ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್ಎಂಟು ಹೇಳಿದ.
ಉ: ಶ್ರಿನಿವಾಸ - ಇದು ಯಾರ ಕಾವ್ಯನಾಮ ??
ಮಾಸ್ತಿಯ ವೇಂಕಟೇಶಯ್ಯಂಗಾರು ( ಗಾರ್ ಇದೇ ಬಹುವಚನ )
ಉ: ಶ್ರಿನಿವಾಸ - ಇದು ಯಾರ ಕಾವ್ಯನಾಮ ??
ಶ್ರೀನಿವಾಸ- ಮಾಸ್ತಿಯವರದು.
ತಬರನ ಕಥೆ- ಪೂ. ತೇಜಸ್ವಿಯವರೇ ?