Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಪ್ರಜಾವಾಣಿಯಲ್ಲಿ ನಾ ಕಸ್ತೂರಿಯವರ ಬಗ್ಗೆ ಲೇಖನ

September 11, 2005 - 7:13am — hpn

ಪ್ರಜಾವಾಣಿಯಲ್ಲಿಂದು ನಾ. ಕಸ್ತೂರಿಯವರ ಬಗ್ಗೆ ಸ್ವಾರಸ್ಯಕರವಾದ ಲೇಖನ ಪ್ರಕಟವಾಗಿದೆ, ಓದಿ.

ಲೇಖನದ ಕೆಲವು ತುಣುಕುಗಳು:

ಸರ್ಕಾರದ ಸ್ಕಾಲರ್ಶಿಪ್ ಐದು ರೂಪಾಯಿ ಮೂರು ವರ್ಷ ಲಭಿಸಿದ್ದು, ಹೆಚ್ಚಿನ ಅಂಕಗಳನ್ನು ಗಳಿಸಿದ್ದಕ್ಕಾಗಿ ಮೂರು ತಿಂಗಳಿಗೊಮ್ಮೆ ಒಂದು 'ರಾಣಿ ವಿಕ್ಟೋರಿಯ' ಇರುವ ನಾಣ್ಯವನ್ನು ಹೆಡ್ಮಾಸ್ತರರಿಂದ ತಪ್ಪದೆ ಪಡೆದ ಹೆಗ್ಗಳಿಕೆ ಕಸ್ತೂರಿಯವರದು.

ಕುಳಿತಲ್ಲಿ ನಿಂತಲ್ಲಿ ಹೊಸ ಪದಗಳನ್ನು ಸೃಷ್ಟಿಮಾಡುವ ಚಮತ್ಕಾರ ಅವರಲ್ಲಿತ್ತು. ಅದಕ್ಕೆ ಅವರು ಶಬ್ಧಬ್ರಹ್ಮರೆನಿಸಿಕೊಂಡಿದ್ದು, ಕೆಟ್ಟ ವಾತಾವರಣಕ್ಕೆ 'ನಾಥಾವರಣ' ಎನ್ನುತ್ತಿದ್ದರು. ಬರಗಾಲದಲ್ಲಿನ ಹಸುವನ್ನು 'ಕ್ಷಾಮಧೇನು' ಎನ್ನುತ್ತಿದ್ದರು. ದೇವಸ್ಥಾನದಲ್ಲಿ ಕೊಂಚೆವೇ ಸಿಗುವ ಪಂಚಾಮೃತವನ್ನು 'ಕೊಂಚಾಮೃತ ಕೊಡಿ' ಎಂದು ಕೇಳಿ ಎಲ್ಲರನ್ನೂ‌ನಗಿಸುತ್ತಿದ್ದರಂತೆ.

‹ ಪ್ರಜಾವಾಣಿಯಲ್ಲಿ ತ ಸು ಶಾಮರಾಯರ ಬಗ್ಗೆ ಲೇಖನ Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 1035 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 12, 2005 - 6:31am — gvmt

:)

gvmt's picture

ಪ್ರಜಾವಾಣಿಯವರು ಬಳಸುವ ಫಾಂಟಿಗೂ ನನ್ನ ಬ್ರೌಸರಿಗೂ ಮುಂಚಿನಿಂದಲೂ ಎಣ್ಣೆ-ಸೀಗೇಕಾಯಿ. ಲೇಖನವನ್ನು ಓದಲಾಗಲಿಲ್ಲ. ಆದರೂ ಏನಿರಬಹುದು ಎನ್ನುವುದನ್ನು ಊಹಿಸಿಕೊಳ್ಳಬಲ್ಲೆ. ಭಾಷೆಯಬಗ್ಗೆ ದುರಭಿಮಾನ ನಿರಭಿಮಾನಗಳೆ ಹೆಚ್ಚಾಗಿರುವ ಇಂದಿನ ವಾತಾವರಣದಲ್ಲಿ ಕಸ್ತೂರಿಯಂತಹವರು ವಿರಳ.

ಮೈಸೂರಿನಲ್ಲಿ ಗೋಪಾಲಸ್ವಾಮಿಯವರು ಶುರುಮಾಡಿದ (ಭಾರತದಲ್ಲಿಯೆ ಮೊದಲನೆಯ) ರೇಡಿಯೋ ಸ್ಟೇಶನ್ನಿಗೆ ಆಕಾಶವಾಣಿ ಎಂದು ಹೆಸರನ್ನಿಟ್ಟವರು ಯಾರು ಗೊತ್ತೆ? ಕಸ್ತೂರಿಯವರ ಅಜ್ಜಿ!! ಕಸ್ತೂರಿಯವರು ಆಗ ನಿಲಯದ ನಿರ್ದೇಶಕರಾಗಿದ್ದರು. ಆ ಹೆಸರೆ ಮುಂದೆ ಕಾಯಿದೆ ಬಂದು ಸ್ಟೇಶನ್ನು ಸರ್ಕಾರದ ರೇಡಿಯೋ ಜಾಲಕ್ಕೆ ಸೇರಿದ ಮೇಲೆ ಇಡಿಯ ಜಾಲದ ಭಾರತೀಯ ಹೆಸರಾಯಿತು.

ಕಸ್ತೂರಿಯವರದು "ಅನರ್ಥಕೋಶ"ವೋ ಏನೋ ಹೆಸರಿನ ಪುಸ್ತಕವಿದೆಯಂತೆ. ಯಾರದ್ದಾದರೂ ಹತ್ತಿರ ಅದು ಇದ್ದರೆ ಅಲ್ಲಿಂದ ಇಲ್ಲಿಗೆ ಒಂದಷ್ಟನ್ನು ತೆಗೆದುಹಾಕುವಿರ?

ವೆಂ.

  • Login or register to post comments
  • link
  • Email this ಪ್ರತಿಕ್ರಿಯೆ
September 12, 2005 - 9:49am — pavanaja

ಅನರ್ಥಕೋಶ

pavanaja's picture

ಅನರ್ಥಕೋಶ ನನ್ನಲ್ಲಿದೆ. ಕೆಲವು ಸ್ಯಾಂಪಲ್‌ಗಳನ್ನು ಸಮಯವಾದಾಗ ಹಾಕುವೆ.

ನಿಮ್ಮ ಬ್ರೌಸರ್ ಯಾವುದು? ಏನು ತೊಂದರೆ?

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ
September 12, 2005 - 3:32pm — hpn

ಪ್ರಜಾವಾಣಿ ದರ್ಶನ

hpn's picture

ಅರೆರೆ, ಲಿನಕ್ಸಿನಲ್ಲಿ ಕೂಡ ಯಾವ ಮಾಯದಲ್ಲೋ ಬರುತ್ತಿದೆಯಪ್ಪ! (ಸುಮ್ಮನೆ ಹೇಳಿದ್ದು. ಆಕೃತಿ ಪದ್ಮಿನಿ ಫಾಂಟು ಹಾಕಿ, charset ಜೊತೆ ಒಂದಷ್ಟು ಗುದ್ದಾಡಿದ ಮೇಲೆ ಪ್ರಜಾವಾಣಿ ದರ್ಶನ ಕೊಡ್ತು).

ಬಾರಿ ತರಲೆ ಸೈಟು ರೀ ಅದು. ಡೀಫಾಲ್ಟ್ ಕ್ಯಾರೆಕ್ಟರ್ ಸೆಟ್ಟನ್ನೆ ಡಿಫೈನ್ ಮಾಡಿಲ್ಲ. ಪ್ರತೀ ಬಾರಿ ನಾವೇ ಡಿ'ಫೈನ್' ಮಾಡಿ ಕೊಳ್ಳಬೇಕು!

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
September 12, 2005 - 4:17pm — Rohit

ಹೌದು

Rohit's picture

ಬಾರಿ ತರಲೆ ಸೈಟು ರೀ ಅದು.

ಹೌದು. ನಾನು ಒಮ್ಮೆ ಸಂಪಾದಕರಿಗೆ ಬರೆದಿದ್ದೆ, ಪ್ರಿಂಟ್ ಎಡಿಷನ್ ಬಗ್ಗೆ ತೋರ್ಸೋ ಕಾಳಜೀನ ಇದಕ್ಕೂ ಸ್ವಲ್ಪ ತೋರ್ಸಿ ಅಂತ. ಒಂದು ಅಕ್ನಾಲೆಜ್ಮೆಂಟ್ ಸಹ ಬರ್ಲಿಲ್ಲ..

ನಮ್ಮಂಥ ಹೊರನಾಡ ಕನ್ನಡಿಗರಿಗೆ ಇದೊಂದೇ ಜೀವಸೆಲೆ...

  • Login or register to post comments
  • link
  • Email this ಪ್ರತಿಕ್ರಿಯೆ
February 5, 2007 - 11:07pm — srivathsajoshi

Re: ಅನರ್ಥಕೋಶದಿಂದ ಉದಿತ ಪದಗಳು

srivathsajoshi's picture

ಅನರ್ಥಕೋಶದ ಕೆಲವು 'ಉದಿತ' ಪದಗಳು ತುಳಸಿವನ ಬ್ಲಾಗ್‍ನ ಈ ಪೋಸ್ಟ್‌ನಲ್ಲಿವೆ.

ಹಾಗೆಯೇ ನಾ.ಕಸ್ತೂರಿ ವಿರಚಿತ ನವೀನ ಗಾದೆಗಳು ಈ ಪೋಸ್ಟ್‌ನಲ್ಲಿ.

ಆನಂದಿಸಿ!

  • Login or register to post comments
  • link
  • Email this ಪ್ರತಿಕ್ರಿಯೆ
February 6, 2007 - 12:27pm — shreekant.mishrikoti

Re: :)ಅನರ್ಥಕೋಶ :ಒಂದಷ್ಟನ್ನು ಹಾಕುವಿರ?--- ಒಂದಷ್ಟೇ ಸಾಕೇ ?

shreekant.mishrikoti's picture

Quote:
ಕಸ್ತೂರಿಯವರದು "ಅನರ್ಥಕೋಶ"ವೋ ಏನೋ ಹೆಸರಿನ ಪುಸ್ತಕವಿದೆಯಂತೆ. ಯಾರದ್ದಾದರೂ ಹತ್ತಿರ ಅದು ಇದ್ದರೆ ಅಲ್ಲಿಂದ ಇಲ್ಲಿಗೆ ಒಂದಷ್ಟನ್ನು ತೆಗೆದುಹಾಕುವಿರ?

ಪುಸ್ತಕದ ಹೆಸರು 'ಅನರ್ಥಕೋಶ' - ಸರಿ.

ಒಂದಷ್ಟೇ ಸಾಕೇ ? ಎಲ್ಲವೂ ಚೆನ್ನಾಗಿದೆ.
ಹುಡುಕಿ , ಕೊಂಡು , ಓದಿ . ಬೆಲೆಯೂ ಬಹಳ ಕಡಿಮೆ.

ಪುಸ್ತಕದ ಪ್ರತಿ ಸಾಲೂ ಸಂತೋಷ ಕೊಡುತ್ತದೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಲೇಜು ಹುಡುಗರ ಕವನಗಳು
  • ಕರ್ನಾಟಕದಲ್ಲಿ ನಿರಾಶ್ರಿತರಾಗಲು ಸೈಕ್ಲೋನ್ ಬೇಕಿಲ್ಲ!
  • ಕನ್ನಡಕ್ಕಿಂದು ಬೇಕಾಗಿರುವುದು...
  • ಪ್ರಿಯಹಿತವಚನ
  • ಕೆ ಎಸ್ ಅಶ್ವಥ್ ರವರ ಕುರಿತು ಪ್ರಜಾವಾಣಿಯಲ್ಲಿಂದು ಲೇಖನ...
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
  • MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
  • ಚಾಗದ ಭೋಗದಕ್ಕರದ...
  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • IPL ಎಂಬ ಅತಿ ಕ್ರಿಕೇಟು
  • ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
  • ಏಕೆ ಹೀಗೆ ಅನಿಸುತ್ತದೆಯೋ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Prabhu Murthy
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 23, 2008 - 12:54am
  • ಮನಹ್ಪಠಲ
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 11:40pm
  • Sunil Jayaprakash
    ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
    May 22, 2008 - 11:10pm
  • prasannasp
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 9:32pm
  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 9:18pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 7:23pm
  • Sunil Jayaprakash
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 7:03pm
  • shylaswamy
    ಉ: ಅದೃಷ್ಟ
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:34pm
ಇನ್ನಷ್ಟು

ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator