Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಸ೦ನ್ಯಾಸ ಎ೦ದರೆ

April 22, 2007 - 9:13pm — muralihr

ನಾನು ಮೊನ್ನೆ ಶ್ರಿ ರ೦ಗ ಅವರ ಸಾಹಿತಿಯ ಆತ್ಮ ಜಿಜ್ಞಾಸೆ ಓದುತ್ತಿದೆ.
ನಾನು ಓದಿರುವ ಉತ್ತಮ ಪುಸ್ತಕದಲ್ಲಿ ಒ೦ದು.
ಅಲ್ಲಿ ಸ೦ನ್ಯಾಸ ದ ಬಗ್ಗೆ ಈ ಮಾತುಗಳಿದ್ದವು.
************************************************

ಸ೦ನ್ಯಾಸ ಎ೦ದರೆ ಪ್ರಪ೦ಚದಿ೦ದ ನಿವೃತ್ತಿ ಎ೦ಬ ಕಲ್ಪನೆ ನಮ್ಮಲ್ಲಿ
ರೂಢವಾಗಿದೆ.ಈ ಕಾರಣಕ್ಕಾಗಿ ನಮ್ಮ ಸಮಾಜದಲ್ಲಿ ಯೋಗ್ಯತೆಯ
ಮು೦ದಳುಗಳು ಇಲ್ಲದ೦ತವಾಗಿದೆ.ಇದಲ್ಲದೆ ಜೀವನವನ್ನು ಎದುರಿಸಬೇಕಾದ
ನಮ್ಮ ಮನೋವೃತ್ತಿಯೂ ಪೌರುಷ ಹೀನವಾಗಿದೆ.
ಸ೦ನ್ಯಾಸ ಎ೦ದರೆ ಪ್ರಪ೦ಚದಿ೦ದ ನಿವೃತ್ತಿಯೆ ??
ಅಲ್ಲ.
ಸ೦ನ್ಯಾಸ ಎ೦ದರೆ ಪ್ರಪ೦ಚಕ್ಕಾಗಿ ನಿವೃತ್ತಿ.
************************************************************
ನಮ್ಮ ದೇಶದಲ್ಲಿ ಸ೦ನ್ಯಾಸಿಗಳು ಕ೦ಡರೆ ಕಾಲಿಗೆ ಬೀಳುತ್ತಾರೆ.
ಮತ್ತು ಮಠಗಳ ಶಬ್ದ ಕೇಳಿದೊಡನೆ ಓಡಿ ಮೋಕ್ಷವ ಗಿಟ್ಟಿಸಿಕೊಳ್ಳುವ ಜನ ಅವುಗಳಿಗೆ ಉನ್ನತ ಸ್ಥಾನವನ್ನು ಕೊಟ್ಟಿರುವುದು ಸರಿಯೇ ??
ಮಠ ಮತ್ತು ಸ೦ನ್ಯಾಸಿಗಳಿ೦ದ ಸಮಾಜಕ್ಕೆ ಪ್ರಯೋಜನವು೦ಟೇ ??
ಅಥವಾ ಅವು ಕೇವಲ ಪರಲೋಕಕ್ಕೇ ಪಯಣಿಸುವುದಕ್ಕೆ ಟಿಕೇಟ್ ಕೊಡುವ ಸ್ಟಾ೦ಡುಗಳೇನು ??
************************************************************

‹ ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ? ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! ›
  • ಸಮಾಜ
Ornamental seperator
  • Login or register to post comments
  • 645 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 23, 2007 - 1:52am — ವೈಭವ

ಉ: ಸ೦ನ್ಯಾಸ ಎ೦ದರೆ

ವೈಭವ's picture

ಪುರಂದರ ದಾಸರ ಪದ 'ಈಸಬೇಕು ಇದ್ದು ಜೈಸಬೇಕು...' ಸಂನ್ಯಾಸಕ್ಕೆ ಮಾರುತ್ತರ. ಅಂದರೆ ಲೌಕಿಕವಾದ ಬದುಕಿನಲ್ಲಿ ನುಡಿದಂತೆ ನಡೆದರೆ ಅದಕ್ಕಿಂತ ಒಳ್ಳೆಯ ಸಂನ್ಯಾಸತ್ವವಿಲ್ಲ. ಅರಿವಿನಂತೆ ನಡತೆಯು ಇದ್ದರೆ ಅವನೇ ಐನಾತಿ ಅಸಲಿ ಸಂನ್ಯಾಸಿ

  • Login or register to post comments
  • link
  • Email this ಪ್ರತಿಕ್ರಿಯೆ
April 23, 2007 - 8:47pm — mahesha

ಉ: ಸ೦ನ್ಯಾಸ ಎ೦ದರೆ

mahesha's picture

ವೈಬವ...

ಸಂನ್ಯಾಸದ ಬಗ್ಗೆ ಹೆಚ್ಚು ತಿಳಿಯಲು, "ಸಾರ್ಥ"ದ ಮಂಡನಮಿಶ್ರ ಮತ್ತು ಶಂಕರಾಚಾರ್ಯರ ವಾದವನ್ನು ಓದಿ.. ಚೆನ್ನಾಗಿದೆ.

"ಸಂನ್ಯಾಸಯೋಗ.. ಶುದ್ಧ ಸತ್ವಾಃ| ತೇ ಬ್ರಹ್ಮಲೋಕೇ ತು ಪರಾಂತ ಕಾಲೇ... "!!
======================================

  • Login or register to post comments
  • link
  • Email this ಪ್ರತಿಕ್ರಿಯೆ
April 23, 2007 - 11:19pm — muralihr

ಉ:

muralihr's picture

ಅದು ಸರಿ ..ನೀವು ಏನ್ ಹೇಳ್ತೀರಾ ..
ನಾನು ಅದೇ ಹೇಳ್ತೀನಿ ಅ೦ತಿರೋ ??

  • Login or register to post comments
  • link
  • Email this ಪ್ರತಿಕ್ರಿಯೆ
April 24, 2007 - 1:27pm — mahesha

ಉ:

mahesha's picture

ನಂಗೆ ನಿಂಮ ಮಾತು ತಿಳೀವೊಲ್ದು!
======================================

  • Login or register to post comments
  • link
  • Email this ಪ್ರತಿಕ್ರಿಯೆ
April 25, 2007 - 9:50pm — uniquesupri

ಉ: ಸ೦ನ್ಯಾಸ ಎ೦ದರೆ

uniquesupri's picture

ಸಂನ್ಯಾದ ಕಲ್ಪನೆ ನಮ್ಮಲ್ಲಿ ಬಹಳ ಮಟ್ಟಿಗೆ ಕಲಬೆರಕೆಗೆ ಒಳಗಾಗಿದೆ. ಲೋಕ ವ್ಯವಹಾರದಿಂದ ನಿವೃತ್ತಿ ಸಂನ್ಯಾಸವಾಗಲಾರದು. ಲೋಕ ವ್ಯವಹಾರಗಳ ಮೇಲಿನ ಮೋಹ, ಅವಲಂಬನೆಯಿಂದ ನಿವೃತ್ತರಾಗೋದು ಸಂನ್ಯಾಸದ ಗುರಿಯಿರಬಹುದು. ಸಂನ್ಯಾಸ ಜೀವ ವಿರೋಧಿಯಾಗಬಾರದು.

****************************************************************************** 

  ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪೂರ್ವಸೂರಿಗಳೊಡನೆ
  • ಹನಿಗವನ
  • ನಾವು ದೀಪವನ್ನು ಏಕೆ ಹಚ್ಚುತ್ತೇವೆ?
  • ಈ ಭೂಮಿ ಯಾರಿಗೂ ಸೇರಿದ್ದಲ್ಲಾ ( ಭಾಗ ೧) -- -ಮುರಾರಿ ಬಲ್ಲಾಳ -
  • ಸ೦ಜೀವಿನಿ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
    May 17, 2008 - 4:38pm
  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
ಇನ್ನಷ್ಟು

ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator