ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗೌಡರು ಮತ್ತು ಕರಾವಳಿ

ದೇವೇಗೌಡರು ಮತ್ತು ಕುಮಾರಸ್ವಾಮಿಗಳಿಗೆ ಕರಾವಳಿ ಅದೃಷ್ಟ ತಂದಿದೆಯೇ ಅಲ್ಲ ದುರದೃಷ್ಟವನ್ನೇ? ಪಿ.ಮಹಮ್ಮದ್ "ಪ್ರಜಾವಾಣಿ"ಯಲ್ಲಿ ಕಾರ್ಟೂನ್ ಮೂಲಕ ತೋರಿಸಿದ್ದಾರೆ. ನೋಡಿಬಿಡಿ:
http://prajavani.net...

Your rating: None Average: 1 (1 vote)