ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

ವರನಟ ರಾಜ್‍ಕುಮಾರ್ ಪುಣ್ಯತಿಥಿ

April 12, 2007 - 10:53am — ASHOKKUMAR

ಕನ್ನಡ ವರನಟ ರಾಜ್‍ಕುಮಾರ್ ಮೊದಲನೇ ಪುಣ್ಯತಿಥಿ ಇಂದು. ವರನಟನ ನೆನಪಿಗೆ ನಾವು ಇದುವರೆಗೆ ಗಮನೀಯವಾದುದನ್ನು ಮಾಡಿಲ್ಲ. ರಾಜ್ ಸ್ಮಾರಕ ರಚನೆಯಾಗಲಿದೆ ಎನ್ನುವ ಭರವಸೆ ಪದೇ ಪದೇ ಕೇಳಿ ಬರುತ್ತಿದೆ. ಅವರ ಬಗೆಗೆ ಖಾಸಗಿಯಾಗಿ ಪುಸ್ತಕ ಪ್ರಕಟಣಾ ಯೋಜನೆಯೂ ಇದೆ. ವರನಟನ ಸ್ಮಾರಕ ಹೇಗಿರಬೇಕು? ಅವರ ಸ್ಮರಣೆಗೆ ನಿರ್ಮಿಸುವ ಸ್ಮಾರಕ ಹೇಗಿರಬೇಕು ಎಂಬ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಸಾದರ ಪಡಿಸುತ್ತೀರಾ?

‹ ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ? kannaDa sinema haDugaLalli AMgla pada ›
  • ಸಿನಿಮಾ
~.~
  • Login or register to post comments
  • 665 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 14, 2007 - 5:48pm — mahesha

ಕನ್ನಡಿಗರಿಗೆ ಕನ್ನಡದ ಕತೆ ಹೇಳಿದಾತ

mahesha's picture

ಇಂದು ಕನ್ನಡದ ಮಕ್ಕಳಿಗೆ ಸಾಲೆಯಲ್ಲಿ ಹೇಳುಕೊಡವ ಇತಿಹಾಸದಲ್ಲಿ ನಮ್ಮ ಕನ್ನಡದರಸರ ಅರಿಮೆ ಬಗ್ಗೆ ಕಡಮೆ ಅಂದರೆ ಕಡಮೆ ಇರುವುದು.

ಕನ್ನಡಿಗರಲ್ಲಿ ಕನ್ನಡದ ನೆಲದ, 'ಮಯೂರ, ಪುಲಿಕೇಶ, ಕೃಷ್ಣದೇವರಾಯ" ಮುಂತಾದವರ ಕತೆಗಳನ್ನು ಆಡಿ, ಅವರ ಮನದಲ್ಲಿ ಇವರ ಹೆಸರಗಳನ್ನು ಮಾಸದಂತೆ ಅಚ್ಚು ಒತ್ತಿದಾತ, ಇವರು.

ಇವರ ಸಿನಿಮಾದಲ್ಲಿ ಕನ್ನಡತನವನ್ನು ಹರಡಿದಂತೆ, ಗೋಕಾಕ್ ಮುಂದಾದ ಚಳುವಳಿಗಳಲ್ಲಿ ಕನ್ನಡನೆಲದ ಎಣ್ದೆಸೆಗಳಿಗೂ ತಾನೇ ಹೋಗಿ, ಕನ್ನಡಿಗರನ್ನು ಎಬ್ಬಿಸಿದಾತ, ಇವರು.

ಇವರ ಕೊಡುಗೆಯನ್ನು ನಾವು ನಲ್ಮೆಯಿಂದ ನೆನೆಯೋಣ!!!
======================================
ಕಾವೇರಿಯನು ಹರಿಯಲು ಬಿಟ್ಟು, ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೇ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 14, 2007 - 6:00pm — ASHOKKUMAR

Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ

ASHOKKUMAR's picture

ಒರೆಬಂಧ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 14, 2007 - 6:12pm — mahesha

Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ

mahesha's picture

ಒರೆಬಂಧ ( ಅರಿಸಮಾಸ Laughing out loud )

ಸಕ್ಕತ್.....

ನೀವು ತುಂಬಾಯ್ತಾ?

ನನಗೆ "ಭಾಗ್ಯದ ಲಕ್‌ಷ್ಮಿ ಬಾರಮ್ಮ" ಮೋವಿಯ

"ಇನ್ನು ಹತ್ತಿರ ಹತ್ತಿರ ಬರುವೆಯಾ...
ಬಳಿ ನೀನು ಬಂದಾಗ, ಕಣ್ಣೋಟ ಕಲೆತಾಗ(ಬೆರೆತಾಗ)
ಹೊಸ ಆಸೆ ನನ್ನದೆಯಲ್ಲಿ ಅರಳಿ ಅರಳಿ ಹೊಸತನವನು ಕಂಡೆ.....
...
ಆ ಚಂದಿರ ಸುರಿಯುವ ಚಂದ್ರಿಕೆ
ಈ ಮನಸನು ಕೆಣಕಿದೇ ಕಾಡಿದೆ... Smiling

ಏಕಾಂತ ಬಂದ ಮೇಲೆ ಬಿಡು ಸಂಕೋಚವನ್ನು ನಲ್ಲೇ
ಈ ಮಾತು ಕೇಳಿದಾಗ ಮನ ಮೊಗ್ಗಾಗಿ ಹೋಯಿತಿಲ್ಲೇ...."

ಈ ಹಾಡು ಬಹಳ ಸೇರುವುದು.!!

ಚಿ.ಉ.ಶಂ ಗೆ, ಸಂಗೀತಂ ಶ್ರೀನಿವಾಸ? ಗೆ ನನ್ನಿ!!

ಅಶೋಕ,
ನಿಮಗಾವುದು ಸೇರುವುದು(ಇಷ್ಟ?)?
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 14, 2007 - 10:55pm — ASHOKKUMAR

Re: ಅರಿಸಮಾಸ

ASHOKKUMAR's picture

ಮಹೇಶ್‍ಜಿ,
ಒರೆಬಂಧ ಅರಿಸಮಾಸ ದೋಷವೇ?ಯಾಕೆ?
ಕನ್ನಡ ಮತ್ತು ಸಂಸ್ಕೃತ ಮಿಶ್ರವಾಗುತ್ತೆ ಎಂದೇ? ವ್ಯಾಕರಣ ಗೋಕರ್ಣ ನನಗೆ!
ಬಿಸಿ ಬಿಸಿ ಕಜ್ಜಾಯ----ಹಾವಿನ ಹೆಡೆ ಚಿತ್ರದ್ದು ಅನ್ನಿಸುತ್ತೆ--ಚುರುಕಾಗಿ ತಮಾಷೆಯಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 1:01pm — mahesha

Re: ಅರಿಸಮಾಸ

mahesha's picture

ಅಶೋಕ ಕುಮಾರ

ಮಹೇಶ್‌ಜಿ, ಬೇಡಪ್ಪ.. ಬಿರಿ ಮಹೇಸ/ಮಹೇಶ ಅಂತ ಕರೆಯ್ರಿ. ( ನನಗೆ ಶ್ರೀ, ಶ್ರೀ ಮಾನ್, ಜೀ ಮುಂತಾದವು ಸೇರದು )...
.
.
.
ಅರಿಸಮಾಸ ಈಗ ದೋಶವಲ್ಲ.....
ಹೃದಯಬೇನೆ, ಬಿಳಿಗಮಲ, ತುಂಬುಕೇಶ ಇವೆಲ್ಲ ಅರಿಸಮಾಸಗಳು( ಹಿಂದೆ ಇವು ದೋಶ, ಈಗಲ್ಲ )
.
..
ಹಾವಿನ ಹೆಡೆಯ
"ಬಿಸಿ ಬಿಸಿ ಕಚ್ಚಾಯ" ನನಗೂ ಬಹಳ ಸೇರುತ್ತೆ. ಅದರಲ್ಲಿ ಬರತನಾಟಿಯದಂತೆ ರಾಜ್ ಕುಣಿದು, ಹೊಡೆದಾಡುವುದು ಬೊಂಬಾಟ್!! Smiling

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • '೧೮ ಎಪ್ರಿಲ್ ೨೦೦೬' ರ ನನ್ನ ಓದು
  • ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?
  • ೧೧ ನೇ ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಥೆ- ಕರ್ಣಾಟಕ ಸಂಘ, ಮುಂಬೈನಲ್ಲಿ ...!
  • ಅಣ್ಣಾವ್ರು ಇನ್ನಿಲ್ಲ !
  • ’ಸೇಂಟ್ ಲೂಯಿ, ಗೇಟ್ವೆ ಆರ್ಚ್’ !
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ನೆಗೞ್
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 6:28pm
  • anamadheya
    ಉ: ....ಬಾರದು ಎಂದುಕೊಂಡರೆ!
    August 21, 2008 - 5:40pm
  • Sunil Jayaprakash
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 5:33pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • madhava_hs
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • kannadakanda
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:50pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:45pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:30pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:27pm
ಇನ್ನಷ್ಟು


ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator