ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ದಿನಕ್ಕೊಂದು ಪ್ರಶ್ನೆ

ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?

August 9, 2007 - 7:45pm — betala

ಯಾರು ?

‹ ತಲೆಗೆ ಕಸರತ್ತು ಫ್ಯಾಶನ್‍ಗೆ ಯಾವ ದೇವರು.....? ›
  • ದಿನಕ್ಕೊಂದು ಪ್ರಶ್ನೆ
~.~
  • Login or register to post comments
  • 444 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 9, 2007 - 9:24pm — ವೈಭವ

ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?

ವೈಭವ's picture

ಸಿರಿ 'ದೇವುಡು' ಅವರು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2007 - 9:36pm — betala

ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?

betala's picture

ಸೂಪರ್ Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2007 - 3:18am — keshav

ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?

keshav's picture

'ಮಯೂರ' ಸಿನಿಮಾ ದೇವುಡು ಅವರ 'ಮಹಾಬ್ರಾಹ್ಮಣ' ಕಾದಂಬರಿ ಆಧಾರಿತ. ಈ ಸಿನಿಮಾ ಮಾಡಿದ ಕತೆ ನಾನು ಈ ರೀತಿ ಓದಿದ ನೆನಪು:

ಚಿಉ ಮನೆಯಲ್ಲಿ ಪಾರ್ವತಮ್ಮ ಕೂತಾಗ, ಚಿಉ ತಮ್ಮ ಹಳೆಯ ಪುಸ್ತಕಗಳನ್ನು ರದ್ದಿ ಹಾಕಲು ಪುಸ್ತಕಗಳನ್ನು ಹರ್ವಿಕೊಂಡು ಕೂತಿದ್ದರಂತೆ, ಆಗ ಪಾರ್ವತಮ್ಮ ಕಣ್ಣಿಗೆ ಈ ಪುಸ್ತಕ ಕಣ್ಣಿಗೆ ಬಿದ್ದು ಆ ಕಾದಂಬರಿಯ ಬಗ್ಗೆ ಕೇಳಿದಾಗ, ಚಿಉ ಕತೆ ಹೇಳಿದರಂತೆ. ಪಾರ್ವತಮ್ಮನಿಗೆ ಮಯೂರವರ್ಮನಾಗಿ ರಾಜ್ ಕಾಣಿಸಿ, ಕೂಡಲೇ ನಿರ್ಮಾಪಕರಿಗೆ ಹೇಳಿ (ಈ ಚಿತ್ರದ ನಿರ್ಮಾಪಕರಾರು? ನನಗೆ ಮರೆತು ಹೋಗಿದೆ), ವಿಜಯ್ ನಿರ್ದೇಶಿಸುವಂತೆ ಕೇಳಿಕೊಂಡಿದ್ದಾರೆ. ಮುಂದೆ ಆದದ್ದು ಇತಿಹಾಸ, ಮಯೂರ ಚಿತ್ರ ನೋಡದ ಕನ್ನಡಿಗರಿದ್ದಾರೆಯೇ?

ಕೇಶವ

Visit my blog:
http://kannada-nudi.blogspot.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2007 - 11:50am — ವೈಭವ

ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?

ವೈಭವ's picture

ಒಹ್ ಈ ಕತೆ ಗೊತ್ತಿರಲಲಿಲ್ಲ. ನನ್ನಿ

ನನಗೆ ಇನ್ನು ನೆನಪಿದೆ. ಮೈಸೂರಿನ ಅಗ್ರಹಾರದಲ್ಲಿರುವ 'ಪದ್ಮ' ಸಿನಿಮನೆಯಲ್ಲಿ 'ಮಯೂರ' ನೋಡಿದ್ದು. ನಾನು ಮರೆಯುವ ಹಾಗೆ ಇಲ್ಲ Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2007 - 12:46pm — keshav

ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?

keshav's picture

ನನ್ನ ಕತೆ ಕೇಳಿ:

ನಾನಾಗ ೪-೫ ವರ್ಷದ ಚೋಟುದ್ದದ ಹುಡುಗ, ರಾಜ್ ಅಂದರೆ ಪ್ರಾಣ. ಮಯೂರದ ಕೊನೆ ಸೀನಿನಲ್ಲಿ ವಜ್ರಮುನಿ ರಾಜ್ ನನ್ನು ಕಟ್ಟಿ ಎಳೆಯುವ ದೃಶ್ಯ ಶುರುವಾಗುತ್ತಿದ್ದಂತೆಯೇ, ನಾನು ಚೇರಿನ ಬುಡದಲ್ಲಿ ಅವಿತುಕೊಂಡಿದ್ದನ್ನು ಇನ್ನೂ ಮನೆಯಲ್ಲ ನೆನೆದು ನಗುತ್ತಾರೆ. ರಾಜ್ ಸರಪಳಿ ಬಿಚ್ಚಿಕೊಂಡು ವಜ್ರಮುನಿಯನ್ನು ಹೊಡೆಯಲು ಆರಂಭಿಸಿದ ಎಂದು ಹೇಳಿದಾಗಲೇ ಮತ್ತೆ ಮೇಲೆದ್ದು ಸಿನಿಮಾ ನೋಡಲು ಆರಂಭಿಸಿದೆನಂತೆ...

ಆನಂತರ ಮಯೂರವನ್ನು ಏಳೆಂಟು ಬಾರಿ ನೋಡಿದ್ದೇನೆ. ಅಂದಹಾಗೆ, ಉದ್ಭವ.ಕಾಮ್ ನಲ್ಲಿ ಈ ಸಿನಿಮಾದ ಚಿತ್ರಕತೆ ಕೇಳಲು ಲಭ್ಯವಿದೆ.

ಕೇಶವ Visit my blog: http://kannada-nudi.blogspot.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿನಕ್ಕೊಂದು ಪ್ರಶ್ನೆ - - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
  • ರಸ ಪ್ರಶ್ನೆಗಳು
  • ಗಣಕ -ಭಾರತೀಯ ಭಾಷೆ - ಕನ್ನಡ ರಸಪ್ರಶ್ನೆ
  • ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?
  • ಯಾರು ನನ್ನವರು
Syndicate content

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ನಗುವ ನಯನ, ಮಧುರ ಮೌನ
    January 8, 2009 - 2:16pm
  • Rakesh Shetty
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:10pm
  • mahesha
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:09pm
  • ಅರವಿಂದ್
    ಉ: nanna kiru parichaya
    January 8, 2009 - 2:05pm
  • Rakesh Shetty
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:00pm
  • Aravinda
    ಉ: ನಗುವ ನಯನ, ಮಧುರ ಮೌನ
    January 8, 2009 - 2:00pm
  • Rakesh Shetty
    ಉ: nanna kiru parichaya
    January 8, 2009 - 1:57pm
  • palachandra
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:51pm
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
ಇನ್ನಷ್ಟು


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator