ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗದ್ದಲ
ಪ್ರಜಾವಾಣಿಯಲ್ಲಿಂದು ಕಸಾಪ ದಲ್ಲಿ ನಡೆದ ಗಲಾಟೆ ಗದ್ದಲ ಬಗ್ಗೆ ಒಂದು ರಿಪೋರ್ಟ್ ಇದೆ, ಓದಿ.
ಸಾಹಿತ್ಯವನ್ನು 'channel' ಮಾಡಬೇಕಾದ ಸಂಸ್ಥೆಯೊಂದು ಹೀಗೆ 'ರಾಜಕೀಯ'ದಿಂದ ಆವೃತಗೊಂಡು ತನ್ನ ಜವಾಬ್ದಾರಿಯಿಂದ ದೂರ ಹೋಗುತ್ತಿರುವುದು ಬಹಳ ವಿಷಾದನೀಯ ಸಂಗತಿ.

- Login or register to post comments
- 783 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಗದ್ದಲ....
ನನಗೆ ಈಹೊತ್ತಿನ ಪತ್ರಿಕೆಯಲ್ಲಿ ಇದನ್ನು ಓದಿ ಬಹಳ ಬೇಜಾರಾಯಿತು. ಪರಿಷತ್ತಿನಲ್ಲಿ ರಾಜಕೀಯ ನುಸುಳಿರುವ ಬಗ್ಗೆ ಮೊದಲಿನಿಂದಲೂ ತಿಳಿದಿತ್ತಾದರೂ ಅದು ಈ ಮಟ್ಟದಲ್ಲಂತೂ ಹೊರ ಬಿದ್ದಿರಲಿಲ್ಲ. ಸದಸ್ಯರುಗಳಾದರೂ ಪರಿಷತ್ತಿನ ಘನತೆಯನ್ನು ಕಾಪಾಡಲು ಸಮಾಧಾನದಿಂದ ವರ್ತಿಸಬೇಕಿತ್ತು. ಇದನ್ನೆಲ್ಲ ನೋಡಿದರೆ, ಪರಿಷತ್ತು ಮೊದಲಾದ ಯಾವುದೇ ಕನ್ನಡ ಇಲಾಖೆಗಳಿಂದ ಕನ್ನಡಕ್ಕೆ, ಕನ್ನಡ ಜನರಿಗೆ ಕಿಂಚಿತ್ತೂ ಲಾಭವಿಲ್ಲವೆನ್ನುವುದು ಮತ್ತೊಮ್ಮೆ ಖಾತ್ರಿಯಾಯಿತು.