ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕರ್ನಾಟಕದಲ್ಲಿ ನಿರಾಶ್ರಿತರಾಗಲು ಸೈಕ್ಲೋನ್ ಬೇಕಿಲ್ಲ!

ಹಿಡಕಲ್ ಜಲಾಶಯದ ನೀರು ಗ್ರಾಮದೊಳ ನುಗ್ಗಿ ಕ್ಯಾಟ್ರಿನ, ರೀಟ ಅಮೇರಿಕನ್ನರಿಗೆ ತಂದಿತ್ತ ವೇದನೆಯೇ ಗೋಕಾಕ ಗ್ರಾಮವಾಸಿಗಳದ್ದೂ.

ಇಡೀ ಪ್ರದೇಶ ಹೊಲಸು ತುಂಬಿಕೊಂಡು ದುರ್ನಾತ ಬೀರತೊಡಗಿದೆ. ಹಂದಿ, ನಾಯಿಗಳು ಅಲ್ಲಲ್ಲೇ ಸತ್ತುಬಿದ್ದಿವೆ.

ಪ್ರಜಾವಾಣಿಯ ಈ ಲೇಖನ ಓದಿ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಬೆಂಗಳೂರನ್ನು ಅಸ್ತವ್ಯಸ್ತ ಮಾಡಬೇಕಾದರೆ....

pavanaja's picture

ಪ್ರಜಾವಾಣಿಯ ಮೆಟ್ರೋ ವಿಭಾಗದಲ್ಲಿ ಪ್ರಕಟವಾದ ಒಂದು ಮಾತು ನೆನಪಾಯಿತು-

ಕೆಲವು ಉಗ್ರವಾದಿಗಳು ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತ ಮಾಡಲು ಯೋಜನೆ ಹಾಕುತ್ತಿದ್ದಾರೆ ಎಂದು ಸುದ್ದಿ ಬಂದಿದೆ. ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತ ಮಾಡಬೇಕಾದರೆ ಅಂತಹ ಘೋರವಾದ ಯಾವ ಕಾರ್ಯವೂ ಬೇಕಾಗಿಲ್ಲ. ಒಬ್ಬ ಟ್ರಾಫಿಕ್ ಪೋಲೀಸ್ ಮೂತ್ರ ಮಾಡಲು ಹೋದರೆ ಸಾಕು.

ಸಿಗೋಣ,
ಪವನಜ
-----------
Think globally, Act locally