ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಹೇಗಿದ್ದ ಹೇಗಾದ ಗೊತ್ತ? ನಮ್ಮ ......

July 14, 2007 - 12:38am — girishwill

ಪ್ರೀತಿಯ ಗೆಳೆಯ - ಗೆಳತಿಯರೆ ....

ಅವನೊಬ್ಬ ಆದರ್ಶ ವಿಧ್ಯಾರ್ಥಿ, ಅತಿ ಬುದ್ಧಿವಂತ, ಮೌನಿ ಮತ್ತು ಸರಳ ಜೀವಿಯಾಗಿದ್ದ ಕಣ್ರೀ. ಅಪ್ಪ - ಅಮ್ಮ ಇಬ್ಬರೂ ವೈದ್ಯರು ಆದರೆ ಇವನು ಇಂಜಿನಿಯರಿಂಗ್ ಓದೋವಾಗ ಹೊಡೆದದ್ದು ಬೈಸಿಕಲ್. ನಾವು ಓದಿದ್ದು ದಾವಣಗೆರೆಯ ಬಾಪೂಜಿ ಕಾಲೇಜು ಅವನು ಓದಿದ್ದು ಅಲ್ಲಿಯ ಬೀಡೀಟಿ ಕಾಲೇಜು, ಒಂದೇ ವರ್ಷ ಕಾಲೇಜು ಮುಗಿಸಿದ ನಾವು, ನಮ್ಮವನೊಬ್ಬ ಭಯೋತ್ಪಾದಕ ಆಗ್ತಾನೆ ಅಂದು ಕೊಂಡಿರಲಿಲ್ಲ. ಒಂದು ದಿನ ಲಂಡನ್ ನ ವಿಮಾನ ನಿಲ್ದಾಣಕ್ಕೆ ಮಾನವ ಬಾಂಬ್ ಆಗಿ ಕಾರನ್ನು ಡಿಕ್ಕಿ ಹೊಡೆಸುತ್ತಾನೆ ಅಂತ ಕನಸೂ ಕಂಡಿರಲಿಲ್ಲ.

ನಾನು ಯಾರ ಬಗ್ಗೆ ಮಾತಾಡ್ತಿದೀನಿ ಅಂತ ಗೊತ್ತಾಗಿರಬೇಕಲ್ವ? ಹೌದ್ರೀ ನಾನು ಭಯೋತ್ಪಾದಕ ಕಫೀಲ್ ಬಗ್ಗೆ ಹೇಳ್ತಿರೋದು.

ಅಂತ ಒಳ್ಳೆಯ, ಸಭ್ಯ ಮತ್ತು ಆದರ್ಶ ಹುಡುಗ ಭಯೋತ್ಪಾದಕ ಏಕಾದ?

ಕೇವಲ ಒಂದು ಪ್ರಚೋದನಕಾರಿ ಭಾಷಣ ನಮ್ಮನ್ನು ಬದಲಿಸಬಹುದು ಅನ್ನೋದಕ್ಕೆ ಈ ಕಫೀಲ್ ನೆ ಸಾಕ್ಷಿ ಕಣ್ರೀ. ಭಯೋತ್ಪಾದಕರು ಕಫೀಲ್ ನಂತ ಅಮಾಯಕರನ್ನು ಪ್ರಚೋದಿಸಿ ಸಾಧಿಸೋದೇನು? .... ಅಮೇರಿಕನ್ನರ, ಇಂಗ್ಲೀಷರನ್ನು ಕಂಡರೆ ಇವರಿಗೆ ಏಕೆ ವಿರೋಧ? ...... ಕೇಳಿ ಹೇಳ್ತೀನಿ .....

೧: ಅವರಿಗೆ ಧರ್ಮವೆ ಎಲ್ಲ
೨: ಅವರಿಗೆ ಅಮೇರಿಕದಂತಹ ಪ್ರಜಾಪ್ರಭುತ್ವ ದೇಶ ಇಷ್ಟ ಇಲ್ಲ, ಸ್ವತಂತ್ರ ಇಷ್ಟ ಇಲ್ಲ, ಅಲ್ಲಿ ಅವನಿಗೆ ಅವನೆ ನಾಯಕ
೩: ಮುಸ್ಲಿಮ್ ದೇಶಗಳಾದ ಜೋರ್ಡಾನ್, ಈಜಿಫ್ಟ್, ಸೌದಿ ಅರೇಬಿಯದ ಸರ್ಕಾರಗಳನ್ನು ದ್ವಂಸ ಗೊಳಿಸುವುದೇ ಅವರ ಗುರಿ
೪: ಇಸ್ರೇಲ್ ಅನ್ನು ಮಿಡಲ್-ಈಸ್ಟ್ ನಿಂದ ಕಿತ್ತುಕೊಳ್ಳಬೇಕೆಂಬುದು ಅವರ ಆಸೆ
೫: ಕ್ರಿಸ್ಚಿಯನ್ನರನ್ನು ಮತ್ತು ಹೀಬ್ರೂಗಳನ್ನು ಏಶ್ಯದಿಂದ ಬೇರೆ ಮಾಡುವ ಮನಸ್ಸು
೬: ಪ್ರತಿ ಕ್ರುತ್ಯದಿಂದ ಇಂಗ್ಲೀಷರನ್ನು ನಡುಗಿಸುವ ಬಯಕೆ, ಏಕಂದ್ರೆ ಅಮೇರಿಕನ್ನರು ತಮ್ಮ ಆದಿಗೆ ಅಡ್ಡಗಾಲು ಎಂಬ ಸಿಟ್ಟು

ಅಂದ ಹಾಗೆ ಈ ಆಲ್-ಖೇದ ಆತ್ಮಹತ್ಯಾ ದಳ, ಭಯೋತ್ಪಾದನೆಯ ತರಬೇತಿ ಕೇಂದ್ರಗಳು ೫೦ ಕ್ಕೂ ಹೆಚ್ಹು ದೇಶಗಳಲ್ಲಿ, ಮುಖ್ಯವಾಗಿ ಅಫ್ಗಾನಿಸ್ತಾನದಲ್ಲಿ ಇವೆ. ಆಲ್-ಖೇದಗೆ ಅತಿ ಮುಖ್ಯವಾಗಿ ಅಮೇರಿಕನ್ನರ ಕಂಡರೆ ಆಗುವುದಿಲ್ಲ.

ಸ್ವಲ್ಪ ಅಮೇರಿಕನ್ನರ ಗುರಿಗಳು ಏನು ಅಂತ ತಿಳಿದುಕೊಳ್ಳೋಣ ... ಬನ್ನಿ .....

೧: ಎಲ್ಲ ಆಲ್-ಖೇದ ನಾಯಕರನ್ನು ಪತ್ತೆ ಹಚ್ಹಿ, ತಮ್ಮ ಬಂಧನದಲ್ಲಿ ಇಟ್ಟುಕೊಳ್ಳುವುದು
೨: ಮುಸ್ಲಿಮ್ ದೇಶಗಳಲ್ಲಿ ಬಂಧನಕ್ಕೆ ಒಳಪಟ್ಟಿರುವ ಎಲ್ಲ ಅಮೇರಿಕನ್ನರನ್ನ ಮತ್ತು ವಿದೇಶಿಯರನ್ನ ಬಿಡಿಸಿಕೊಳ್ಳುವುದು
೩: ಮುಸ್ಲಿಮ್ ದೇಶಗಳಲ್ಲಿರುವ ಅಮಾಯಕ ಪತ್ರಕರ್ತರು, ಸಮಾಜ ಕಾರ್ಯಕರ್ತರುಗಳ ರಕ್ಷಣೆ
೪: ಶಾಶ್ವತವಾಗಿ ಆದಷ್ಟು ಬೇಗ ಭಯೋತ್ಪದಕ ತರಬೇತಿ ಕೇಂದ್ರಗಳನ್ನು ಭಸ್ಮ ಮಾಡುವುದು, ಉಗ್ರರನ್ನು ಶಿಕ್ಷಿ

ನೀವೇನಂತೀರ ನಲ್ಮೆಯ ಸ್ನೇಹಿತರೆ? ದಯವಿಟ್ಟು ಪ್ರತಿಕ್ರಹಿಸಿ ......

ನಿಮ್ಮ ಪ್ರೀತಿಯ ಕನ್ನಡಿಗ
-ಗಿರೀಶ ಮಲ್ಲೇನಹಳ್ಳಿ ಚನ್ನಕೇಶವ (ಮಚಗಿ)

ಇದನ್ನೂ ಓದಿ: http://en.wikipedia.org/wiki/Kafeel_Ahmed

ಹೇಗಿದ್ದ ಹೇಗಾದ ಗೊತ್ತ? ನಮ್ಮ ......
‹ ವಿಜಯ ಕರ್ನಾಟಕ ಬಿಜೆಪಿಯ ಮುಖಾವಾಣಿಯ? ಭಾಷೆ ಮತ್ತು ಧರ್ಮಗಳ ಸಂಬಂಧ ›
  • ಸುದ್ದಿ, ಸಮಾಚಾರ
~.~
  • Login or register to post comments
  • 547 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಗಮಗಿಸುತ್ತಿರುವ ಕನ್ನಡ ಚಿತ್ರರ್‍ಅಂಗ .....
  • ಟ್ರಾಫಿಕ್ ಜಾಮ್ ರಹಿತ ಬೆಂಗಳೂರು !!!!!
  • ಆಟೋ ರಿಕ್ಷಾ ಮೇಲೆ ಕಂಡದ್ದು .....
  • ಆಟೋ ರಿಕ್ಷಾ ಮೇಲೆ ಕಂಡದ್ದು .....
  • ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
Syndicate content

ಲೇಖಕರು

girishwill's picture

ಪೂರ್ಣ ಹೆಸರು
ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

ಪರಿಚಯ

ಕನ್ನಡ ... ಕರ್ನಾಟಕಕ್ಕೆ ನಾನು ಚಿರಋಣಿ ..... ನಾನೊಬ್ಬ ಮುದ್ದಿನ ಕನ್ನಡಿಗ ಕಣ್ರೀ .....

ಇಂಟೆಲ್, ಆಕ್ಸೆಂಚರ್, ಸತ್ಯಮ್ ಕಂಪನಿಯಲ್ಲಿ ನೀವು ನನ್ನನ್ನು ನೋಡಿರಲೂಬಹುದು ...... ನೋಡಿದ್ರೆ ನನಗೆ ತಿಳಿಸಿ. http://www.flickr.com/photos/7556498@N02/

"ಕನ್ನಡ ನಾಡಿನ ಮಕ್ಕಳು ನಾವು ಕನ್ನಡ ಗೀತೆಯ ಹಾಡುವೆವು
ಎಲ್ಲೇ ಇರಲಿ ಹೇಗೆ ಇರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡದಲೇ ಮಾತಾಡುವವು ಕನ್ನಡದಲೇ ಮಾತಾಡುವವು....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಪೊಳೆ, ಪೊೞೆ, ಹೊಳೆ, ಹೊೞೆ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator