Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಏನಂತೀರಾ?

October 13, 2007 - 11:13am — girish.rajanal

ಕನ್ನಡದಲ್ಲಿ ’ಸ್ಲೇಟ್’ ಗೆ ಏನಂತೀರಾ?

ನಿಮಗಿದು ಗೊತ್ತೇ?

ಇಂದ,
ಗಿರೀಶ ರಾಜನಾಳ.

‹ ವಿವಾಹದ ವಯಸ್ಸು
  • ಹರಟೆ ಕಟ್ಟೆ
Ornamental seperator
  • Login or register to post comments
  • 851 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 13, 2007 - 11:19am — kpbolumbu

ಉ: ಏನಂತೀರಾ?

kpbolumbu's picture

ಬಳಪ
_______________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
October 13, 2007 - 11:37am — shreekant.mishrikoti

ಉ: ಏನಂತೀರಾ?

shreekant.mishrikoti's picture

ಬಳಪ ಅಂದ್ರೆ ಸ್ಲೇಟ್ ಅಲ್ರೀ , ಪೆನ್ಸಿಲ್ ನಂತಹ ಬರೆಯುವ ಸಾಧನ .

ನಮ್ಮಲ್ಲಿ ಅಂತೂ ಸ್ಲೇಟ್ ಗೆ ಪಾಟಿ ಅಂತೀವಿ .
ಸ್ಕೂಲ್ ಬ್ಯಾಗ್ ಗೆ ಪಾಟಿ ಚೀಲ .

ಬಳಪಕ್ಕೆ ಪೇಣಸೆ ಅಂತೀವಿ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
October 13, 2007 - 11:49am — shreekant.mishrikoti

ಉ: ಏನಂತೀರಾ?

shreekant.mishrikoti's picture

ಪೇಣಸೆ ಪೆನ್ಸಿಲ್ ನ ಅಪಭ್ರಂಶ ಇರಬಹುದು ....

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
October 13, 2007 - 2:10pm — kpbolumbu

ಉ: ಏನಂತೀರಾ?

kpbolumbu's picture

ಬಳ್‍ಪದ್ ಕಡ್ಡೀ೦ದ್ರೆ ಸ್ಲೇಟ್ ಪೆನ್ಸಿಲ್ಲು. slate ಅ೦ದ್ರೆ ಒ೦ದು ವರ್ಗದ ಶಿಲೆ(ಅಚ್ಚಗನ್ನಡದಲ್ಲಿ stoneu). implied ಮೀನಿ೦ಗು ಬಳ್‍ಪಾ೦ದ್ರೆ ಸ್ಲೇಟೂ೦ತ.

________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
October 13, 2007 - 2:55pm — shreekant.mishrikoti

ಉ: ಏನಂತೀರಾ?

shreekant.mishrikoti's picture

ಕನ್ನಡದ ಕಲ್ಲು ಇರುವಾಗ ಶಿಲೆ/ ಸ್ಟೋನು ಯಾಕೆ ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
October 13, 2007 - 3:01pm — kpbolumbu

ಉ: ಏನಂತೀರಾ?

kpbolumbu's picture

ನಾನು ಕನ್ನಡಾಭಿಮಾನಿಯಲ್ಲ, ಕಾಸರ್‍ಗೋಡ್‍ನೋನು.ನನ್ ಕನ್ನಡಾಭಿಮಾನಾ೦ದ್ರೆ ಮ೦ಗಳೂರಿನ್ ನೆ೦ಟ್ರು ಮೇಲಿನ್ ಪ್ರೀತಿ, ಅಷ್ಟೇ.
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
October 13, 2007 - 4:05pm — kpbolumbu

ಉ: ಏನಂತೀರಾ?

kpbolumbu's picture

ಕಾಸರ್‍ಗೋಡೂ ಕನ್ನಡಾಭಿಮಾನಿಗುಳೂ ಅನ್ನೋ ಟಾಪಿಕ್ಕು ಯಾಕ್ ಬ೦ತೂ೦ತ ನಿಮಗ್ಗೊತ್ತು ಅನ್ಕ೦ತೀನಿ.

ಸ೦ಪದ ಪಾಡ್‍ಕ್ಯಾಸ್ಟ್ ನ೦.3.ರಿ೦ದ ಕೋಟ್ ಮಾಡಿರೋದು

"ಕಾಸರಗೋಡಿನಲ್ಲಿ ಹೆಚ್ಚು ಜನ ಕನ್ನಡ ಮಾತಾಡೋರು, ಕಾಸರಗೋಡಿನಲ್ಲಿ ಒ೦ದು ಮುನ್ಸಿಪಾಲಿಟಿ ಆಗಿ, ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅ೦ತ ಒ೦ದು ನಿರ್ಣಯ ಮಾಡಿದ್ರು.ಆಗ ನಾವಿಲ್ಲಿ ಚಪ್ಪಾಳೆ ತಟ್ತಾ ಇದ್ವಿ. ಅವ್ರು ಹಾಗೊ೦ದು ನಿರ್ಣಯ ಮಾಡೋದು, ಅವರ ಭಾಷಾಭಿಮಾನದಿ೦ದಲ್ಲ; ಮಾತ್ರವಲ್ಲ, ಯಾಕೇ೦ದ್ರೆ ಕಾಸರಗೋಡಿನಲ್ಲಿ ಇರೋರಿಗೆ ಬಹಳ ಜನ ನೆ೦ಟ್ರು, ಇಷ್ಟರು ಎಲ್ಲಾ ಇರೋದು ಮ೦ಗಳೂರಿನಲ್ಲಿ."
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
October 13, 2007 - 8:15pm — Sunil Jayaprakash

ಉ: ಏನಂತೀರಾ?

Sunil Jayaprakash's picture

ಕೆಪಿಬೊಳಂಬು, ಸಂಪದ ಪಾಡ್ಕಾಸ್ಟಿನ ೩ರ ಸಂಚಿಕೆಯಲ್ಲಿ ಬಂದಿರುವ ಈ ರೀತಿಯ ಮಾತಿನಿಂದ ನಿಮ್ಮ ಮನಿಸ್ಸಿಗೆ ಖಂಡಿತವಾಗಿಯೂ ನೋವಾಗಿದೆಯೇ Sad ಒಂದು ವೇಳೆ ಅದು ನಿಜವಾದರೆ, ಆ ನೋವನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ನನ್ನ(ನನ್ನದು ಅಂದರೆ ನನ್ನದಲ್ಲ Smiling ) ಒಂದೇ ಒಂದು ಮಾತು ನೀವು ಕೇಳುವುದಾದರೆ, ಇದನ್ನು ಓದಿ. ಕನ್ನಡವನ್ನು ಕುರಿತಾದ ಇದೂ ಒಂದು ಬಗೆಯ ಕನಸೇ ? ಇದರಲ್ಲಿ ಮೊದಲ ಮೊನಚು ಎಂಬ ಕಾಮೆಂಟನ್ನು ಓದಿ. ಅಲ್ಲಿ ಜಿ.ಪಿ.ರಾಜರತ್ನಂ ಅವರ, ಒಂದು ಮಾತನ್ನು ಉಲ್ಲೇಖಿಸಲಾಗಿದೆ. "ಆಗ್ನೆ(ಆಜ್ಞೆ ಅಲ್ಲ) ಮಾಡೋ, ಅಯ್ಗೋಳೇಲ್ಲ ದೇವ್ರೆ ಆಗ್ಲಿ ಎಲ್ಲ, ಕನ್ನಡ್ ಸುದ್ಧೀಗೇನ್ರಾ ಬಂದ್ರೆ ಮಾನ ಉಳ್ಸಾಕಿಲ್ಲ" ಅಂತ Smiling ಒಮ್ಮೊಮ್ಮೆ ಬೇಸರವಾಗತ್ತೆ. ಆದರೆ ಎದೆಗುಂದದೆ, ಬೇರೆಯವರನ್ನು ಮೆಚ್ಚಿಸುವುದಕ್ಕಲ್ಲದೆ, ನಾವು ನಮಗಾಗಿ, ನಮ್ಮ ಏಳಿಗೆಗಾಗಿ, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕನ್ನಡವನ್ನು ಕಲಿಯೋಣ, ಕಲಿಸೋಣ.

  • Login or register to post comments
  • link
  • Email this ಪ್ರತಿಕ್ರಿಯೆ
October 14, 2007 - 9:57am — kpbolumbu

ಉ: ಏನಂತೀರಾ?

kpbolumbu's picture

ಸುನಿಲ್
ಸವಿವಾತುಗಳಿಗಾಗಿ ನನ್ನಿ.
ಕೊನೆಗೂ ನಿಮಗೆ ಬಿದ್ದ ಕನಸು ಏನೆ೦ದು ತಿಳಿಸಲೇ ಇಲ್ಲ...
ನಿಜವಾಗಿ ಹೇಳಿದರೆ ನನಗೆ ಓದಲು, ಬರೆಯಲು ಸರಿಯಾಗಿ ಬರುವ ಭಾಷೆಯೆ೦ದರೆ ಕನ್ನಡವೊ೦ದೇ. ಹಾಗ೦ತ ಕನ್ನಡದಲ್ಲಿ ಎಲ್ಲಾನೂ ಗೊತ್ತೂನ್ನಲ್ಲ. ಬೇರೆ ನುಡಿಗಳ ತಿಳುವಳಿಕೆ ಅಷ್ಟಾಗಿ ಇಲ್ಲಾ೦ತ.
ಕಾಸರಗೋಡಿನಲ್ಲಿ ಯಾರೂ ಕನ್ನಡ ಮಾತಾಡಲ್ಲಾ೦ತಾರೆ. ಒ೦ದು ಮಿತಿಯವರೆಗೆ ಅದು ಬಿಟ್ಟರ್ ಟ್ರೂತೂ ಹೌದು. ಆದರೆ ಕನ್ನಡವನ್ನು ಪ್ರೀತಿಸುವವರು ಕಾಸರಗೋಡಿನಲ್ಲಿ ಇದ್ದಾರೆ ಅನ್ನೋದು ಅದಕ್ಕಿ೦ತ ದೊಡ್ಡ ನಿಜ.
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
October 14, 2007 - 9:58am — kpbolumbu

ಉ: ಏನಂತೀರಾ?

kpbolumbu's picture

ಸುನಿಲ್
ಸವಿವಾತುಗಳಿಗಾಗಿ ನನ್ನಿ.
ಕೊನೆಗೂ ನಿಮಗೆ ಬಿದ್ದ ಕನಸು ಏನೆ೦ದು ತಿಳಿಸಲೇ ಇಲ್ಲ...
ನಿಜವಾಗಿ ಹೇಳಿದರೆ ನನಗೆ ಓದಲು, ಬರೆಯಲು ಸರಿಯಾಗಿ ಬರುವ ಭಾಷೆಯೆ೦ದರೆ ಕನ್ನಡವೊ೦ದೇ. ಹಾಗ೦ತ ಕನ್ನಡದಲ್ಲಿ ಎಲ್ಲಾನೂ ಗೊತ್ತೂನ್ನಲ್ಲ. ಬೇರೆ ನುಡಿಗಳ ತಿಳುವಳಿಕೆ ಅಷ್ಟಾಗಿ ಇಲ್ಲಾ೦ತ.
ಕಾಸರಗೋಡಿನಲ್ಲಿ ಹೆಚ್ಚಾಗಿ ಕನ್ನಡ ಮಾತಾಡಲ್ಲಾ೦ತಾರೆ. ಒ೦ದು ಮಿತಿಯವರೆಗೆ ಅದು ಬಿಟ್ಟರ್ ಟ್ರೂತೂ ಹೌದು. ಆದರೆ ಕನ್ನಡವನ್ನು ಪ್ರೀತಿಸುವವರು ಕಾಸರಗೋಡಿನಲ್ಲಿ ಇದ್ದಾರೆ ಅನ್ನೋದು ಅದಕ್ಕಿ೦ತ ದೊಡ್ಡ ನಿಜ.
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
October 14, 2007 - 9:59am — kpbolumbu

ಉ: ಏನಂತೀರಾ?

kpbolumbu's picture

ಸುನಿಲ್
ಸವಿವಾತುಗಳಿಗಾಗಿ ನನ್ನಿ.
ಕೊನೆಗೂ ನಿಮಗೆ ಬಿದ್ದ ಕನಸು ಏನೆ೦ದು ತಿಳಿಸಲೇ ಇಲ್ಲ...
ನಿಜವಾಗಿ ಹೇಳಿದರೆ ನನಗೆ ಓದಲು, ಬರೆಯಲು ಸರಿಯಾಗಿ ಬರುವ ಭಾಷೆಯೆ೦ದರೆ ಕನ್ನಡವೊ೦ದೇ. ಹಾಗ೦ತ ಕನ್ನಡದಲ್ಲಿ ಎಲ್ಲಾನೂ ಗೊತ್ತೂನ್ನಲ್ಲ. ಬೇರೆ ನುಡಿಗಳ ತಿಳುವಳಿಕೆ ಅಷ್ಟಾಗಿ ಇಲ್ಲಾ೦ತ.
ಕಾಸರಗೋಡಿನಲ್ಲಿ ಹೆಚ್ಚಾಗಿ ಕನ್ನಡ ಮಾತಾಡಲ್ಲಾ೦ತಾರೆ. ಒ೦ದು ಮಿತಿಯವರೆಗೆ ಅದು ಬಿಟ್ಟರ್ ಟ್ರೂತೂ ಹೌದು. ಆದರೆ ಕನ್ನಡವನ್ನು ಪ್ರೀತಿಸುವವರು ಕಾಸರಗೋಡಿನಲ್ಲಿ ಇದ್ದಾರೆ ಅನ್ನೋದು ಅದಕ್ಕಿ೦ತ ದೊಡ್ಡ ನಿಜ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
October 15, 2007 - 11:54am — benaka

ಉ: ಏನಂತೀರಾ?

benaka's picture

ಕನ್ನಡದಲ್ಲಿ ಸ್ಲೇಟಿಗೆ ಹಲಗೆ ಎನ್ನುತ್ತಾರೆ.

ಕುಮಾರವ್ಯಾಸನ ಕರ್ಣಾಟಭಾರತಕಥಾಮಂಜರಿಯಲ್ಲಿ ತನ್ನ ಹೆಗ್ಗಳಿಗೆಯ ಬಗ್ಗೆ ಅವನೇ ಹೀಗೆನ್ನುತ್ತಾನೆ:

"ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ...."

ಓದಿನೋಡಿ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • Email this ಪ್ರತಿಕ್ರಿಯೆ
October 15, 2007 - 12:02pm — mahesha

ಉ: ಏನಂತೀರಾ?

mahesha's picture

Slate = ಬಳಪದ ಕಲ್ಲು, ಅಲ್ವಾ?

ಆದ್ರೆ ಮಕ್ಕಳು ಬರೆಯೋ ಸ್ಲೇಟು ಕನ್ನಡದಲ್ಲಿ ಹಲಗೆ ( ಬೆನಕರು ಹೇಳಿದಂತೆ ).!

ಗಿರೀಶ,

ಇಲ್ಲಿ ಯಾವ ಸ್ಲೇಟು ಸಾರ್‍ ನೀವು ಕೇಳಿದ್ದು?

  • Login or register to post comments
  • link
  • Email this ಪ್ರತಿಕ್ರಿಯೆ
October 15, 2007 - 12:39pm — girish.rajanal

ಉ: ಏನಂತೀರಾ?

girish.rajanal's picture

ಮಹೇಶ,
ಕನ್ನಡದಲ್ಲಿ ಸ್ಲೇಟ್ ಗೆ ಪಾಠಿ ಅಂತ ಕರೀತೀವಿ.
ಪಾಠಿ ಅಂದ್ರೆ ಫಲಕ ಅಥವಾ ಹಲಗೆ. ಇದಕ್ಕೆ ಪಾಠಿನೇ ಯಾಕೆ ಅಂತಾರಂದ್ರೆ, ಶಿಕ್ಷಣ ಮಾಧ್ಯಮದಲ್ಲಿ ಹೇಳೋದಾದ್ರೆ ಪುಸ್ತಕಕ್ಕೆ ಪಠ್ಯ ಅಂತೀವಿ ಅಲ್ವಾ ಹಾಗೇನೆ ಈ ಫಲಕಕ್ಕೆ ಪಾಠಿ ಅಂತ ಅರ್ಥ ಆಗುತ್ತೆ.

ನಮ್ಮ ಶಾಲೆ ದಿನಗಳಲ್ಲಿ ಶಾಲೆಗೆ ರಜೆ ಇದ್ರೆ, ನಾವು ಹೇಳೋ ಹಾಡು.....

ಪಾಠಿ ಮೇಲೆ ಪಾಠಿ ನಮ್ಮ ಶಾಲೆ ಸೂಟಿ...

  • Login or register to post comments
  • link
  • Email this ಪ್ರತಿಕ್ರಿಯೆ
October 15, 2007 - 12:44pm — mahesha

ಉ: ಏನಂತೀರಾ?

mahesha's picture

ಸರಿ..

ನೀವು ಹೇಳ್ತಾ ಇರೋದು ಬಳಪ-ಹಲಗೆಯ ಸ್ಲೇಟು..

ಆದ್ರೆ ಸ್ಲೇಟು ಅನ್ನೋ ಒಂದು ಬಗೆಯ ಕಲ್ಲೂ ಐತೆ, ಅದಿರು!!

  • Login or register to post comments
  • link
  • Email this ಪ್ರತಿಕ್ರಿಯೆ
October 15, 2007 - 12:43pm — girish.rajanal

ಉ: ಏನಂತೀರಾ?

girish.rajanal's picture

ಎಲ್ಲರಿಗೂ ನಮಸ್ಕಾರ,

ಕನ್ನಡದಲ್ಲಿ ಸ್ಲೇಟ್ ಗೆ ಪಾಠಿ ಅಂತ ಕರೀತೀವಿ.
ಪಾಠಿ ಅಂದ್ರೆ ಫಲಕ ಅಥವಾ ಹಲಗೆ. ಇದಕ್ಕೆ ಪಾಠಿನೇ ಯಾಕೆ ಅಂತಾರಂದ್ರೆ, ಶಿಕ್ಷಣ ಮಾಧ್ಯಮದಲ್ಲಿ ಹೇಳೋದಾದ್ರೆ ಪುಸ್ತಕಕ್ಕೆ ಪಠ್ಯ ಅಂತೀವಿ ಅಲ್ವಾ ಹಾಗೇನೆ ಈ ಫಲಕಕ್ಕೆ ಪಾಠಿ ಅಂತ ಅರ್ಥ ಆಗುತ್ತೆ.

ನಮ್ಮ ಶಾಲೆ ದಿನಗಳಲ್ಲಿ ಶಾಲೆಗೆ ರಜೆ ಇದ್ರೆ, ನಾವು ಹೇಳೋ ಹಾಡು.....

ಪಾಠಿ ಮೇಲೆ ಪಾಠಿ ನಮ್ಮ ಶಾಲೆ ಸೂಟಿ...

  • Login or register to post comments
  • link
  • Email this ಪ್ರತಿಕ್ರಿಯೆ
October 15, 2007 - 2:01pm — kpbolumbu

ಉ: ಏನಂತೀರಾ?

kpbolumbu's picture

ಹಿ೦ದೆ ತಯಾರಾಗುತ್ತಿದ್ದ ಪಾಟಿ ಮತ್ತು ಬಳಪದ್ ಕಡ್ಡಿಗಳು ಬಳಪದಿ೦ದಲೇ ಮಾಡಲ್ಪಟ್ಟ೦ಥವುಗಳು.(ಸುತ್ತ ಮರದ ಚೌಕಟ್ಟು ಇರುತ್ತೆ.) ಅದೇ ಕಾರಣಕ್ಕೆ ನೆಲಕ್ಕೆ ಬಿದ್ದರೆ ಒಡೆಯುತ್ತಿದ್ದವು. Smiling ಪಾಟಿಗೆ ಸ್ಲೇಟು ಅನ್ನೋ ಹೆಸರು ಈ ಕಾರಣಕ್ಕೇ ಬ೦ದಿರೋದು.ಈಗಿನ ಪಾಟಿಗಳು ಲೋಹದ ತಗಡಿನಿ೦ದ ತಯಾರಾಗುತ್ತವೆ.ಬಿದ್ದರೆ ಒಡೆಯುವುದಿಲ್ಲ.
ಬಳಪವೆ೦ಬ ಕಲ್ಲಿನಿ೦ದ ಶಿಲ್ಪಗಳನ್ನೂ ಕೆತ್ತಲಾಗುವುದು. ತಮಿಳುನಾಡಿನಿ೦ದ ವಲಸೆ ಬ೦ದು ಕರ್ನಾಟಕದಲ್ಲಿ ನೆಲೆಸಿರುವವರು ತಯಾರಿಸುವ ಶಿಲ್ಪಗಳನ್ನು ಹಾಸನದಲ್ಲಿ ನೋಡಿದ್ದೇನೆ.

ಹೀಗಾಗಿ ನನ್ನ ಉತ್ತರ ಸರಿಯಾಗಿದೆ! Smiling Laughing out loud
______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
October 15, 2007 - 3:09pm — mahesha

ಉ: ಏನಂತೀರಾ?

mahesha's picture

ಹೌದ್ರೀ ನಿಮ್ಮ ಮಾತು ದಿಟ..

ನಾನ್ ನಿಮ್ಮ ಕೂಡೆ ಇವ್ನಿ.. Smiling

ಬಳಪದ ಕಲ್ಲಿಂದ ಮಾಡಿದ ಹಲಗೆ/ಪಾಟಿಯ ಮೇಲೆ ಬಳಪದ ಕಡ್ಡಿಯಿಂದ ಅ, ಆ, ಇ, ಈ ಬರೆದ ಪುಟ್ಟ ಪುಟ್ಟಾಣಿಗಳ ರಟ್ಟೆ ನೋಯ್ದು, ಪಿಳಪಿಳ ಕಂಬಿಡುತ್ತಾ, ಗಳಗಳ ಅತ್ತವು. Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸೆಕ್ಯುಲರಿಸಮ್
  • ಸೆಕ್ಯುಲರಿಸಮ್
  • ಮೆಕಾಲೆ ಶಿಕ್ಷಣದ ದುಶ್ಪರಿಣಾಮ
  • ನಮ್ಮೂರಿನ ಬೈಕುಗಳು...
  • ಒಗಟು ಬಿಡಿಸಿ
Syndicate content

ಲೇಖಕರು

girish.rajanal's picture

ಪೂರ್ಣ ಹೆಸರು
ಗಿರೀಶ ರಾಜನಾಳ

ಪರಿಚಯ

ಹುಟ್ಟೂರು ಬಾಗಲಕೋಟೆಯ ಹತ್ತಿರ ಗುಳೇದಗುಡ್ಡ. ಸಧ್ಯದ ವಾಸ ಬೆಂಗಳೂರು.
ಕನ್ನಡ ಬಿಟ್ಟು ಉಳಿದೆಲ್ಲವೂ ಅಷ್ಟಕ್ಕಷ್ಟೆ. ಸಂಗೀತಪ್ರೀಯ.ಜಾನಪದ ಗೀತೆ, ನಾಟಕ ಅಂದ್ರೆ ಇಷ್ಟ ಓದು ಅಂದ್ರೆ ಕಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator