ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!
ರಾಷ್ಟ್ರಪತಿ ಭಾಗವಹಿಸಿದ ಸಮಾರಂಭಗಳಲ್ಲಿ ರಾಷ್ಟ್ರಗಿತೆ ನುಡಿಸುವುದು ಕಡ್ಡಾಯ. ವಾದ್ಯಸಂಗೀತದಲ್ಲಿ ನುಡಿಸಿದರೂ ಸರಿ. ಇನ್ಫೋಸಿಸ್ ಕಂಪೆನಿಯ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಿದಾಗ ಈ ಪ್ರೊಟೋಕಾಲ್(ಸನ್ನದು)ನ್ನು ಪಾಲಿಸಿಯೂ, ತಮ್ಮ ಮಾತಿನಲ್ಲಿ ದುಡುಕಿ, ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಬೇಕಾಗಿ ಬಂದಿರುವ ಉದ್ಯಮಿ ನಾರಾಯಣಮೂರ್ತಿಯವರ ದೌರ್ಭಾಗ್ಯದ ಬಗ್ಗೆ,ಇದರಲ್ಲಿ ಅವರ ಪಾಲು ಎಷ್ಟು ಎಂದು ವಿಶ್ಲೇಷಿಸುವ ಪ್ರತಾಪಸಿಂಹರ ಲೇಖನ ಅಂಕಣ ಬರಹವಾಗಿ ವಿಕದಲ್ಲಿ ಬಂದಿದೆ.
ಓದಿ ಚಿಂತಿಸಿ, ನಿಮ್ಮ ಚಿಂತನೆಯನ್ನು ನಮ್ಮಲ್ಲಿ ಹಂಚಿಕೊಳ್ಳಿ.

- Login or register to post comments
- 438 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!
http://vijaykarnatakaepaper.com/svww_zoomart.php?Artname=20070602a_00610...
*ಅಶೋಕ್
ಉ: ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!
ಈ ಸಾಲು ಏನು ಹೇಳುತ್ದೆ?
’ನಾರಾಯಣಮೂರ್ತಿಗಳು ಮತ್ತು ನ್ಯಾಯಾಲಯವು ಕಟಕಟೆಯಲ್ಲಿ’ ಎಂದು ಅಲ್ವ!!
ಪೇಪರಲ್ಲೂ ಹಿಂಗೇ ಐತಾ?
ಸರಿಯಾಗಿ ಅಂದ್ರೆ
"ನಾರಾಯಣಮೂರ್ತಿಗಳು ನ್ಯಾಯಾಲಯದ ಕಟಕಟೆಯಲ್ಲಿ" ಅಂತ ಇರಬೇಕು ಅನ್ಸಿತ್ದೆ...
ಕನ್ನಡದಲ್ಲಿ ಎರಡನೇ ವಿಬಕ್ತಿ ಕೆಲವಡೆ ಬಿಡಬೋದು ಎಂದು ಐತಂತೆ.
ಆದರೆ ಬೇರೆ ವಿಬಕ್ತಿ ಬಿಟ್ರೆ ಓದಕ್ಕೆ ಸ್ಯಾನೆ ಕಸ್ಟ!!
ಪಾಪ ನಿಮ್ ಕಣ್ತಪ್ಪಿರಬೇಕು ಅಲ್ವಾ!!
- ಮಾಯ್ಸ !!
ಉ: ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!
ಕಣ್ತಪ್ಪು ಹೌದು. ಆದರೆ ಶೀರ್ಷಿಕೆಯಲ್ಲಿ ಹೀಗೆ ಬಳಸುತ್ತಾರೆ. ’ನಾರಾಯಣಮೂರ್ತಿಗಳು ಮತ್ತು ನ್ಯಾಯಾಲಯವು ಕಟಕಟೆಯಲ್ಲಿ’ ಎಂದು ಅರ್ಥವಾಗುವುದಿಲ್ಲ ಎಂದು ಕಾಣಿಸುತ್ತದೆ(ನನಗೆ). ಇರಲಿ ತಿದ್ದಿ ಓದಿಕೊಳ್ಳಿ.
ಲೇಖನದ ತಲೆಬರಹ ಇದಲ್ಲ. ನೀವೇ ಓದಿ- ಕೊಂಡಿ ಕೆಲಸ ಮಾಡುತ್ತಿದ್ದರೆ!
*ಅಶೋಕ್
ಉ: ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!
ನೀವಿತ್ತ ಕೊಂಡಿ ಕೆಲಸ ಮಾಡುತ್ತಿಲ್ಲ.
ಈ ಸುದ್ದಿ ನೋಡಬಹುದು

- ಮಾಯ್ಸ !!