ಧರೆಗೆ ಡವಡವ - ಡಿಮ್ ಡಿಮ್ ಡಿಂಡಿಮ
ಜೂನ್ ಐದು ಆದರೂ ಕರಾವಳಿಗೆ ಮುಂಗಾರುಮಳೆ ಕಾಲಿಟ್ಟಿಲ್ಲ. ಏನಿದ್ದರೂ "ಮುಂಗಾರುಮಳೆ" ಥೇಟರಲ್ಲೇ ಬಾಕಿಯಾಗಿದೆ. ಇದೆಲ್ಲಾ ನಮ್ಮ ಪರಿಸರಕ್ಕಾಗುತ್ತಿರುವ ಹಾನಿಯಿಂದ ಇರಬಹುದು. ಇದರ ನಡುವೆಯೇ ಸೂರ್ಯ ತನ್ನ ಪ್ರಭೆಯನ್ನು ಕಳೆದುಕೊಳ್ಳುತ್ತಿದ್ದಾನೆಯೇ? ಯಾಕೆ? ಹೇಗೆ? ಶ್ರೀವತ್ಸ ಜೋಷಿ ತಮ್ಮ ಎಂದಿನ ಕುತೂಹಲಕರ ಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಓದಿ:
http://thatskannada.oneindia.in/column/vichitranna/050607global_dimming1...

- Login or register to post comments
- 338 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: