗ್ಗೆ ಒಂದು ಲೇಖನ

Shyam Kishore's picture

ಕಾವೇರಿ ನೀರು ಹಂಚಿಕೆಯ ಇತಿಹಾಸದ ಬಗ್ಗೆ ವಿವರವಾದ ಮಾಹಿತಿಯುಳ್ಳ ಒಂದು ಲೇಖನ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ. ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 8, 2007 - 8:08pm — hpn

ಉ: ಕಾವೇರಿ ನೀರು ಹಂಚಿಕೆ ಬಗ್ಗೆ ಒಂದು ಲೇಖನ

hpn's picture

ಇದೇ ಲೇಖನವನ್ನು ಯೂನಿಕೋಡ್ ನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾವೇರಿ
  • ಕ.ರ.ವೇ. ನಾರಾಯಣ ಗೌಡರ ಕಣ್ಣಿನಲ್ಲಿ ಹೊಗೇನಕ್ಕಲ್
  • ಕಾವೇರಿ ಪ್ರತಿಭಟನೆ ಮೆಗಾಧಾರಾವಾಹಿ ಆಗಬೇಕೇ?
  • ಕಾವೇರಿ ತೀರ್ಪಿನ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ
  • ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
Syndicate content

ಲೇಖಕರು

Shyam Kishore's picture

ಪರಿಚಯ

ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ನೆಗೞ್
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 6:28pm
  • anamadheya
    ಉ: ....ಬಾರದು ಎಂದುಕೊಂಡರೆ!
    August 21, 2008 - 5:40pm
  • Sunil Jayaprakash
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 5:33pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • madhava_hs
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • kannadakanda
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:50pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:45pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:30pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:27pm
ಇನ್ನಷ್ಟು


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator