ಉತ್ತರ ಕನ್ನಡದ ೩ ತಾಲೂಕು ಗೋವಾ ಪಾಲಾಗುವುದೇ?
ಕಾರವಾರ, ಜೋಯ್ಡಾ, ಹಳಿಯಾಳ ಕಬಳಿಕೆಗೆ ಕಸರತ್ತು
- ಜುಲೈ ೨ನೇ ವಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ
ಕೊಂಕಣಿ ಬೇಡಿಕೆ
- ಕಾರವಾರ
ಗ್ರಾಮಗಳು : ೬೦
ವ್ಯಾಪ್ತಿ : ೭೩೨ ಚ.ಕಿ.ಮೀ.
ಜನಸಂಖ್ಯೆ : ೧.೪ ಲಕ್ಷ
ಕೊಂಕಣಿಗರು : ಶೇ. ೭೮.
- ಜೋಯಿಡಾ
ಗ್ರಾಮಗಳು : ೧೩೧
ವ್ಯಾಪ್ತಿ : ೧೮೯೧ ಚ.ಕಿ.ಮೀ.
ಜನಸಂಖ್ಯೆ : ೪೬೮೧೮
ಕೊಂಕಣಿಗರು : ಶೇ. ೮೪
- ಹಳಿಯಾಳ
ಗ್ರಾಮಗಳು : ೧೨೦
ವ್ಯಾಪ್ತಿ:೮೪೭.೭ ಚ.ಕಿ.ಮೀ.
ಜನಸಂಖ್ಯೆ : ೭೫೫೯೩
ಕೊಂಕಣಿಗರು : ಶೇ. ೬೭
....
ಈಗಾಗಲೇ ಗೋವಾದ ನೂತನ ಜನಪ್ರತಿನಿಧಿಗಳು ಹಾಗೂ ವಿವಿಧ ಮುಖಂಡರನ್ನು ಸಂಪರ್ಕಿಸಿ ಗೋವಾ ಸರ್ಕಾರದ ಮೇಲೆ ಪ್ರಭಾವ ಬೀರತೊಡಗಿದೆ.
ನಾನೇ ವಾದಿಸುತ್ತೇನೆ- ಪ್ರಕಾಶ ಪಾಲನಕರ:ಗೋವಾ ಕೊಂಕಣಿ ರಾಜ್ಯ ಏಕೀಕರಣ ಮಂಚ್ನ ಮುಖಂಡ ಪ್ರಕಾಶ ಪಾಲನಕರ ಅವರನ್ನು ಮಂಚ್ನ ಮುಂದಿನ ಕ್ರಮದ ಬಗ್ಗೆ ‘ಕನ್ನಡಪ್ರಭ’ ಪ್ರಶ್ನಿಸಿದಾಗ, ‘ಜುಲೈ ಎರಡನೇ ವಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ನಮ್ಮ ಬೇಡಿಕೆಯ ಪರವಾಗಿ ನಾನೇ ವಾದಿಸುತ್ತೇನೆ. ಯಾವ ವಕೀಲರ ಅಗತ್ಯವೂ ಇಲ್ಲ. ಕಾನೂನು ಸಮರ ಹಾಗೂ ರಾಜಕೀಯ ಸಮರವನ್ನು ಏಕಕಾಲಕ್ಕೆ ಮಾಡಲಿದ್ದೇವೆ’ ಎಂದಿದ್ದಾರೆ.
ಈ ಸಂಘಟನೆಗಳ ಬೆಂಬಲಕ್ಕೆ ಮರಾಠಿ ಹಾಗೂ ಕೊಂಕಣಿಯ ಖ್ಯಾತ ಸಾಹಿತಿ ಮಹಾಬಲೇಶ್ವರ ಸೈಲ್ ನಿಂತಿದ್ದಾರೆ. ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸಂಘಟನೆಗಳು ಈ ಮೂರೂ ತಾಲೂಕುಗಳ ಗ್ರಾಮಾಂತರ ಪ್ರದೇಶಗಳಲ್ಲಿ ಕರಪತ್ರ ವಿತರಣೆ, ಸಭೆ ಸಮಾರಂಭಗಳ ಮೂಲಕ ಜನಜಾಗೃತಿ ಮೂಡಿಸುತ್ತಿವೆ.
http://uni.medhas.org/unicode.php5?file=http://www.kannadaprabha.com/New...
ಕೊಂಕಣಿಗರು ಹೋರಾಟಕ್ಕೆ ಗೆಲುವಾಗಲಿ! ![]()

- Login or register to post comments
- 492 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಉತ್ತರ ಕನ್ನಡದ ೩ ತಾಲೂಕು ಗೋವಾ ಪಾಲಾಗುವುದೇ?
ನೀವು ಕೊನೆಯಲ್ಲಿ ಕೊಂಕಣಿಗರ ಹೋರಾಟಕ್ಕೆ ಗೆಲುವಾಗಲಿ ಅಂತಾ ಬರೆದಿರುವದು ಯಾಕೆ? ನನಗೆ ಅರ್ಥವಾಗಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದು ಅದು?
ನೀವು ಅವ್ರಿಗೆ support ಮಾಡ್ತಿಡೀರಾ?
ಉ: ಉತ್ತರ ಕನ್ನಡದ ೩ ತಾಲೂಕು ಗೋವಾ ಪಾಲಾಗುವುದೇ?
೧ ಅಲ್ಲಿಯ ಹೆಚ್ಚಿನ ಮಂದಿಗೆ ಗೋವೆಗೆ ಹೋಗಲು ಹಂಬಲವಿದ್ದರೆ, ಅವರ ಒತ್ತಾಯ ಸರಿ.! ಹೀಗೆ ಉಂಕಿಸಿ ಕೊಂಕಣಿಗರ ಹೋರಾಟಕ್ಕೆ ಗೆಲುವಾಗಲಿ ಎಂದುದು!
೨ ಇಲ್ಲಾ ಅಲ್ಲಿ ಹೆಚ್ಚು ಕನ್ನಡಿಗರೇ ಇದ್ದರೂ ಕೂಡ, ಇಂತ ಹೋರಾಟ ನಡೆಯುತ್ತಾ ಇರಬೇಕು. ಆಗಲೇ ತೂಕಡಿಸುವ ಕನ್ನಡಿರು ಎಚ್ಚರವಾಗಿರುವುದು!
ಎರಡು ಕಾರಣಗಳಿಂದ ಅವರಿಗೆ ಜೈ!
ನಾವು ಕನ್ನಡಿಗರಿಗೆ ಕುತ್ತು ಕುತ್ತಗೆಯ ವರೆಗೂ ಬಂದ ಮೇಲೇ ಎಚ್ಚರವಾಗೋದು.!