ಒ೦ದು ಕೌತುಕ!
June 26, 2007 - 10:55am — prapancha
ªÀĺÁ¨sÁgÀvÀ 0iÀiÁjUÉ UÉÆwÛ®è? zsÀªÀÄðªÀ£ÀÄß JwÛ »r0iÀÄ®Ä PÀÄgÀÄPÉëÃvÀæzÀ°è £ÀqÉzÀ ªÀĺÁ¨sÁgÀvÀzÀ 0iÀÄÄzÀÞ ¨sÁgÀwÃ0iÀÄ ±ÉæÃµÀ× EwºÁ¸ÀPÉÆÌ0zÀÄ zÁR¯É. C°è §gÀĪÀ ¥ÁvÀæUÀ¼ÀÄ M0zÀQÌ0vÀ M0zÀÄ «²µÀ×, CzÀÄãvÀ, PËvÀÄPÀªÁV £ÀªÀÄä°è E£ÀÆß ZÉÃvÀ£ÀªÁV G½¢ªÉ. ªÀĺÁ¨sÁgÀvÀzÀ PÀxÉ E0zÀÆ PÀÆqÁ ¨sÁgÀwÃ0iÀİè gÉÆÃªÀiÁ0ZÀ£À ªÀÄÆr¸ÀÄvÀÛzÉ. E¢ÃUÀ PÀÄgÀÄPÉëÃvÀæzÀ°è GvÀÍ£À£À ªÉÃ¼É ¥ÀvÉÛ0iÀiÁzÀ ¨sÁjà UÁvÀæzÀ ªÀiÁ£ÀªÀ D¹Ü¥À0dgÀªÉÇ0zÀÄ §ÈºÀvï PÀÄvÀƺÀ® ªÀÄÆr¹zÉ. EzÀÄ ªÀĺÁ¨sÁgÀvÀzÀ°è §gÀĪÀ ©üêÀÄ£À ¥ÀÅvÀæ WÀmÉÆÃvÀÌZÀ£À¢gÀ§ºÀÄzÉà J0§ PÀÄvÀƺÀ®zÉÆ0¢UÉ ¸À0±ÉÆÃzsÀ£É £ÀqÉ0iÀÄÄwÛzÉ.
ಚಿತ್ರಗಳ ಸಹಿತ ಪೂರ್ಣ ಲೇಖನಕ್ಕೆ ಈ ಕೊ೦ಡಿಯನ್ನ ಹಿ೦ಬಾಲಿಸಿ.

- Login or register to post comments
- 1580 hits
- Email this forum




ಉ: ಒ೦ದು ಕೌತುಕ!
ಇದು ಒ೦ದು ಕುಹಕ (hoax) ಅಷ್ಟೆ. ಮೊದಲು ಇದು ಅಕ್ಟೋಬರ್ ೨೦೦೨ರಲ್ಲಿ Worth1000.com* ನ ಛಾಯಾಚಿತ್ರ ಸ್ಪರ್ಧೆಗೆ ಪ್ರವೇಶ ಪಡೆದಿತ್ತು. ಮೂಲ ಚಿತ್ರವನ್ನು ಬದಲಾಯಿಸಿ ಅದಕ್ಕೊ೦ದೆರಡು ಕಥೆಗಳನ್ನು ಕಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ಕೆಳಗಿನ ಕೊ೦ಡಿಗಳನ್ನು ನೋಡಿ.
http://around-the-world1.blogspot.com/2007/06/mystery-of-80-feet-tall-hu...
http://www.snopes.com/photos/odd/giantman.asp
*Worth1000.com - Photoshop contest site
ಉ: ಒ೦ದು ಕೌತುಕ!
ಇದೇನು ಹೊಸ ವಿಷಯವಲ್ಲ. ಹಿಂದೂಗಳನ್ನೆಲ್ಲಾ ಒಂದು ಮಾಡಲು ಹೊರಟವರು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಇತಿಹಾಸವನ್ನು ಸೃಷ್ಟಿಸುವ ಬಗೆಯೇ ಹೀಗೆ. ಶೂದ್ರರನ್ನು ಪಂಚಮರನ್ನೂ ಇನ್ನಿಲ್ಲದಂತೆ ಶೋಷಿಸಿದವರು/ಶೋಷಿಸುತ್ತಾ ಇರುವವರು ಅವರ ಓಟುಗಳನ್ನು ಕಳೆಕೊಳ್ಳಬಾರದು ಎಂಬ ಕಾರಣಕ್ಕೆ ಮುಸ್ಲಿಂ ಭಯವನ್ನು ಹುಟ್ಟಿಸಿದರು. ಇದಕ್ಕಾಗಿ ಭವ್ಯ ಭಾರತೀಯ ಪರಂಪರೆಯ ಇತಿಹಾಸವನ್ನು ಸೃಷ್ಟಿಸಲು ಹೊರಟರು. ಹರಪ್ಪ ನಾಗರಿಕತೆ ಆರ್ಯರದ್ದು ಎಂದು ಸಾಧಿಸುವುದಕ್ಕಾಗಿ ಅಲ್ಲಿ ಇಲ್ಲದೇ ಇದ್ದ ಕುದುರೆಯನ್ನೂ ಸೃಷ್ಟಿಸಿದರು. ಹರಪ್ಪದಲ್ಲಿ ದೊರೆತ ಸೀಲುಗಳನ್ನು ಓದಿಯೇ ಬಿಟ್ಟಿದ್ದೇವೆ ಎಂದು ಎನ್ ಎಸ್ ರಾಜಾರಾಂ ಎಂಬ ಸ್ವಘೋಷಿತ ಇತಿಹಾಸಕಾರರು ಹೇಳಿದರು. ಜತೆಗೆ ಸೀಲುಗಳಲ್ಲಿ ಇದ್ದ ಹೋರಿಯ ಚಿತ್ರವನ್ನು ಫೋಟೋಶಾಪ್ ನಲ್ಲಿ ಬದಲಾಯಿಸಿ ಕುದುರೆಯಾಗಿಸಿದರು. ಇದನ್ನು ಭಾರತದ ಬಹುತೇಕ ಪತ್ರಿಕೆಗಳು ನಿಜವೆಂದು ನಂಬಿ ವರದಿ ಪ್ರಕಟಿಸಿದವು. ಕೊನೆಗೆ ಇದರ ಹಿಂದಿನ ಫೋಟೋಶಾಪ್ ರಹಸ್ಯ ಬಯಲಾಯಿತು.(http://www.hinduonnet.com/fline/fl1720/17200040.htm)
ಘಟೋತ್ಕಚನ ಅಸ್ಥಿ ಪಂಜರದ ವಿಷಯವೂ ಅಷ್ಟೇ. ಬಹಳ ಜಾಣತನದಿಂದ ಕತೆಯನ್ನು ಹೆಣೆಯಲಾಗಿದೆ. ಇದನ್ನು ಹೊಸದಿಗಂತದಂಥ ಕೋಮುವಾದಿ ಪತ್ರಿಕೆ ಪ್ರಕಟಿಸಿರುವುದೂ ಸರಿಯಾಗಿದೆ. ಕರಾವಳಿಯಲ್ಲಿ ಹಿಂದೂ-ಮುಸ್ಲಿಂ ಗಲಭೆಗಾಗಿ ಸದಾ ಪ್ರಯತ್ನಿಸುತ್ತಿರುವ ಈ ಪತ್ರಿಕೆಯಲ್ಲಿ ಬಂದದ್ದನ್ನು ನಿಜವೆಂದು ಕರಾವಳಿಯವರಾರೂ ನಂಬುವುದಿಲ್ಲ.
ರಮೇಶ್ ಸಮಗಾರ
ಉ: ಒ೦ದು ಕೌತುಕ!
Hindu followers doubled in Australia
http://www.expressindia.com/fullstory.php?newsid=88715
ಉ: ಒ೦ದು ಕೌತುಕ!
ಈ ಮೇಲಿನ ಹಿಂದುಗಳು ದ್ವೈತದವರ, ಅದ್ವೈತದವರ, ಯಾವ ಸಿದ್ಧಾಂತವನ್ನು ಒಪ್ಪಿಕೊಂಡವರು?
ಹಿಂದು ಅನ್ನೋದು ಅಲ್ಲಿ religion ಅಂತ ಬಳಕೆಯಾಗಿದೆ. ಇಲ್ಲಿ ಅದು ಒಂದು lifestyle ಅಂದು ನುಣುಚಿಕೊಳ್ಳಬಾರದು!
ಹಿಂದು ಅನ್ನೋದು ಯಾವ ಸಿದ್ದಾಂತ? ದ್ವೈತವೋ, ಅದ್ವೈತವೋ? ಇಲ್ವೇ ಅದಕ್ಕೆ ಸಿದ್ದಾಂತವೇ ಇಲ್ವಾ?
ಉ: ಒ೦ದು ಕೌತುಕ!
ಹಿ೦ದೂ ದರ್ಮವೆ೦ದ ತಕ್ಷಣ ಕೆಲವರ ಮನಸ್ಸಿಗೆ ಬರುವುದು ಜಾತಿ, ಉಪ ಜಾತಿ ಮತ್ತು ಇದರಲ್ಲಿರುವ ಅನಾಚಾರಗಳೇ!.
ಔದು ಈ ಪದ್ದತಿ ಮತ್ತು ಅನಾಚಾರಗಳು ದಶಕಗಳ ಹಿ೦ದೆ ಇತ್ತು, ಆದರೆ ಈಗ ಸಾಕಷ್ಟು ಬದಲಾಗಿದೆ. ಮೊದಲು ಹಿ೦ದೂ ಎ೦ದರೆ ಮೊದಲು ಕೇಳುತ್ತಿದ್ದ ಪ್ರಶ್ನೆಯೇ ನೀವೆಳಿದ ಹಾಗೆ ಶೈವರೋ? ವೈಷ್ಣವರೋ? ಇತ್ಯಾದಿ.
ಆದರೆ ಇ೦ದು ಇದು ಬದಲಾಗಿದೆ. ಈ ಬದಲಾವಣೆಗೆ ಅನೇಕ ಕಾರಣಗಳಿವೆ. ಮುಖ್ಯವಾಗಿ ನಮ್ಮ ಎಡ ಪ೦ಥೀಯರು, ವಿಚಾರವಾದಿಗಳು ಮತ್ತು ಬುದ್ದಿಜೀವಿಗಳು ಹಿ೦ದೂ ದರ್ಮದಲ್ಲಿರುವ ಅನಾಚಾರ ಒ೦ದನ್ನೇ ಇಡಿದು ಇಡೀ ದರ್ಮವೇ ಒ೦ದು ನಾಲಾಯಕ್ ಎ೦ದು ಬಣ್ಣಿಸಲು ಹೊರಟಿರುವುದೂ ಒ೦ದು.
ಇ೦ದು ಸದ್ಯ ಹಿ೦ದೂ ದರ್ಮದ ಶೈವ, ವೈಷ್ಣವ ಮು೦ತಾದ ಗು೦ಪುಗಳ ಮದ್ಯೆ ಇದ್ದ ಪರದೆ ನಿದಾನವಾಗಿ ಅದ್ರುಶ್ಯಗೊಳ್ಳುತ್ತಿದೆ. ಹಾಗಾಗಿ australiaದ ಹಿ೦ದೂ ಜನತೆಯು just hindus & need not identify with any of the above group.
Also hindu's have always extracted possitives out of past practices. So today practicing hindu darma from outsider's perspective is being vegetarian, meditation,yoga, practicing non-voilence and living simple life etc.,
Is it not a good development?
ಉ: ಒ೦ದು ಕೌತುಕ!
ನೀವು ನನ್ನ ಕೇಳ್ಮೆಗಳಿಗೆ(ಪ್ರಶ್ನೆಗಳಿಗೆ) ಮರುಹೇಳಲಿಲ್ಲ!!
ನನ್ನ ಕೇಳ್ಮೆ ಇವು...
ಇನ್ನು ಸಲೀಸಾಗಿ. ಯಾರನ್ನು ಹಿಂದು ಎಂದು ಗುರುತಿಸಬೇಕು? ಇದಕ್ಕೊಂದು ನಿಕ್ಕುವವಾದ ದಾರಿ ಹೇಳಿರಿ.!
ಪ್ರಪಂಚ, ನಿಮ್ಮ ಮಾತು ನೋಡಿದರೆ, ಕಂಡಕಂಡವರೆಲ್ಲ ಹಿಂದುಗಳು!
ಉ: ಒ೦ದು ಕೌತುಕ!
ತಾವು ಕೇಳಿದ ಸ೦ದಿಗ್ದ ಪ್ರಶ್ನೆಗೆ ಉತ್ತರ ಹೇಳುವಷ್ಟು ನಾನು ಬ್ರಹ್ಮ ಜ್ನಾನಿಯಲ್ಲ.
ಆದರೂ ಹಿ೦ದೂ ಧರ್ಮದಕ್ಕೆ ಇತರೆ ದರ್ಮಗಳಿಗಿರುವ೦ತೆ ಸೀಮಾ ರೇಖೆಯಿಲ್ಲ. baptise ಆದವನೇ ಕ್ರೈಸ್ತ, ಮು೦ಜಿಯಾದವನೇ ಮುಸಲ್ಮಾನ ಹೀಗೆ ಇತರೆ ದರ್ಮಗಳಲ್ಲಿರುವ ಪದ್ದತಿಯು ಹಿ೦ದೂನಲ್ಲಿಲ್ಲ.
ದ್ವೈತ, ಶೈವ ಹಾಗೂ ಇತರೆ ಗು೦ಪುಗಳ ವಿ೦ಗಡೆನೆ ಇ೦ದು ಪ್ರಸ್ತುತವಲ್ಲ. ಹಿ೦ದೂ ದರ್ಮಿಗರ ಸಮಸ್ಯೆಯೆ೦ದರೆ, ಬಹುತೇಕ ಜನ ದರ್ಮ ಪಾಲಿಸದಿರುವುದು ಅಥವ ತಮ್ಮ ಅನುಕೂಲಕ್ಕೆ ತಕ್ಕನಾಗಿ ತಿರುಚಿ ಪಾಲಿಸುವುದು. ಸರಿಯಾದ ಹಿ೦ದೂ ದರ್ಮ ಪಾಲನೆಯೆ೦ದರೆ, ಪರದರ್ಮ ಸಹಿಷ್ಣುತೆ, ಅಹಿ೦ಸೆ, ಸದಾಚಾರ ಮು೦ತಾದುವು.
ಉ: ಒ೦ದು ಕೌತುಕ!
ಸರಿ ನೀವು, ನೀವೇ ಸಾರುವ ಹಿಂದು ದರುಮದ ಸಿದ್ದಾಂತವನ್ನು ತಿಳಿಯಲು "ಬ್ರಹ್ಮ ಜ್ಞಾನಿಯಲ್ಲ"
ನಾನು ಕೇಳುದ್ದು 'ಸಂದಿಗ್ಧ'ವೂ ಅಲ್ಲ.!!! ತಾವು 'ಇದು' ಎಂದು ಹೇಳಿಕೊಂಡುವರು, ಅದು ಏನು ಎಂದು ಮೊದಲು ತಿಳಿದುಕೊಂಡಿರಬೇಕಲ್ವಾ?
ಸದಾಚಾರ ಅಂದರೆ? ಪರಧರ್ಮ ಸಹಿಷ್ಟುಣತೆ ಅಂದರೆ? ಅಹಿಂಸೆ ಅಂದರೆ? ಇದಕ್ಕೆ 'ಹಿಂದು' ಅಂತೆ ಏನು? ಈ ಸಂಸ್ಕ್ರುತ ಒರೆಗಳ ಹುರುಳು ಬಿಡಿಸಿರಿ.
'ಅಹಿಂಸೆ', ನಾನು ಕುರಿ ತಿಂದರೆ ಅದು ಹಿಂಸೆಯೇ? ಅಲ್ಲವೋ?
ಏನೋ ಹೇಳಿ ನುಣುಚಿಕೊಳ್ಳವುದಕ್ಕೆ ನಾನು 'ಬ್ರಹ್ಮಜ್ಞಾನಿಯಲ್ಲ' ಎಂದು ಹೇಳಬೇಡಿ. 'ಬ್ರಹ್ಮಜ್ಞಾನ' ಅಂದರೆ ಏನು ? ಅಂತ ಕೇಳಬಹುದು. ಆದರೆ ಅದು ಆಮೇಲೆ ಇರಲಿ!!
ಉ: ಒ೦ದು ಕೌತುಕ!
ನಾನು ನಿಮಗೆ ಈ ಕೇಳ್ಮೆಗಳನ್ನು ಕೇಳುತ್ತಿರುವ ಗುರಿ ಇಷ್ಟೇ.....
ನಾವು ತಿಳಿಯದೇ, ಕೆಲವ 'ಸಂದಿಗ್ಧ'ಗಳನ್ನು ಅರಿಯದೇ, ಇಂದು ನಂಜನ್ನು ಮದ್ದೆಂದು ತಪ್ಪುತಿಳಿದು, ಎಲ್ಲರಿಗೂ ಹಂಚಬಹುದು. ಅದಕ್ಕೆ ಮೊದಲು ಒಂದು ಸಂಗತಿಯನ್ನು ಸಾರುವ, ಬೆನ್ನಿಲ್ಲುವ ಮೊದಲು ಅದ ತಲೆಬುಡ, 'ಸಂದಿಗ್ಧ'ಗಳನ್ನು ಅರಿತಿರಬೇಕಲ್ವಾ!!
ಉ: ಒ೦ದು ಕೌತುಕ!
ನನ್ನ ಲೇಖನದಲ್ಲಿ ಅಥವ ನನ್ನ ಪ್ರತಿಕ್ರಿಯೆಯಲ್ಲಿ ಯಾವುದೇ ತರಹದ ನ೦ಜಿತ್ತೆ?
ನಾನು ಮೂಲ ಲೇಖನವನ್ನ ಬರೆದಿದ್ದು ಚರ್ಚೆಗೆ ಸೇರಿಸಿದ್ದುದು ಇದರ ಸತ್ಯವನ್ನ ಅರಿಯಲು. ಅದಕ್ಕೆ ತಕ್ಕ೦ತೆ ಶ್ರಿನಿವಾಸರು ಒ೦ದು ಕೊ೦ಡಿಯನ್ನ ನೀಡಿ ಇದು ಒ೦ದು ಕುಹಕ ಎ೦ದರು ಅಲ್ಲಿಗೆ ಇದರ ಸತ್ಯ ಅರಿವಾಯಿತು. ಇನ್ನು australia ವರದಿ, ಅದೊ೦ದು ಪತ್ರಿಗಳಲ್ಲಿ ಬ೦ದ ದತ್ತ, ರಮೇಶರು ಹಿ೦ದೂಗಳನ್ನ ಪದೇ ಪದೇ ಹಿಯಾಳಿಸುತ್ತಿದ್ದರಿ೦ದ ಈ ಕೊ೦ಡಿಯನ್ನ ಆಳವಡಿಸಿದೆ ಅಷ್ಟೇ. ಈ ಎಲ್ಲ ಸ೦ದರ್ಬಗಳಲ್ಲಿ ಎಲ್ಲಿಯಾದರೂ ನ೦ಜಿತ್ತೆ. ಇದ್ದರೆ ದಯವಿಟ್ಟು ತಿಳಿಸಿ. ಇಲ್ಲವಾದರೆ ಏಕೆ ಈ kindle?.
ಉ: ಒ೦ದು ಕೌತುಕ!
ನಂಜಿದೆ ಎಂದು ನಾನು ಹೇಳಿಲ್ಲ. ತುಸು ತಾಳ್ಮೆಯಿಂದ ಓದಿರಿ.....
ನಿಮಗೇ ನೀವು ಹೇಳು 'ಹಿಂದು' ಸಿದ್ದಾಂತ/ಸಂದಿಗ್ಧಗಳು ಗೊತ್ತಿಲ್ಲ ಎನ್ನುವಂತೆ ಹೇಳಿಕೊಂಡಿರುವಿರಿ.
ನಾನು Kindle ಮಾಡಿಲ್ಲ.
ಇವೆಲ್ಲ ಇರಲಿ...
ಇದಕ್ಕೆ ಹೇಳಿರಿ..
ಸದಾಚಾರ. ಸಹಿಷ್ಣುತೆ, ಅಹಿಂಸೆ.....
http://sampada.net/forum/4670#comment-8884
ಉ: ಒ೦ದು ಕೌತುಕ!
ಇದು ನಿಮ್ಮ ಮೊದಲಿನ ಪ್ರತಿಕ್ರಿಯೆ.
"ನಾನು ನಿಮಗೆ ಈ ಕೇಳ್ಮೆಗಳನ್ನು ಕೇಳುತ್ತಿರುವ ಗುರಿ ಇಷ್ಟೇ.....
ನಾವು ತಿಳಿಯದೇ, ಕೆಲವ 'ಸಂದಿಗ್ಧ'ಗಳನ್ನು ಅರಿಯದೇ, ಇಂದು ನಂಜನ್ನು ಮದ್ದೆಂದು ತಪ್ಪುತಿಳಿದು, ಎಲ್ಲರಿಗೂ ಹಂಚಬಹುದು. ಅದಕ್ಕೆ ಮೊದಲು ಒಂದು ಸಂಗತಿಯನ್ನು ಸಾರುವ, ಬೆನ್ನಿಲ್ಲುವ ಮೊದಲು ಅದ ತಲೆಬುಡ, 'ಸಂದಿಗ್ಧ'ಗಳನ್ನು ಅರಿತಿರಬೇಕಲ್ವಾ!!"
ಇದಕ್ಕೆ ನಾನು ನ೦ಜಿನ ಬಗ್ಗೆ ಕೇಳಿದ್ದು.
ನಾನು ಮು೦ದುವರೆದು ಇ೦ದು ಹಿ೦ದೂ ದರ್ಮಿಗರು ದರ್ಮಾಚರಣೆಯೆ೦ದರೆ ಕೆಲವು ಕಲ್ಯಾಣ ಗುಣಗಲನ್ನ ಬೆಲೆಸಿಕೊಳ್ಲುವುದು ಎ೦ದು ಹೆಳಿದೆ. ಅದನ್ನ ನೀವು ನಾನು ಹೇಳಿದ್ದು ಸಿದ್ದಾ೦ತ ಎ೦ದು ತಿರುಚಿ ಹೇಳುತ್ತಿರುವಿರಿ. ನೀವು ಯಾವುದೇ ಹಿ೦ದೂ ದರ್ಮಗದ ಮೂಲ ಗ್ರ೦ಥಗಳನ್ನ ತೆಗೆದುಕೊ೦ಡರೂ( ಗೀತೆ, ಬಾಗವಥ) ಕೊನೆಯಲ್ಲಿ ಅವು ಹೇಳುವುದು ಗುಣವ೦ತನಾಗು, ಲೋಕದ ಒಳಿತಿಗೆ ಬದುಕು ಎ೦ದು. ಇದನ್ನೇ ನಾನು ತಿಳಿಸಿದ್ದು, ಇ೦ದು ಹಿ೦ದೂ ದರ್ಮದ ಆಚರಣೆ ಸರಿಯಾಗಿ ಆಗುತ್ತಿಲ್ಲ ಎ೦ದು.
ನಾನು ನಿಮ ಎಲ್ಲ ಬರಹ, ಕವನ, ಪ್ರತಿಕ್ರಿಯೆಗಳನ್ನ ಒದುತ್ತಿದ್ದೇನೆ. ನಿಮಗೆ ಬಾಷೆಯ ಮೇಲೆ ಇಡಿತವಿದೆ ಒಳ್ಲೆಯದು. ಹಾಗ೦ತ ಮನ ಬ೦ದ ಹಾಗೆ ಬೇರೆಯವರನ್ನ ಕುಹಕ ಮಾಡುವುದು ಯುಕ್ತವಲ್ಲ.
ನಮ್ಮ ಬೌದ್ದಿಕ ಮತ್ತೆಗೆ ತಕ್ಕನ೦ತೆ ನಾವು ಬರೆಯುತ್ತೇವೆ. ನಿಮಗೆ ನಮ್ಮ ಬರಹ ಬಾಲಿಷವಾಗಿ ಕ೦ಡರೆ ಉದಾಸೀನ ಮಾಡಿಬಿಡಿ.
ಜ್ನಾಪಕವಿರಲಿ, ನೀವು ಹೇಳಿದ ಹಾಗೆ ನಾನು ಎ೦ದೂ ಯಾರಿಗೂ ನ೦ಜಿನ ಮದ್ದನ್ನ ಹ೦ಚುವುದಿಲ್ಲ.
ನ೦ಜಿನ ಮದ್ದನ್ನ ಹ್೦ಚಿತ್ತಿರುವ ರಮೇಶ್ ಸಾಮಗರ ಬರಹಕ್ಕೆ ನಿಮ್ಮ ಪ್ರತಿಕ್ರ್ಯೆಯೇ ಇಲ್ಲ್ಲವಲ್ಲ!.
ಉ: ಒ೦ದು ಕೌತುಕ!
ರಮೇಶ ಸಾಮಗಾರ ಬಗ್ಗೆ ನಾನು ಎಲ್ಲಿ ಮುರನುಡಿಯಬೇಕೋ ಅಲ್ಲಿ ನುಡಿದೇ ಇದ್ದೀನಿ!!
ಸದಾಚಾರೆ, ಸಹಿಷ್ಣುತೆ, ಅಹಿಂಸೆ.. ಇದರೆ ಬಗ್ಗೆ ಹೇಳಿರಿ!! ಇವು ಹೇಗೆ ಹಿಂದು ಸಿದ್ದಾಂತೆ ಅಂತೆ ಹೇಳಿ.!!
ದಯವಿಟ್ಟು, ಗಡಿಬಿಡಿ ಪಡದೇ, ತಾಳ್ಮೆಯಿಂದ ಬರೆಯಿರಿ.!! ( ಅದು ಯಾಕೆ ಅಂತ ನಿಮ್ಮ ಬರವಣಿಗೆ ಓದಿದವರಿಗೆ ಗೊತ್ತಾಗುತ್ತೆ )!!
ಉ: ಒ೦ದು ಕೌತುಕ!
ಮುರನುಡಿಯಬೇಕೋ = ಮರುನುಡಿಯಬೇಕು!!
ಇದು ಗಡಿಬಿಡಿಯಲ್ಲಿ ಬರೆಯುವರಕ್ಕೆ ಮಾದರಿ!!
ಉ: ಒ೦ದು ಕೌತುಕ!
ನನಗೆ ತಾಳ್ಮೆಯ ಹೇಳುವ ಮೊದಲು, ನಾನು ಬರೆದಿರುವುದನ್ನ ತಾಳ್ಮೆಯಿ೦ದ ಓದಿ.
ನಾನು "ಸದಾಚಾರೆ, ಸಹಿಷ್ಣುತೆ, ಅಹಿಂಸೆ.. ಇದರೆ ಬಗ್ಗೆ ಹೇಳಿರಿ!! ಇವು ಹೇಗೆ ಹಿಂದು ಸಿದ್ದಾಂತೆ ಅಂತೆ ಹೇಳಿ.!!" ಇವು ಹಿ೦ದೂ ದರ್ಮದ ಸಿದ್ದಾ೦ತವೆ೦ದು ಹೇಳಿಲ್ಲ. ಅವು ಹಿ೦ದೂ ದರ್ಮಾಚರಣೆಯ ಗುಣಗಳು.
ಉ: ಒ೦ದು ಕೌತುಕ!
ಸರಿ!
ಈ ಹಿ೦ದೂ ಧರ್ಮಾಚರಣೆಯ ಗುಣಗಳಾದ 'ಸದಾಚಾರ, ಸಹಿಷ್ಣುತೆ, ಅಹಿಂಸೆ' ಅಂದರೇನು?
ನಾನು ಕುರಿ ತಿಂದರೆ, ನಾನು ಹಿಂದೂ ಧರ್ಮಾಚರಣೆಯ ಗುಣಕ್ಕೆ ಅಡ್ಡಿ ಬಂದತೆಯೇ?
ಇದನ್ನೇ ನಾನು ಮನ್ನವೇ ಕೇಳಿದ್ದು!
ಧರ್ಮಾಚರಣೆಗಳು ಇದು ಸಿದ್ಧಾಂತಕ್ಕೆ ಅಂಟಿರಬೇಕಲ್ಲವೇ? ಸಿದ್ಧಾಂತವೇ ಇಲ್ಲದೇ ಧರ್ಮಾಚರಣೆ ಎಂತು?
ಉ: ಒ೦ದು ಕೌತುಕ!
ಅದಕ್ಕೆ ನಾನು ಹೇಳುತ್ತಿರುವುದು. ಹಿ೦ದೂ ದರ್ಮಾಚರಣೆ ಸರಿಯಾಗಿ ಅಗುತ್ತಿಲ್ಲ ಎ೦ದು. ಎಲ್ಲವೂ ತಿರುಚಿ ಅವರರವ ಬಾವಕ್ಕೆ ತಕ್ಕ೦ತೆ ನಡೆದುಕೊ೦ಡು ನ೦ತರ ಹಿ೦ದೂ ದರ್ಮವೇ ತೀರ ಕೇಟ್ಟದ್ದು ಎ೦ದು ಹೇಳುವುದು.
ಶಿವ ಶರಣರುಗಳು, ಬಕ್ತಿ ಪ೦ಥದ ಸಾದುಗಳು ಮು೦ತಾದವರು ಈ ಗುಣಗಳ ಬಗ್ಗೆ ಒತ್ತಿ ಹೇಳಿದ್ದು.
ಅವರ ಮುಖ್ಯ ಉದ್ದೇಶ ಒ೦ದು ಶಾ೦ತಿಯುತ, ಆರೊಗ್ಯಕರ ಸಮಾಜದ ನಿರ್ಮಾಣವಾಗಿತ್ತೆ ವಿನಹ ಬೇರೇನೂ ಆಗಿರಲಿಲ್ಲ.
ಉ: ಒ೦ದು ಕೌತುಕ!
ಇದು "ನಾವು ಕುರಿ ತಿನ್ನುವದಕ್ಕೆ ಹೇಳಿದ್ದಾ"?
೧) ಈ ಧರ್ಮಾಚರಣೆಗಳಾದ ಸದಾಚಾರ, ಅಹಿಂಸೆ, ಸಹಿಷ್ಟುತೆ ಏನೆಂದು ಹೇಳಿರಿ!
೨) ಈ ಧರ್ಮಾಚರಣೆಯ ಹಿಂದಿರುವ ಸಿದ್ಧಾಂತವೇ? ಯಾವ ಕಾರಣಕ್ಕೆ ಈ ಆಚರಣೆಗಳಿವೆ?ಧ
ರ್ಮಾಚರಣೆಗಳು ಸಿದ್ಧಾಂತಕ್ಕೆ ಅಂಟಿರಬೇಕಲ್ಲವೇ? ಸಿದ್ಧಾಂತವೇ ಇಲ್ಲದೇ ಧರ್ಮಾಚರಣೆ ಎಂತು?
೩)ಶಿವ ಶರಣರುಗಳು, ಬಕ್ತಿ ಪ೦ಥದ ಸಾದುಗಳು ಮು೦ತಾದವರು ಈ ಗುಣಗಳ ಬಗ್ಗೆ ಒತ್ತಿ ಹೇಳಿದ್ದು, ಏನನ್ನು?
ಸದಾಚಾರದ( ಸತ್ + ಆಚಾರ ಇದರಲ್ಲಿ ನಿಯಮ, ವ್ರತ ಇವೆಲ್ಲ ಬರುವವು ) ಬಗ್ಗೆ ಬಸವಣ್ಣರಂತ ಶರಣರ ಮಾತು ಬೇರೆಯೇ ಇದೆ ಅದು ವೈದಿಕರಿಗೆ ಹೊಂದುವುದಿಲ್ಲ!
ಭಕ್ತಿ ಪಂಥದವರ ವಿಚಾರ ಬೇರೆ. ಈ ಭಕ್ತಿ ಪಂಥವೂ ದ್ವೈತ(ವೈಷ್ಣವ) ಪ್ರಧಾನ ಎಂದು, ಅದ್ವೈತಿಗಳು ಈ ಭಕ್ತಿಪಂಥದಲ್ಲಿ ಕಡಮೆ ಎಂದು ಹೇಳಿಕೆ ಇದೆ.! ಹಾಗಾದರೆ ಅದ್ವೈತಿಗಳು 'ಧರ್ಮಾಚರಣೆ' ಮುರಿದವರೆ.?
=======================
ಇದು ವಿತಂಡವಲ್ಲ, ಕುಹುಕವಲ್ಲ. ನನಗೆ ಸಹಜ ಕೇಳ್ಮೆಗಳು. ಇವಕ್ಕೆ ಉತ್ತರ ನೀಡಲೇ ಬೇಕೆಂಬ ಒತ್ತಾಯವಿಲ್ಲ!
ಉ: ಒ೦ದು ಕೌತುಕ!
ದರ್ಮಾಚರಣೆಯನ್ನ ಕೇವಲ ಬಕ್ತಿ ಪ೦ಥಿಗಳು ಅಥವ ಶಿವ ಶರಣರು ಹೇಳಿರುವುದಲ್ಲ. ಯಾವುದೆ ಮೂಲ ಗ್ರ೦ಥಗಳನ್ನ, ಪುರಾಣಗಳನ್ನ ತೆಗೆದುಕೊ೦ಡರು ಅವು empasise ಮಾಡುವುದು ಗುಣಗಳನ್ನ, ಆಚರಣೆಗಳನ್ನ.ಆಚರಣೆಯ ಮುಖಾ೦ತರ ಒ೦ದು ಸ್ವಸ್ತ ಸಮಾಜ ಸೃಸ್ಟಿಸುವುದು ಅವುಗಳ ಕರ್ತವ್ಯವಾಗಿತ್ತು ಎ೦ದು ಊಹಿಸಬಹುದು. ಹಿ೦ದೂ ದರ್ಮದ ಸಿದ್ದಾ೦ತವನ್ನ ಎರಡು ಸಾಲುಗಳಲ್ಲಿ ತಿಳಿಸುವುದು ಅಸಾದ್ಯ. ಮೂಲ ಹಿ೦ದೂ ದರ್ಮವನ್ನ ಆದಾರವಾಗಿಟ್ಟುಕೊ೦ಡು ವಿವಿದ ಸ೦ತರುಗಳು(ರಾಮಾನುಜ, ಮಾದ್ವ, ಇತರೆ) ಅವರದೇ ಆದ ಸಿದಾ೦ತವನ್ನ ರೂಪಿಸಿದ್ದಾರೆ. ಆದರೆ ಇವರಾರು ಮೂಲವನ್ನ ಬಿಡಲಿಲ್ಲ. ಪ್ರಸ್ತುತ ಹಿ೦ದೂ ದರ್ಮವನ್ನ ವೈದಿಕ ಹಿ೦ದೂ ದರ್ಮದ ಸಿದ್ದಾ೦ತಕ್ಕೆ ಹೋಲಿಸುವುದು ತಕ್ಕುದಲ್ಲ. ಹಿ೦ದೂ ದರ್ಮ ಸ್ವತ೦ತ್ರ ದರ್ಮ. ಅದನ್ನ ಯಾರು ಹೇಗೆ ಬೇಕೋ ಹಾಗೆ interpret ಮಾಡಿಕೊಳ್ಳಬಹುದು. ಅದಕ್ಕಾಗಿಯೇ ಇವತ್ತು ಬೌದ್ದ, ಜೈನ ಮು೦ತಾದವುಗಳು ಹುಟ್ಟಿಕೊ೦ಡಿದ್ದು.
ಉ: ಒ೦ದು ಕೌತುಕ!
ಸರಿ.. ನಿಮಗೆ ಎಷ್ಟು ಸಾಲು ಬೇಕೋ ಅಷ್ಟರಲ್ಲೇ ಹೇಳಿರಿ.
ಆ ಮೂಲ ಸಿದ್ಧಾಂತವೇನು? ಇಷ್ಟು ಹೇಳಿ ಮುಗಿಸಿಬಿಡಿ.
ದಯವಿಟ್ಟು ಧರ್ಮಾಚರಣೆಗಳನ್ನು, ಯಾರು ಹೇಳಿದರು, ಯಾರು ಅದನ್ನು ಆಧಾರವಾಗಿಟ್ಟುಕೊಂಡರು ಇವೆಲ್ಲ ಬೇಡ.
ಮೂಲ ಸಿದ್ಧಾಂತವನ್ನು ಹೇಳಿ, ಸಾಕು!
=====
ಮತ್ತೆ, ವಿತಂಡ, ಕುಹುಕ, ವ್ಯಂಗ್ಯವಲ್ಲ. ನನ್ನ ಸಹಜ ಪ್ರಶ್ನೆಗಳು. ಅವನ್ನು ಉತ್ತರಿಸಲೇ ಬೇಕೆಂಬ ಒತ್ತಾಯವಿಲ್ಲ!
ಉ: ಒ೦ದು ಕೌತುಕ!
___ಮಹೇಶರು ಪ್ರಶ್ನೆಗಳನ್ನು ಕೇಳುತ್ತಾ ನಮಗೆ ಚಿಂತನೆಗೆ ಹಚ್ಚುತಿರುವರೋ ಅಥವಾ ಪ್ರಶ್ನೆಗಳನ್ನು ಕೇಳಿ ದಿಕ್ಕು ಕೆಡಿಸಲು ಪ್ರಯತ್ನಿಸುತ್ತಿರುವರೋ ತಿಳಿಯದು... ಕೇವಲ ಒಬ್ಬರನ್ನು ಹಿಡಿದುಕೊಂಡು ಪ್ರಶ್ನೆಗಳ ಸುರಿ ಮಳೆ ಸುರಿಸಿದ ತಕ್ಷಣ ಚರ್ಚೆಯಾಗದು... ನೀವು ಹಿಂದು ಎನ್ನುವುದನ್ನು ಅಸ್ತಿತ್ವವೇ ಇಲ್ಲದ ಪದ ಅನ್ನಿ... ಆದರೆ ಶತಮಾನಗಳ ಕಾಲ ಒಂದು ಜನಸಮೂಹ ಆಚರಿಸಿಕೊಂಡು ಬಂದ ಆಚರಣೆಗಳನ್ನು, ಪಾಲಿಸಿಕೊಂಡು ಬಂದ ನಂಬಿಕೆಗಳನ್ನು, ಜೀವನ, ಸಾಹಿತ್ಯ, ಕಲೆ, ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ರೂಪುರೇಷೆಯನ್ನು ಏನೆಂದು ಕರೆಯುವಿರಿ? ಈ ಪ್ರಶ್ನೆ ನಿಮಗೆ ಅದನ್ನು ಇಸ್ಲಾಂ ಅಂತ ಕರೆಯುತ್ತೀರಾ... ಕ್ರೈಸ್ತ ಮತ ಅಂತೀರಾ...? ಶಬ್ಧಗಳು ತಮ್ಮ ಸತ್ವ ಕಳೆದುಕೊಂಡಿವೆ ಎಂದ ಮಾತ್ರಕ್ಕೆ ಸತ್ವವೇ ಇಲ್ಲ ಎನ್ನಲಾದೀತೆ?
____________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಒ೦ದು ಕೌತುಕ!
೧) ನಾನು ಬೇಕೆಂದು ನಿಮ್ಮ ದಿಕ್ಕು ತಪ್ಪಿಸುತ್ತಿಲ್ಲ. ನನಗೆ ಈ 'ಹಿಂದು' ಯಾವ ದಿಕ್ಕು ಅಂತ ತಿಳಿದಿಲ್ಲ. ಸರಿ ದಿಕ್ಕಲ್ಲಿ ಸಾಗಿಸುವ, ಇಲ್ಲ ತಪ್ಪಿಸುವುದು ನಿಮ್ಮ ಕೈಯಲ್ಲೇ ಇರುವುದು. ನನಗೆ ನೀವು ಯಾವ ದಿಕ್ಕು ತೋರಿ 'ಇದೇ ಹಿಂದು' ಎಂದರೂ ನನಗೆ ಗೊತ್ತಾಗಲ್ಲ.
೨) ಇಲ್ಲಿ ಕೇಳ್ಮೆಗಳಿಲ್ಲದೇ ಅರಿವಾಗದು. ನನ್ನ ಕೇಳ್ಮೆಗಳನ್ನು ತೀರಿಸಬೇಕೆಂದೂ ಇಲ್ಲ. ಗೊತ್ತಿರದಿದ್ದರೆ ಗೊತ್ತಿಲ್ಲ, ಅಷ್ಟೇ!
ಹಿಂದು ಅನ್ನೋದು ಇದೆ.( ಒರೆಗಂಟು ತೋರುವುದು
). ಆದರೆ ಈ ಹಿಂದು ಅನ್ನೋದು ಒಂದು ದರುಮ ಅಲ್ಲ. ಹಿಂದು ಅನ್ನೋದು ಒಂದು 'ಬಾಳ ಬಗೆ'ಯೂ ಅಲ್ಲ. ಅದು ಬರೀ ಇರಾನಿಗರು/ಪಾರಸಿಗರು ಸಿಂದು ಹೊಳೆಯ ಈಚೆ ಬದಿಯ( ಮೂಡಣ ಬದಿ ) ಮಂದಿಯನ್ನು ಕರೆದ 'ಹೆಸರು' ಅಷ್ಟೇ. ಇದು ನನ್ನ ತಿಳಿವಳಿಕೆ. ಇದು ಮಾರ್ಪಡಬಹುದು. ಆದರೆ ಇನ್ನೂ ಅದು ಮಾರ್ಪಡಲು ತಕ್ಕು ನಿಕ್ಕುವ ಓಸುಗರ ಕಂಡಿಲ್ಲ ನಾನು.
ಕನ್ನಡ ನೆಲೆದಲ್ಲಿ ಆದುದನ್ನು 'ಕನ್ನಡ ನಡಾವಳಿ'ಯೆಂದು, ತಮಿಳು ನೆಲದನ್ನು 'ತಮಿಳು ನಡಾವಳಿ' .. ಎಂದು ಕರೆಯುತ್ತೇನೆ. ಕನ್ನಡ ನೆಲದಲ್ಲೂ ಒಕ್ಕಲಿಗ ದರುಮ, ಲಿಂಗಾಯತ ದರುಮ, ಹಾರ್ಬ ದರುಮ, ಕುರುಬ ದರುಮ ಮುಂತಾದ ದರುಮಗಳಿವೆ. ಇವಕ್ಕೆ ತಮ್ಮದೇ ಆದ 'ಸಿದ್ಧಾಂತ', ನಂಬಿಕೆಗಳು ಇದ್ದು, ಅವು ಒಂದಕ್ಕಿಂತ ಒಂದು ಬೇರೆಯಾಗಿದೆ. ಇವನ್ನು 'ಕನ್ನಡ ಜಾತಿಗಳು/ದರುಮಗಳು' ಎಂದು ಒಂದು ಹೆಸರಡಿ ಸೇರುವುದೇ ಹೊರತು, ಒಂದು ಇರಾನಿನ/ಪಾರಿಸಯ ಒರೆಯಾದ 'ಹಿಂದು'ವಿನಡಿ ತನ್ತಾನೇ ಸೇರದು. ಬಲು ಸರ್ಕಸ್ ಮಾಡಿ ಏನೇನೋ ಮಾತುಗಳನ್ನು ಹುಟ್ಟಿಸಿ ಒತ್ತಿ ಸೇರಿಸಬೇಕಷ್ಟೇ.
ಯಾವ ಹಳೆಗನ್ನಡ ಹೊತ್ತಗೆಯೂ, ಸಂಸ್ಕ್ರುತ ಹಳೆ ಕಬ್ಬಗಳು 'ಹಿಂದು' ಒರೆಯ ಚಕಾರ ಎತ್ತಲ್ಲ( ಹಿಂದು ಒರೆ ಇದ್ದರೆ ತೋರಿಸಿ. ಪಾರಸಿಯ ಒರೆ ಇದು ಇರಲ್ಲ ಅಂತ ನನ್ನ ಉಂಕು ). ಇಲ್ವೇ ನೀವು ಹೇಳುವ 'ಒಂದು ನಿಕ್ಕುವ ಸಿದ್ಧಾಂತವೇ ಇಲ್ಲದ ದರುಮ'ವನ್ನು ಯಾವ ಸಂಸ್ಕ್ರುತ/ಕನ್ನಡ ಹೊತ್ತಿಗೆಯೂ ಹೇಳಲ್ಲ( ಭಗವದ್ಗೀತೆಯೂ ಆತ್ಮ ಇದೆ. ಪುನರ್ಜನ್ಮ ಇದೆ ಎಂದು ಹೇಳುವುದು ಅಲ್ವಾ). ಇಂತಹ ಹೊತ್ತಗೆಗಳು ಬರೀ ೧೦೦ ಏಡುಗಳ ಈಚೆ ಹುಟ್ಟಿಕೊಂಡಿರುವವು.
ಈ ಇಂಡಿಯ ಅನ್ನೋ ದೇಶ ಹುಟ್ಟಿದ್ದೇ ಪರಂಗಿಯವರ ಬಂದ ಮೇಲೆ. ಆದರೆ ಕನ್ನಡ ದೇಶ ಕಡಮೆ ಅಂದ್ರೂ ೨೫೦೦ ಏಡುಗಳಿಂದ, ಇತ್ತು. ಇದೆ.
ಕನ್ನಡ ನಾಡಿನಲ್ಲಿರುವ ಇಸ್ಲಾಮಿಗರು/ಕ್ರಿಸ್ತಿಗರನ್ನು ಕನ್ನಡ ಇಸ್ಲಾಮಿಗ/ಕ್ರಿಸ್ತಿಗ ಅಂತ ಅಂತೀವಿ. 'ಸದ್ದು'ಗಳು ಹುರುಳಿ ಕಳೆದುಕೊಳ್ಳವುದಿಲ್ಲ. ಹುರುಳಿಲ್ಲದನ್ನು ಏನೋ ಹಿರಿ-ಹುರುಳಿದೆಯೆಂದು ಅಂದುಕೊಂಡು ಬಲು ನಾಳುಗಳು ಅದನ್ನೇ ನಂಬಿ, ಕೊನೆ ಅದು ಪೊಳ್ಳು/ಸುಳ್ಳು ಎಂದು ಅರಿವಾದಾಗ, ಈ 'ಸತ್ವ/ಹುರುಳು' ಕಳೆದುಕೊಳ್ಳುವ ಅನಿಸು/ಭಾವ ಬರುವುದು. ಆದರೆ ದಿಟವಾಗಿ ಹುರುಳು ಇರಲೇ ಇಲ್ಲ!
ಇದೆಲ್ಲ ಬೇಡ...
ಎಷ್ಟು ಸಾಲಲ್ಲಿ ಆಗುವುದೋ, ಅಷ್ಟು ಸಾಲಲ್ಲಿ 'ಹಿಂದು ಸಿದ್ದಾಂತ' ತಿಳಿಸಿ.
ಉ: ಒ೦ದು ಕೌತುಕ!
ಸಂಸ್ಕ್ರುತದ ಸಮ-ಪದಗಳು
ಕೇಳ್ಮೆ - ಪ್ರಶ್ನೆ
ಬಾಳ ಬಗೆ - ಜೀವನ ವಿಧಾನ
ಒರೆ - ಪದ
ನಿಕ್ಕುವ - exact, ನಿಶ್ಚಿತ,
ಓಸುಗರ - ಕಾರಣ
ನಡಾವಳಿ - ಸಂಸ್ಕೃತಿ
ಉಂಕು - ಯೋಚನೆ
ಏಡು - ವರ್ಚ, ಸಂವತ್ಸರ
ನಾಳು - ದಿನ
ಹುರುಳು - ಸತ್ವ
ಉ: ಒ೦ದು ಕೌತುಕ!
_
ಕರ್ನಾಟಕ ಹೆಸರಿನ ಎಂಬ ಇಡಿಯ ಭೌಗೋಳಿಕ ಪ್ರದೇಶವನ್ನು ತಾವು ’ಕನ್ನಡ ನಡಾವಳಿ’ ಅಂತ ಕರೀತೀರೋ? ಅಷ್ಟಕ್ಕೂ ಅವರೆಲ್ಲರದ್ದೂ ಒಂದೇ ಸಿದ್ಧಾಂತ, ನಡಾವಳಿ ಇಲ್ಲವಲ್ಲ, ಕರಾವಳಿಯವರು ನಮ್ಮದು ಕರಾವಳಿ ನಡಾವಳಿ, ಉತ್ತರದವರು ನಮ್ಮದು ಉತ್ತರ ಕರ್ನಾಟಕದ ನಡಾವಳಿ, ಬೆಂಗಳೂರಿನವರು ನಮ್ಮದು ಜಾಗತಿಕ ನಡಾವಳಿ ಎಂದರೆ ನೀವು ಕನ್ನಡದ ನಡಾವಳಿಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ? ಕನ್ನಡ ನಡಾವಳಿಯ ದಿಕ್ಕುಯಾವುದು? ಕನ್ನಡ ನಡಾವಳಿ ಎಂದಿರಲ್ಲ, ಅದರ ಲಕ್ಷಣಗಳೇನು?
ಕನ್ನಡ ನಡಾವಳಿಯಲ್ಲಿ ಬೆಳೆದವನು ನಾಡನ್ನು ತೊರೆದುಹೋಗಿ ಕನ್ನಡವನ್ನು ಮರೆತು ಬೇರೊಂದು ಭಾಷೆಯನ್ನು ಕಲಿತರೆ ಅದನ್ನು ಧರ್ಮ ದೋಷ ಎನ್ನುವಿರೋ? _
‘ಹಿಂದು’ ಎನ್ನುವುದು ಸಿಂಧುನದಿಯ ಪೂರ್ವದಲ್ಲಿನ ಜನರಗೆ ಕೊಟ್ಟ ಹೆಸರು ಎಂದಿರುವಿರಿ... (ಈ ಬಗ್ಗೆ ನನ್ನ ಸಹಮತವೂ ಇದೆ.... ಹಾಗೆಯೇ ಒಬ್ಬ ಮುಸಲ್ಮಾನನ ಹಾಗೆ , ಕ್ರೈಸ್ತನ ಹಾಗೆ ನಾನೊಬ್ಬ ಹಿಂದು ಎಂದವನು ನಿಮ್ಮ ನೇರ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ... ಒಪ್ಪಿಕೊಂಡೆ!) ಆದರೆ ನೀವು ಹೇಳಿರುವ ಕನ್ನಡ ನಡಾವಳಿ ಎಂಬುದು ಕೂಡ ಕನ್ನಡ ಮಾತನಾಡುವ ಜನರೆಗೆ ಕೊಟ್ಟ ಒಂದು ಸಾಂಕೇತಿಕ ಹೆಸರಲ್ಲವೇ? ನಿಮ್ಮ ಕೇಳ್ಮೆಗಳಿಂದ ನಾನು ಕುಳಿತು ಯೋಚಿಸುವಂತಾಗುತ್ತಿದೆ.... ನನ್ನಿ...
_____________________
ಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಒ೦ದು ಕೌತುಕ!
ಬಹುಶಃ "What a Hindu is" ಪ್ಯಾರ ನಿಮ್ಮ ಅನುಮಾನಗಳನ್ನು ದೂರ ಮಾಡಬಲ್ಲದು.
http://en.wikipedia.org/wiki/Hindu#What_a_Hindu_is
Footnotes-
ಧರ್ಮ = Fairness & Natural Harmony
ಮತ = Religion
"ಗೂಳಿ ಹಳ್ಳಕ್ಕೆ ಬಿದ್ದಾಗ ಆಳಿಗೊಂದ್ ಕಲ್ಲಂತೆ"
ಸಂದೀಪ ಐತಾಳ
ಉ: ಒ೦ದು ಕೌತುಕ!
who is hindu?
what is it's 'siddaaota'?
ಮು೦ತಾದ ಪ್ರಶ್ನೆಗಳನ್ನ ಕೇಳಿ ಕುಹಕ ಮಾಡುವುದು ಸುಲಬ. ಆದರೆ ಸುಮಾರು ೫ ಸಾವಿರ ವರ್ಶಗಳ ಇತಿಹಾಸವಿರುವ, ಪ್ರತಿ ೧೦೦ ಮೈಲಿಗೂ ಬಾಷೆ, ಅಚಾರ, ವಿಚಾರಗಳು ಬದಲಾಗುವ, ನೂರಾರು ಗ್ರ೦ಥ ಕೃತಿಗಳನ್ನ ಒ೦ದಿರುವ ಈ ದರ್ಮದ ಸಿದ್ದಾ೦ತದ ಬಗ್ಗೆ ಮಾತನಾಡುವುದು ಸುಲಬವೇ?
ನಾವು ಇ೦ತಹ ಬ್ರ್ಹುಹದಾಕಾರದ ದರ್ಮದ ಬಗ್ಗೆ ಏನು ಮಾತನಾಡಿದರೂ ಅದು ಬಾಲಿಷವಾಗಿ ಕಾಣುತ್ತದೆ.
ಉ: ಒ೦ದು ಕೌತುಕ!
"ನಾವು ಇ೦ತಹ ಬ್ರ್ಹುಹದಾಕಾರದ ದರ್ಮದ ಬಗ್ಗೆ ಏನು ಮಾತನಾಡಿದರೂ ಅದು ಬಾಲಿಷವಾಗಿ ಕಾಣುತ್ತದೆ."
ರೀ.. ಅದು ಏನು ಅಂತ ಹೇಳೋದು ಬಿಟ್ಟು, ಅದು ಕುಹಕ, ಅದು ಇದು, ಅದು ಅದು ಅದುಕೊಂಡು ಬರೀತಿದ್ದೀರಿ!!
ಒಟ್ಟಿನಲ್ಲಿ.. ಅದರ ಬಗ್ಗೆ ಹೇಳಕ್ಕೆ ನಿಮಗೆ ಆಗಲ್ಲ. ಹೇಳಿದರೆ ಅದು ಬಾಲಿಶ
!!
ಸೂಪರ್!!
ಉ: ಒ೦ದು ಕೌತುಕ!
"ನಾವು ಇ೦ತಹ ಬ್ರ್ಹುಹದಾಕಾರದ ದರ್ಮದ ಬಗ್ಗೆ ಏನು ಮಾತನಾಡಿದರೂ ಅದು ಬಾಲಿಷವಾಗಿ ಕಾಣುತ್ತದೆ."
ರೀ.. ಅದು ಏನು ಅಂತ ಹೇಳೋದು ಬಿಟ್ಟು, ಅದು ಕುಹಕ, ಅದು ಇದು, ಅದು ಅದು ಅಂದುಕೊಂಡು ಬರೀತಿದ್ದೀರಿ!!
ಒಟ್ಟಿನಲ್ಲಿ.. ಅದರ ಬಗ್ಗೆ ಹೇಳಕ್ಕೆ ನಿಮಗೆ ಆಗಲ್ಲ. ಹೇಳಿದರೆ ಅದು ಬಾಲಿಶ
!!
ಸೂಪರ್!!
ಉ: ಒ೦ದು ಕೌತುಕ!
ಇ೦ತಹ ವಿತ೦ಡ ವಾದಕ್ಕೆ ನೀವು ಹೇಳಿ ಮಾಡಿಸಿದ್ದ ಆಗಿದೆ.
ನಾನು ಹೇಳಿದ್ದು ಇ೦ತಹ ಬ್ರುಹದಾಕಾರದ ದರ್ಮದ ಸಿದ್ದಾ೦ತದ ಬಗ್ಗೆ ಏನು ಹೇಳಿದರೂ ಅದು ಬಾಲಿಶವಾಗಿರುತ್ತದೆ೦ದು.
ಹಾಗೇನೆ, ನಾನು ಮಾತನಾಡಲು ನಿಮ್ಮ ಅಪ್ಪಣೆ ತೆಗೆದುಕೊಳ್ಳಬೆಕೆ೦ದು ಮಾತನಾಡಿದೆ, ತಪ್ಪಾಯಿತೆ? ಆಗಿದ್ದರೆ ಕ್ಷಮಿಸಿ!.
ಹಿ೦ದೂ ದರ್ಮದ ಬಗ್ಗೆ ತಿಳಿದು ಇನ್ನುಷ್ಟು ಕೆಸರು ರಾಚಬೇಕೆ೦ದಿದ್ದರೆ ಸ೦ದೀಪ್ ಕಳಿಸಿರುವ ಕೊ೦ಡಿಯನ್ನ ವೀಕ್ಷಿಸಬಹುದು. ಇವುಗಳನ್ನೆಲ್ಲ ಓದಿದರೆ ಇನ್ನಷ್ಟು ಕುಹಕವಾಡಬಹುದು!.
ಉ: ಒ೦ದು ಕೌತುಕ!
"ಇ೦ತಹ ವಿತ೦ಡ ವಾದಕ್ಕೆ ನೀವು ಹೇಳಿ ಮಾಡಿಸಿದ್ದ ಆಗಿದೆ."
ಇಲ್ಲಿ ವಿತಂಡ ಏನು?
ಬ್ರುಹದಾಕಾರ ಅಂದರೇನು? (ಇದನ್ನು ನೀವು ಮತ್ತೆ ಮತ್ತೆ ಬರೆಯುತ್ತಿರುವಿರಿ )
ನೀವು ಬರೀ "ಬ್ರುಹದಾಕಾರದ ದರ್ಮದ ಸಿದ್ದಾ೦ತ" ಅಂತ ಹೇಳುತ್ತಿರುವಿರಿ ಹೊರತು, ಅದರ ಒಂದು ತುಣಕನ್ನು ಹೇಳಿತ್ತಿಲ್ಲವಲ್ಲ.!!
ಒಂದು ಸಂಗತಿ! ನಾನು ಯಾವ ಕೆಸರು, ಕುಹುಕ ಮಾಡುತ್ತಿಲ್ಲ!!
ನಿಮಗೆ ನನ್ನ ಪ್ರಶ್ನೆಗಳಿಗೆ ಉತ್ತರ ಗೊತ್ತಿರದಿದ್ದರೆ, ಗೊತ್ತಿಲ್ಲ ಅಂದು ಸುಮ್ಮನಾಗಿ, ಯಾವ ಒತ್ತಾಯವಿಲ್ಲ. ಬದಲಿಗೆ ಪ್ರಶ್ನೆಗಳೇ 'ವಿತಂಡ, ಕುಹುಕ, ಬಾಲಿಶ, ಅದೂ, ಇದೂ' ಎಂದು 'ಹೆಸರಿಡುವುದ'ನ್ನು 'ಪಲಾಯನವಾದ' ಎಂದು ಹೆಸರಿಟ್ಟು( ಕಾರಣಕೊಡದೆ
) ಕೊಡಬಹುದು.
ಈ ಬರೀ ಹೆಸರಿಡುವ ಕೆಲಸದಲ್ಲಿ ಕಾಲ-ಹರಣ ಬೇಡ. ಬದಲಿಗೆ ಘನವೂ, ಮಹತ್ವವೂ ಆದ ಸಿದ್ಧಾಂತದ ಬಗ್ಗೆ ಚರ್ಚೆ ಮಾಡೋಣ!
ನಿಮಗೆ ಸಿದ್ಧಾಂತದ ಬಗ್ಗೆ ಹೇಳಲು ಏನೂ ಇರದಿದ್ದರೆ, ನೀವು ಉತ್ತರಿಸಲೇ ಬೇಕೆಂಬ ನನ್ನ ಯಾವ ಒತ್ತಾಯವಿಲ್ಲ.
=======
ನಾನು ಯಾವ ಕುಹುಕ ಮಾಡುತ್ತಿಲ್ಲ!
ಉ: ಒ೦ದು ಕೌತುಕ!
ಮಾಹಿತಿಗಾಗಿ ದನ್ಯವಾದಗಳು. ಈ ರೀತಿ ಕಟ್ಟು ಕಥೆಗಳಿ೦ದಲೇ ಹಿ೦ದೂ ಧರ್ಮವನ್ನ ಬೇರೆಯವರು(ರಮೇಶ್ ಎಮ್) ತುಚ್ಚವಾಗಿ ಕಾಣುತ್ತಿರುವುದು. ಲೇಖನವನ್ನ ಓದಿದ ನನಗೆ ನಿಜವಾಗಿಯು ಸೋಜಿಗವಾಯಿತು ಆದರೆ ನೀವು ನೀಡಿದ ಕೊ೦ಡಿಯಿ೦ದ ನಿಜ ತಿಳಿಯಿತು.
ಉ: ಒ೦ದು ಕೌತುಕ!
ಅದೇನಯ್ತೋ ಕಾಣ್ತಾ ಇಲ್ಲ!!!
ಆದ್ರೆ
ಈ ದೊಡ್ಡ-ಎಲುಬುಗಾರ, ನಾಸಾದಿಂದ 'ರಾಮ ಸೇತುವೆ' ಚಿತ್ರ, ತಾಜ ಮಹಲ್ಲು ಒಂದು ಶಿವನ ಗುಡಿ, ಇವೆಲ್ಲ ಸುಳ್ಳೆಂದು ಬಂದವೆ.!!
ಈ ನಾಸಾ-ರಾಮ ಸೇತುವೆಯ ಸುದ್ದಿಯಂತೂ ನೆನ್ನೆಯಲ್ಲಾ ಪೇಪರ್ನಾಗೆ ಬಂದಿತ್ತು!
ಸುಮ್ಸುಮ್ನೆ ರಸಿಯಾದಲ್ಲಿ ವಿಷ್ಣು ಗೊಂಬೆ ಸಿಕ್ತು, ವ್ಯಾಟಿಕನ್ ಅಲ್ಲಿ ಶಿವಲಿಂಗ ಸಿಕ್ತು ಅಂತೆಲ್ಲ ಹಬ್ಸವ್ರೆ!
ಕೊಲಬೇಡ ಕಳಬೇಡ
ಹಸಿಯ ನುಡಿಯಲುಬೇಡ
-ನಮ್ಮ ಬಸವಣ್ಣನವರ ವಚನ
ಸುಳ್ಳು ಹೇಳಿ ದರುಮ ಮಾಡಲು ಆದೀತೇ?! ರಾಮನ ಹೆಸರಲ್ಲಿ ಸುಳ್ಳು( ರಾಮ ಸೇತು- ನಾಸಾ), ಶಿವನ ಹೆಸರಲ್ಲಿ ಸುಳ್ಳು( ಕೇದರದ ನಕಲಿ ಮಂಜಿನ ನಿಂಗ).. !! ಕಡವಳ!!
ಉ: ಒ೦ದು ಕೌತುಕ!
__ಅಂದಹಾಗೆ ಈ ಮಂಜಿನ ’ನಿಂಗ’ ಅಂದರೆ ಏನು? ಯಾರಾದರೂ ನಿಂಗ ಹೋಗಿ ಮಂಜಿನಲ್ಲಿ ಸಿಕ್ಕಿಬಿದ್ದಿದ್ದನೆ?
_____________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಒ೦ದು ಕೌತುಕ!
ನಿಂಗ = ಲಿಂಗ
ನಿಂಗೇಗೌಡ = ಲಿಂಗೇಗೌಡ
ಉ: ಒ೦ದು ಕೌತುಕ!
ರಷ್ಯದಲ್ಲಿ ವಿಷ್ಣು ಮೂರ್ತಿ ಸಿಕ್ಕಿದ್ದು ಸುಳ್ಳು, ವ್ಯಾಟಿಕನ್ ನಲ್ಲಿ ಲಿಂಗ ಸಿಕ್ಕಿದ್ದು ಸುಳ್ಳು ಅಂತ ಎಲ್ಲಿ ಬಂದಿದೆ? ಲಿಂಕ್ ಇದ್ದರೆ ಕೊಡಿ. ಅವೆಲ್ಲಾ ಸತ್ಯ ಅಂತ ಇದುವರೆಗೆ ನಾನೂ ತಿಳಿದುಕೊಂಡಿದ್ದೆ. ದೊಡ್ಡ ಎಲುಬಿನ ದೇಹ ಸುಳ್ಳೆಂದು ನಾನೂ ನೋಡಿದಡ. ಕೆಲವರು ಹಾಗೆ ಮಾಡುತ್ತಿರುವುದು ನಿಜಕ್ಕೂ ಬೇಸರದ ವಿಚಾರ. ಏನೋ ಇಲ್ಲದ್ದನ್ನು ಹೇಳಿ ಹಿಂದೂ ಧರ್ಮವನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ. ಅದಕ್ಕೆ ಇವೆಲ್ಲಾ ಇಲ್ಲದೇ ದೊಡ್ಡದಡನಿಸಿಕೊಳ್ಳುವ ಶಕ್ತಿ ಇದೆ.
ರಾಮಸೇತುವೆ ವೈಜ್ನಾನಿಕವಾಗಿ ಇದುವರೆಗೆ ಪ್ರೂವ್ ಆದಹಾಗೆ ಇಲ್ಲ. ಆ ಬಗ್ಗೆ ಪ್ರಯತ್ನ ನಡೆದೇ ಇಲ್ಲ. ಆದರೆ ಇಲ್ಲಿ ವಿಷಯ ಇರುವುದು, ಕೋಟ್ಯಂತರ ಜನರ ನಂಬಿಕೆ ಬಗ್ಗೆ. ಬೇರೆ ದಾರಿ ಇದ್ದರೂ ರಾಮನ ಕಾಲದಲ್ಲಿ ಕಟ್ಟಿದ್ದೆಂದು ನಂಬಿಲ್ಪಟ್ಡ ಸೇತುವೆಯನ್ನು ಒಡೆದೇ ಯಾಕೆ ದಾರಿ ಮಾಡಬೆಕೆನ್ನುವುದು. ಅದು ಹಾಗೇ ಇರಲಿ ಬಿಡಿ. ಬೇರೆ ಪರ್ಯಾಯ ಮಾರ್ಗದಲ್ಲಿ ಕಾಲುವೆ ಮಾಡಬಹುದಲ್ಲ. ಅದರಿಂದ ಪರಿಸರಕ್ಕೂ ಹಾನಿಯೆಂಬುದನ್ನು ಈಗಾಗಲೇ ಹಲವು ತಜ್ಞರು ತಿಳಿಸಿದ್ದಾರೆ. ಅಲ್ಲಿನ ಮೀನುಗಾರರ ಜೀವನಕ್ಕೂ ಇದು ಕಲ್ಲು ಹಾಕಲಿದೆ. ಹಾಗಾದರೂ ಈ ಯೋಜನೆಯನ್ನು ಮಾಡಿಯೇ ತೀರಬೇಕೆಂದು ಹಠ ಏಕೆ? ಮುಂದೆಂದಾದರೂ ಸಂಶೋಧನೆಗಳು ನಡೆದಲ್ಲಿ ಅದು ಹೌದೆಂದು ಸಾಬೀತಾಗುವುದಾದರೆ ಆಗಲಿ. ಇಲ್ಲವಾದರೆ ಇರಲಿ ಬಿಡಿ. ಏನೀಗ. ಇದು ನಂಬಿಕೆಯ ಪ್ರಶ್ನೆ. ಅಷ್ಟೇ.
ಉ: ಒ೦ದು ಕೌತುಕ!
ನಾನೂ ಇದೇ ಪ್ರಶ್ನೆಯನ್ನು ಒಬ್ಬ ವಿದ್ವಾಂಸರಿಗೆ ಕೇಳಿದ್ದೆ. ಆಗ ವರು ಹೇಳಿದ್ದು ಹೀಗೆ. 'ದೇವನೊಬ್ಬ ನಾಮ ಹಲವು' ಎಂದು ನಂಬುವವರು ಹಿಂದೂಗಳಲ್ಲಿರಬೇಕಾದ ಮೊದಲ ಗುಣ. ಆಂದರೆ ದೇವರ ಹೆಸರು ಏಎನೆ ಇದ್ದರೂ ಕೊನೆಗೆ ಎಲ್ಲವೂ ತಲುಪುವುದು ಎಂದೇ ಕಡೆಗೆ ಎನ್ನುವುದು. ಇನ್ನು ಈಗಾಗಲೇ ಚರ್ಚೆಯಾದಂತೆ ಕೆಲವು ನಿಶ್ಚಿತವಾದ ಲಕ್ಷಣಗಳು ಧರ್ಮದಲ್ಲಿವೆ. ಕೆಳಗೆ ನೋಡಿ
DASHAKAM DHARMA LAKSHANAM |
There are 10 merits of piousness -
(1) Stability of mind
knowledge
(2) forgiveness
(3) benevolence
(4) abstinence from larceny
(5) internal and external cleanliness
(6) Control of senses
(7) intellect
(
(9) truth
(10) abstinence from indignancy.
(http://www.aryabhatt.com/vedas/samveda2.htm )
ಇದು ಮನುಸ್ಮೃತಿಯಲ್ಲಿ ಹೇಳಿರುವುದಂತೆ. "dharma lakshanam" ಅಂತ ಗೂಗಲ್ನಲ್ಲಿ ಹಾಕಿದರೆ ಇನ್ನೂ ಕೆಲವು ಲಿಂಕ್ಗಳು ಸಿಗುತ್ತೆ. ಹೆಚ್ಚಿನ ವಿವರ ಸಿಗಬಹುದು.
ಉ: ಒ೦ದು ಕೌತುಕ!
ಮನುಸ್ಮ್ರುತಿಯಲ್ಲಿ ಹೇಳಿರುವುದೆಲ್ಲ ದರುಮವೇ???
ಅದನ್ನು ಬಲು 'ಅನ್ಯಾಯ'ದ ಹೊತ್ತಗೆ ಎಂದು ಯಾಕೆ ಸುಟ್ಟರು?
ಕೊನೆಗೂ ಒಬ್ಬರು 'ಪ್ರಾಮಾಣಿಕ'ವಾಗಿ 'ಮನುಸ್ಮೃತಿ'ಯಲ್ಲೇ ಹಿಂದು ದರುಮವಿದೆ ಎಂದು ಒಪ್ಪಿದ್ದು ಒಳ್ಳೇದೇ ಆಯಿತು.
(1) Stability of mind
(2) forgiveness
(3) benevolence
(4) abstinence from larceny
(5) internal and external cleanliness
(6) Control of senses
(7) intellect
(Cool knowledge
(9) truth
(10) abstinence from indignancy.
ಇವೆಲ್ಲ ಇಲ್ಲದಿದ್ದವರು ಹಿಂದುಗಳಲ್ಲವೇ????
ನನಗೆ ರಾಧರ ಮಾತು, ಪ್ರಚಂಚರಂತೆ, ದರುಮದ ಸಿದ್ಧಾಂತವನ್ನೇ ಹೇಳದೇ, ಬರೀ ಧರ್ಮಾಚರಣೆಯನ್ನೇ ಹೇಳುತ್ತಿರುವಂತಿದೆ.
ಹೇಳಲು ಅಲ್ಲಿ 'ಸಿದ್ಧಾಂತ' ಅಂತ ಇದೆಯೇ???
ಉ: ಒ೦ದು ಕೌತುಕ!
""ಕೊನೆಗೂ ಒಬ್ಬರು 'ಪ್ರಾಮಾಣಿಕ'ವಾಗಿ 'ಮನುಸ್ಮೃತಿ'ಯಲ್ಲೇ ಹಿಂದು ದರುಮವಿದೆ ಎಂದು ಒಪ್ಪಿದ್ದು ಒಳ್ಳೇದೇ ಆಯಿತು.""
At last, you've said it...is this what you've wanted me to say ??.....huhhh
Disgusting.... malafide intentions, by definition are mens rea offence.
sorry for not replying / replying in english... currently i don't have time & patience for targeting aimlessly (I am spending 14 hrs in office)
I regret to my participation in this & the related thrd...
ಸಂದೀಪ ಐತಾಳ
ಉ: ಒ೦ದು ಕೌತುಕ!
ತಾಳ್ಮೆ. ತಾಳ್ಮೆ.!!!
"ಕೊನೆಗೂ ಒಬ್ಬರು 'ಪ್ರಾಮಾಣಿಕ'ವಾಗಿ 'ಮನುಸ್ಮೃತಿ'ಯಲ್ಲೇ ಹಿಂದು ದರುಮವಿದೆ ಎಂದು ಒಪ್ಪಿದ್ದು ಒಳ್ಳೇದೇ ಆಯಿತು."
ಹೀಗೆ ಹೇಳಿದ್ದರ ಹಿಂದೆ ಯಾವ 'intention' ಇದೆ ಎಂದು ತಪ್ಪು ತಿಳಿದು ಹಾರಾಡಬೇಡಿರಿ..
ತುಸು ತಾಳ್ಮೆ!!
ನಾನು ಹೇಳಿದ್ದು 'ಕೊನೆಗೂ ಒಬ್ಬರು 'ಪ್ರಾಮಾಣಿಕವಾಗಿ' 'ಒಂದು ಹೊತ್ತಗೆ'ಯಲ್ಲೇಏ ಹಿಂದು ದರುಮವಿದೆ ಎಂದು ಒಪ್ಪಿದ್ದು ಒಳ್ಳೇದೇ ಆಯಿತು' ಏಕೆಂದರೆ ಕಡಮೇ ಅಂದ್ರೂ ಆ 'ಒಂದು ಹೊತ್ತಗೆ'ಯನ್ನು ಓದಿ ಆದರೂ ನಾವು 'ಹಿಂದು' ಬಗ್ಗೆ ತಿಳಿಯಬಹುದಲ್ಲ.
ನಾನು ರಾಧರಿಗೆ ಹಾಗೆ ಮನುಸ್ಮೃತಿ ಬಗ್ಗೆ ಬರೆಯಿರಿ ಎಂದು ಹೇಳಿದ್ದರೆ, ಅದು ನನ್ನ "Disgusting.... ..intentions," ಆಗಿರುತ್ತಿತ್ರು. ಆದರೆ ನನಗೆ ರಾಧರು ಯಾರೆಂದೇ ಗೊತ್ತಿಲ್ಲವಲ್ಲ!!
ಅವರು 'ಮನುಸ್ಮೃತಿಯ ಜಾಗದಲ್ಲಿ ಭಗವದ್ಗೀತೆಯನ್ನು ಹೆಸರಿಸಿದ್ದರೂ' ನಾನು "ಕೊನೆಗೂ ಒಬ್ಬರು 'ಪ್ರಾಮಾಣಿಕ'ವಾಗಿ 'ಭಗವದ್ಗೀತೆ'ಯಲ್ಲೇ ಹಿಂದು ದರುಮವಿದೆ ಎಂದು ಒಪ್ಪಿದ್ದು ಒಳ್ಳೇದೇ ಆಯಿತು." ಎಂದು ಬರೆಯುತ್ತಿದ್ದರೆ.
ಐತಾಳರೇ, ನೀವು ಕೂತಲ್ಲೇ ನನ್ನ ಮಾತನ್ನು "Disgusting.. malafide(ಹಿಂಗಂದ್ರೇನು?) Intentions" ಎಂದು ಕಾರಣವಿಲ್ಲದೇ ತಿಳಿದು ಹಿಂಗೆ ಬರೆದರೆ, ನಾನು ಏನು ಹೇಳಲಿ, 'ತಾಳ್ಮೆ ಇರಲಿ' ಎನ್ನುವುದನ್ನು ಬಿಟ್ಟು.
ಕೊನೆಗೂ ನಿಮಗೆ 'regret' ಎನ್ನುವ ಗುಣವಿದೆ ಎಂದು ತಿಳಿದು ನನಗೆ ನಲಿವೇ ಆಯ್ತು!!
ಉ: ಒ೦ದು ಕೌತುಕ!
ಅರೇ.. ನಾನೆಲ್ಲಿ ಹೇಳಿದೆ??.. ರಾಧಾ ಅವರು 'ಮನುಸ್ಮೃತಿ'ಯದಲ್ಲಿ ಹಿಂದು ಸಿದ್ಧಾಂತ/ಧರ್ಮಾಚರಣೆಗಳು ಇದೆ ಎಂದು ಹೇಳಿದಲ್ವಾ!!
ತಾಳ್ಮೆ ತಂದುಕೊಂಡು ನಿಧಾನವಾಗಿ/ಮೆಲ್ಲಗೆ ಓದಿ, ಇಷ್ಟವಿದ್ದರೆ ಕನ್ನಡದಲ್ಲೇ ಬರೆಯಿರಿ.
ಉ: ಒ೦ದು ಕೌತುಕ!
@ Mahesh
1. If you get your bunch of threads audited independently, the result will be nothing other than "disgusting (to say the least)". On top of it ,you indulge in passing random ad hominem comments. I feel there is a difference b/w orkut & sampada
2. I am breaking my head to explain things from very basic levels... you didn't SEEM to have the bonafide intentions of knowing things in a holistic manner.
3. I requested & got " ಹಿಂದು ಏನಿದು? ಅದರ ಸಿದ್ದಾಂತವೇನು" thread re-instated by writing it to the moderators which was deleted on the grounds of "cheap taste". I was planning to come to office on sunday to elaborate on this issue meticulously.
4. Next time when you lock horns with me make sure that you get your home work done... I don't want to re-invent wheel again & again by explaining rudimentary stuff in the middle of a serious thought process.
ಸಂದೀಪ ಐತಾಳ
ಉ: ಒ೦ದು ಕೌತುಕ!
ಐತಾಳರೇ.
ಸರಿ.. ಕೊನೆಗೂ 'personal attack' ನಿಮ್ಮ ವಾದವಾಗಿದ್ದು. ಒಳ್ಳೆಯದೇ. ಅದು ಎಲ್ಲದಕ್ಕೂ ಉತ್ತರ ಹೇಳಿ ಮುಗಿಸುವುದು.
ನಾನು ನೀವು ಹೀಗೆ ಹಾಗೆ, ಎಂದು ಹೇಳೆನು. !!
ನಾನು ನಿಮ್ಮ ಕೇಳಲೇ ಇಲ್ಲವಲ್ಲ.!!
ನನ್ನ ಪ್ರಶ್ನೆ ಇಷ್ಟೇ ಇರುವುದು 'ಹಿಂದು ಸಿದ್ದಾಂತ' ಏನು? ಇದು ನಿಮಗೆ dirty discussion, cheap taste, locking horn, disgusting ಅನ್ನಿಸಿದ್ದರೆ ಒಳ್ಳೆಯದೇ !!
ಟೈಮಿಲ್ಲ ಅಂದಿದ್ದವರು, ಇಷ್ಟೆಲ್ಲ, ಬರೆದದಕ್ಕೆ ಧನ್ಯವಾದ!
ಉ: ಒ೦ದು ಕೌತುಕ!
1. """ಕೊನೆಗೂ ಒಬ್ಬರು 'ಪ್ರಾಮಾಣಿಕ'ವಾಗಿ 'ಮನುಸ್ಮೃತಿ'ಯಲ್ಲೇ ಹಿಂದು ದರುಮವಿದೆ ಎಂದು ಒಪ್ಪಿದ್ದು ಒಳ್ಳೇದೇ ಆಯಿತು.""
This statement prima facie made me to doubt the spirit of the discussion.
2. "ಕೊನೆಗೂ ನಿಮಗೆ 'regret' ಎನ್ನುವ ಗುಣವಿದೆ ಎಂದು ತಿಳಿದು ನನಗೆ ನಲಿವೇ ಆಯ್ತು"..
what is this statement supposed to be ?? for me it answers as to who has started the game ..
3. (i)""ನನ್ನ ಪ್ರಶ್ನೆ ಇಷ್ಟೇ ಇರುವುದು 'ಹಿಂದು ಸಿದ್ದಾಂತ' ಏನು? ಇದು ನಿಮಗೆ dirty discussion, cheap taste, locking horn, disgusting ಅನ್ನಿಸಿದ್ದರೆ ಒಳ್ಳೆಯದೇ !!""
(ii) ""ನಾನು 'ಹಿಂದು ಸಿದ್ದಾಂತ' ಏನು ಎಂದು ಕೇಳಿದ್ದೇ ದೊಡ್ಡ ತಪ್ಪಾಗಿದೆ ಎಂಬಂತೆ ಐತಾಳರು, ಪ್ರಚಂಚರು ಹೇಳಿಬಿಟ್ಟಿದ್ದಾರೆ""
I've never said 'ಹಿಂದು ಸಿದ್ದಾಂತ' discussion is disgusting / crime.. but the malafide intentions (point-1). Before you jump into a wrong conclusion (at least in my case) pls be in the flow & the theme of individual thought process in toto
I didn't say the other related thread as "Cheap taste" ... but was moderator's call...
4. "ನಾನು ನಿಮ್ಮ ಕೇಳಲೇ ಇಲ್ಲವಲ್ಲ.!! "
The very fact that you've started a thread invites all members of the community to answer. Otherwise you would put it in personal mail boxes of the people you want to engage.....is it not a faux pas ??
5. If you had read the SC ruling in good spirit,
(i) you would appreciate the complexities involved in the process of making a linear function from an organic idea.
(ii) you wouldn't dare to jump into restricting the defintion at every drop of a hat saying hindu=manusmrithi, hindu is that & this.
6. The very purpose me writing in english is lack of time to transliterate using the interface. every comment i put makes me to stay 30 more minutes to stay in office beyond 10 pm. I am sure that i can't leave office today before 11 Pm.
ಸಂದೀಪ ಐತಾಳ
ಉ: ಒ೦ದು ಕೌತುಕ!
ಈ ವಾದ ಮಾಡೊಕ್ಕೆ ರಾತ್ರಿಯೆಲ್ಲಾ ಕಳೆಯುವುದೇ ?
ಈ ರೀತಿ ವಾದಗಳನ್ನು Out Source ಮಾಡಬಾರದೇ ?