20
June
2013

ಕೆನಡಾದಿಂದೊಂದು ನಮಸ್ಕಾರ

October 17, 2007 - 7:22pm
sanjaykattimani
ಎಲ್ಲರಿಗೂ ನನ್ನ ನಮಸ್ಕಾರ. ನನ್ ಹೆಸರು ಸಂಜಯ. ಬೆಂಗಳೂರಿನವನು (ಮೂಲತ: ಬಂಕಾಪುರದವನು) ಇತ್ತಿಚಿನವರೆಗೆ ನನ್ನ ಬ್ಲಾಗ್ ಗಳು ಹಾಗೂ ಅಂತರ್ಜಾಲದ ಪುಟಗಳು ಆಂಗ್ಲ ಭಾಷೆಯಲ್ಲಿದ್ದವು. ಇನ್ನು ಮುಂದೆ ಕನ್ನಡದಲ್ಲೂ ಸಾಕಷ್ಟು ಬರೆಯಲು ಪ್ರಯತ್ನಿಸುವೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by gc on
@ಅಶೋಕ, ರನ್ನನಷ್ಟೆ ಅಲ್ಲ, ಬಂಕಾಪುರಕ್ಕೆ ಪಂಪನ ನಂಟೂ ಇದೆ!! ರನ್ನನ ಗುರುಗಳಾದ ಅಜಿತಸೇನಾಚಾರ್ಯರು ಮತ್ತು ಆದಿಕವಿ ಪಂಪನ ಗುರುಗಳಾದ ದೇವೇಂದ್ರಮುನಿಗಳು ಬಂಕಾಪುರದವರು!! ರನ್ನ ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ. ಬಂಕಾಪುರ ಹೊಯ್ಸಳ ರಾಜ ವಿಷ್ಣುವರ್ಧನನ ಎರಡನೇ ರಾಜಧಾನಿಯೂ ಆಗಿತ್ತು. @ಸಂಜಯ, ಕವಿರತ್ನರ ಊರಿನವರಾದ ನಿಮ್ಮ ಬರಹಗಳಿಗೆ ಎದಿರು ನೋಡುತ್ತಿದ್ದೇನೆ. ನಿಮ್ಮ ಕನ್ನಡ ಗ್ರೀಟಿಂಗ್ಸ್ ತಾಣ ಚನ್ನಾಗಿದೆ.

Submitted by girish.rajanal on
ಬಂಕಾಪುರದ ಬೆಂಕಿಚೆಂಡು ಬಹದ್ದೂರ್‍ ಗಂಡು. ಬರೀರೀಪ್ಪಾ ನಿಮ್ಮ ಲೇಖನಗಳನ್ನೇ ಎದುರು ನೋಡಾಕತ್ತೀವಿ.. ಗಿರೀಶ ರಾಜನಾಳ.

Submitted by sanjaykattimani on
ಸಧ್ಯಕ್ಕೆ ನಾನು ಕನ್ನಡದಲ್ಲಿ ಒಂದು ಶುಭಾಶಯಗಳ ತಾಣ ( http://www.kannada-g... ) ಮಾಡುವಲ್ಲಿ ನಿರತನಾಗಿದ್ದೆನೆ. ಅದು ನಿಮ್ಮೆಲ್ಲರಿಗೂ ಇಷ್ಟವಾಗುವದೆಂದು ಭಾವಿಸುವೆ. ಆ ನಂತರ ಒಂದಿಷ್ಟು ಸಮಯ ಸಿಕ್ಕಾಗ ಇತರೆ ವಿಷಯಗಳ ಮೆಲೆ ಬರೆಯುವೆ. ----------------------------------------------- - ಸಂಜಯ ಕಟ್ಟಿಮನಿ ಕನ್ನಡ-ಗ್ರೀಟಿಂಗ್ಸ್-http://www.kannada-g...

Submitted by sanjaykattimani on
ನಮ್ ಹಳ್ಳಿ ಬಗ್ಗೆ ನಿಮ್ಮ ಅಭಿಮಾನ ತಿಳಿದು ಖುಶಿಯಾಯ್ತು. ಲೇಖನ ಬರೆಯಲು ಇನ್ನು ಭಾಳ ಸಮಯಬೆಕು. ಸಧ್ಯಕ್ಕೆ ನನ್ನ ಶುಭಾಶಯಗಳ ತಾಣದಕಡೆಗೆ ಹೆಚ್ಚು ಗಮನ ಕೊಡಾಕಹತ್ತೆನಿ. :) ----------------------------------------------- ಕನ್ನಡ-ಗ್ರೀಟಿಂಗ್ಸ್-http://www.kannada-g...

Submitted by girish.rajanal on
ಬಂಕಾಪುರದಾಗ ನಮ್ಮ ನೆಂಟರು ಅದಾರ..ನಿಮ್ಮ ಊರಾಗಿನ ಜೈನಬಸದಿ ನೋಡೀನಿ ನಾನು..ಆ ಊರಾಗ ಹುಟ್ಟಿದ ನೀವು ನಿಜಕ್ಕೂ ಧನ್ಯರು. ಗಿರೀಶ ರಾಜನಾಳ Be Indian, Buy Indian.