Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಇನ್ಫೋಸಿಸ್‌ಗೆ ಮುತ್ತಿಗೆ

September 28, 2005 - 7:35am — pavanaja

ಇಂದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿರುವ ಸುದ್ದಿ ಓದಿ. ವಿಚಿತ್ರ ಎಂದರೆ ಇದು ಬೇರೆ ಯಾವುದೆ ಪತ್ರಿಕೆಗೆಳಲ್ಲಿ ಪ್ರಮುಖ ಸುದ್ದಿಯಾಗಿಲ್ಲ. ನಾನು ಇನ್ನೂ ಎಲ್ಲ ಪತ್ರಿಕೆಗಳ ಎಲ್ಲ ಪುಟಗಳನ್ನು ಓದಿಲ್ಲ. ಮುಖಪುಟ ಮಾತ್ರ ನೋಡಿದೆ.

ಸಿಗೋಣ,
ಪವನಜ

‹ ಚಿದಂಬರ ರಹಸ್ಯ SQL ›
  • ಹರಟೆ ಕಟ್ಟೆ
Ornamental seperator
  • Login or register to post comments
  • 794 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 28, 2005 - 10:16pm — hpn

ಮೊದಲು

hpn's picture

ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕಿರುವುದು ಹೆಚ್ ಎ ಎಲ್ ನಂತಹ ಸರಕಾರೀ ಸಂಸ್ಥೆಗಳಲ್ಲಿ! ಇನ್ಫೋಸಿಸ್ ನಲ್ಲಿ ಬೇಕಾದಷ್ಟು ಕನ್ನಡಿಗರಿದ್ದಾರೆ, ಆದರೆ ಅವರುಗಳು ಬಹುಶಃ ಬೇರೆ ಭಾಷೆಯವರಂತೆ 'ಭಾಷೆಯ' ಮೇಲೆ ಆದ್ಯತೆ ನೀಡುವುದು ಕಡಿಮೆ (ಅದು ಎಥಿಕಲ್ ಆದರೂ ಬೇರೆ ಭಾಷೆಯವರು ಹೀಗೆ ಮಾಡದೇ ಇರುವುದರಿಂದ ಬಹುಶಃ ಇಂಬ್ಯಾಲೆನ್ಸ್ ಸೃಷ್ಟಿಯಾಗಿದೆ).

ಇನ್ಫೋಸಿಸ್ ಗೆ ಮುತ್ತಿಗೆ ಹಾಕಬಾರದಿತ್ತು. ಬೆಂಗಳೂರಿನಲ್ಲಿ ನೂರಾರು ಕಂಪೆನಿಗಳಿವೆ. ಅವುಗಳನ್ನೆಲ್ಲ ಮರೆತು ಬಿಟ್ಟ ಹಾಗೆ ಕಾಣುತ್ತಿದೆ. ಮುತ್ತಿಗೆ ಹಾಕಿ ಗಲಾಟೆ, ದೊಂಬಿ ಮಾಡುವುದು ನಮ್ಮ ಕನ್ನಡಿಗರಿಗೆ ಒಳ್ಳೆಯ ಹೆಸರಂತೂ ತಂದುಕೊಡದೇ ಇರುವುದು ಗ್ಯಾರಂಟಿ.
--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
September 29, 2005 - 7:57pm — raja_hm

ಹೌದು ಇದು ತಪ್ಪು

raja_hm's picture

ಕನ್ನಡ ಸಿನಿಮಾದವರ ತರಹ ಒಳ್ಳೆಯ ಚಿತ್ರ ಮಾಡದೆ ಬೇರೆ ಭಾಷೆಯ ಚಿತ್ರ ತೆರೆಗೆ ತರಬೆಡಿ ಅನ್ನೊ ಹಾಗೆ ಇದೆ ಇದು ಕೂಡಾ...

ಇನ್ಫೊಸಿಸ್ ಕನ್ನಡದವರು ಹೆಮ್ಮೆ ಪಡುವಂತ ಕಂಪನಿ...ಇದು ನನ್ನ ಅನಿಸಿಕೆ. ನಿವೇನಂತಿರಾ?

"ರಾಜಾ"

  • Login or register to post comments
  • link
  • Email this ಪ್ರತಿಕ್ರಿಯೆ
September 29, 2005 - 8:44pm — Rohit

ಒಮ್ಮೆ ಯೋಚಿಸಬೇಕು

Rohit's picture

ಮೇಲ್ನೋಟಕ್ಕೆ, ರಕ್ಷಣಾ ವೇದಿಕೆ ಮಾಡಿದ್ದು ಸ್ವಲ್ಪ ತರ್ಲೆ ಕೆಲ್ಸ ಅನ್ಸುದ್ರೂ ಒಳಗೆಲ್ಲೋ ನನಗೆ ಅವರು ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಅನ್ಸುತ್ತೆ. ಮೆರಿಟ್ ಅಗತ್ಯವಿರುವ ಕೆಲಸಗಳನ್ನು ಬಿಟ್ಟು ಕೆಳ ದರ್ಜೆಯ ಕೆಲಸಗಳಿಗೂ ಹೊರರಾಜ್ಯದವರಿಗೆ ಮಣೆ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಬೆಂಗಳೂರಿನಲ್ಲಿ ಇವರುಗಳು ತಮ್ಮ ಧಂಧೆ ನಡೆಸಲು ಎಷ್ಟೆಲ್ಲ ಸವಲತ್ತುಗಳನ್ನು ನಮ್ಮ ಸರ್ಕಾರ ಒದಗಿಸಿದೆ. ಈಹೊತ್ತು ಬೆಂಗಳೂರಿನಲ್ಲಿರುವ ಬಹುತೇಕ ಫ್ಲೈಓವರ್ಗಳೂ ಅವರ ಆಫೀಸುಗಳತ್ತಲೇ ಮುಖ ಮಾಡಿವೆ. ಬದಲಿಗೆ ಕರ್ನಾಟಕದ ಸಾಮಾನ್ಯರಿಗೆ ಏನು ಸಿಕ್ಕಿದೆ. ಇವರುಗಳಿದಾಗಿ ಕರ್ನಾಟಕ ಸರ್ಕಾರವು, ಇವರು ಕರೆ ತರುವ ವಲಸಿಗರಿಗೂ ಸೌಲಭ್ಯಗಳನ್ನೊದಗಿಸಬೇಕು...ನಮಗಿದ್ಯಾವ ಕರ್ಮ. ಇದರ ಮೇಲೆ, ಇವರುಗಳಿಂದ ಕರ್ನಾಟಕದ ಭಾಷಂ ಸಂಸ್ಕೃತಿಗಾಗುತ್ತಿರುವ ಅವಮಾನವನ್ನೂ ಸಹಿಸಬೇಕು. ಇತ್ತೀಚಿಗೆ ಐಬಿಎಂ ಕಂಪನಿಯವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಅರಮನೆ ಮೈದಾನದಲ್ಲಿ ನಡೆಸಿದ ಸಮಾರಂಭದಲ್ಲಿ, ಕೆಲವು ಜನಪ್ರಿಯ ಗಾಯಕರು ಕನ್ನಡ ಹಾಡುಗಳನ್ನು ಹಾಡಲು ಮುಂದಾದಾಗ ಅವರನ್ನು ತದೆಯಲಾಯಿತಂತೆ. ಈಗ ಹೇಳಿ ಎಲ್ಲ ಸಹನೆಗೂ ಮಿತಿಯಿರುತ್ತದಲ್ಲವೆ...

  • Login or register to post comments
  • link
  • Email this ಪ್ರತಿಕ್ರಿಯೆ
September 30, 2005 - 12:53am — ಶ್ಯಾಮ ಕಶ್ಯಪ

ಶ್ಯಾಮ ಕಶ್ಯಪ's picture

ಪ್ರಜಾವಣಿಯಲ್ಲದೇ ಟೆಲಿಗ್ರಾಫ್ ನಲ್ಲಿ ಕೆಟ್ಟದಾಗಿ ಬರೆದಿದ್ದಾರೆ ಇದರ ಬಗ್ಗೆ. (ಅದರ ಬಗ್ಗೆ ಇಂಗ್ಲೀಷಿನಲ್ಲಿ ನನ್ನ ಅನಿಸಿಕೆ ಇಲ್ಲಿದೆ)

ಕೆವಿಕೆ ಯವರು ಸರಿಯೋ ತಪ್ಪೋ, ಐಟಿ ಕಂಪನಿಗಳು ಕನ್ನಡಿಗರನ್ನ್ದು ಮೂದಲಿಸುವುದು ಸರಿಯೇ? ವಿಜಯಕರ್ನಾಟಕದ ಪ್ರಕಾರ, ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು. ಕನ್ನಡ ಚಲನಚಿತ್ರಗಳು ಕಳಪೆಯಾಗಿರಬಹುದು, ನಮ್ಮ ಕಾರ್ಮಿರೂ ಕಳಪೆ ಎಂಬುವುದು ಅಸತ್ಯ

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಜ್ ಮತ್ತು ದೇವಸ್ಥಾನ
  • ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ
  • ಕನ್ನಡಕ್ಕಿಂದು ಬೇಕಾಗಿರುವುದು...
  • ಬಸವನಗುಡಿ ನ್ಯಾಶನಲ್ ಕಾಲೇಜು ಆವರಣದಲ್ಲಿ "ಮಹಾಭಾರತ ಉತ್ಸವ"
  • ಬೆಂಗಳೂರಿನಲ್ಲಿ ಹಳೆಯ ಕನ್ನಡ ಚಿತ್ರಗಳ 'ಹಬ್ಬ'
Syndicate content

ಲೇಖಕರು

pavanaja's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator