Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
"ತಬ್ಬಲಿಯು ನೀನಾದೆ ಮಗನೆ" - ಕಥೆಯನ್ನು ಬರೆದವರು ಯಾರು?
ಎಸ್.ಎಲ್.ಭೈರಪ್ಪ ______________________________ ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ! ಕೃಷ್ಣ ಪ್ರಕಾಶ ಬೊಳುಂಬು
ಶುಭಾಶಯಗಳು. ಸರಿಯಾದ ಉತ್ತರ: ಎಸ್ ಎಲ್ ಭೈರಪ್ಪ
ಪೂರ್ಣ ಹೆಸರು ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)
ಪರಿಚಯ
ಕನ್ನಡ ... ಕರ್ನಾಟಕಕ್ಕೆ ನಾನು ಚಿರಋಣಿ ..... ನಾನೊಬ್ಬ ಮುದ್ದಿನ ಕನ್ನಡಿಗ ಕಣ್ರೀ .....
ಇಂಟೆಲ್, ಆಕ್ಸೆಂಚರ್, ಸತ್ಯಮ್ ಕಂಪನಿಯಲ್ಲಿ ನೀವು ನನ್ನನ್ನು ನೋಡಿರಲೂಬಹುದು ...... ನೋಡಿದ್ರೆ ನನಗೆ ತಿಳಿಸಿ. http://www.flickr.com/photos/7556498@N02/
"ಕನ್ನಡ ನಾಡಿನ ಮಕ್ಕಳು ನಾವು ಕನ್ನಡ ಗೀತೆಯ ಹಾಡುವೆವು ಎಲ್ಲೇ ಇರಲಿ ಹೇಗೆ ಇರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡದಲೇ ಮಾತಾಡುವವು ಕನ್ನಡದಲೇ ಮಾತಾಡುವವು....
ಏನೇನೋ ನಡೆದಿಹವು ವಿಜ್ಞಾನ ಸಂಧಾನ । ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।। ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ । ನೇಣಾಗಿಹುದು ನೋಡು - ಮರಳ ಮುನಿಯ ।।
— ಡಿ.ವಿ.ಜಿ
ಉ: ದಿನಕ್ಕೊಂದು ಪ್ರಶ್ನೆ - ೩
ಎಸ್.ಎಲ್.ಭೈರಪ್ಪ
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು
ಉ: ದಿನಕ್ಕೊಂದು ಪ್ರಶ್ನೆ - ೩
ಶುಭಾಶಯಗಳು.
ಸರಿಯಾದ ಉತ್ತರ: ಎಸ್ ಎಲ್ ಭೈರಪ್ಪ