ಕರ್ನಾಟಕದಲ್ಲಿ ನಿರಾಶ್ರಿತರಾಗಲು ಸೈಕ್ಲೋನ್ ಬೇಕಿಲ್ಲ!
ಹಿಡಕಲ್ ಜಲಾಶಯದ ನೀರು ಗ್ರಾಮದೊಳ ನುಗ್ಗಿ ಕ್ಯಾಟ್ರಿನ, ರೀಟ ಅಮೇರಿಕನ್ನರಿಗೆ ತಂದಿತ್ತ ವೇದನೆಯೇ ಗೋಕಾಕ ಗ್ರಾಮವಾಸಿಗಳದ್ದೂ.
ಇಡೀ ಪ್ರದೇಶ ಹೊಲಸು ತುಂಬಿಕೊಂಡು ದುರ್ನಾತ ಬೀರತೊಡಗಿದೆ. ಹಂದಿ, ನಾಯಿಗಳು ಅಲ್ಲಲ್ಲೇ ಸತ್ತುಬಿದ್ದಿವೆ.
ಪ್ರಜಾವಾಣಿಯ ಈ ಲೇಖನ ಓದಿ.

- Login or register to post comments
- 821 hits
- Email this forum





RSS:
ಬೆಂಗಳೂರನ್ನು ಅಸ್ತವ್ಯಸ್ತ ಮಾಡಬೇಕಾದರೆ....
ಪ್ರಜಾವಾಣಿಯ ಮೆಟ್ರೋ ವಿಭಾಗದಲ್ಲಿ ಪ್ರಕಟವಾದ ಒಂದು ಮಾತು ನೆನಪಾಯಿತು-
ಕೆಲವು ಉಗ್ರವಾದಿಗಳು ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತ ಮಾಡಲು ಯೋಜನೆ ಹಾಕುತ್ತಿದ್ದಾರೆ ಎಂದು ಸುದ್ದಿ ಬಂದಿದೆ. ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತ ಮಾಡಬೇಕಾದರೆ ಅಂತಹ ಘೋರವಾದ ಯಾವ ಕಾರ್ಯವೂ ಬೇಕಾಗಿಲ್ಲ. ಒಬ್ಬ ಟ್ರಾಫಿಕ್ ಪೋಲೀಸ್ ಮೂತ್ರ ಮಾಡಲು ಹೋದರೆ ಸಾಕು.
ಸಿಗೋಣ,
ಪವನಜ
-----------
Think globally, Act locally