ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಕನ್ನಡ ಪತ್ರಿಕೆಗಳು

November 15, 2007 - 11:48am — roshan_netla

ಕನ್ನಡ ಪತ್ರಿಕೆಗಳು ಮುಂಚಿನ ಅಂದವನ್ನಾಗಲಿ, ಮುಂಚಿನ ಮೌಲ್ಯಗಳನ್ನಾಗಲಿ ಉಳಿಸಿಕೊಂಡಿಲ್ಲಾ ಅನ್ನುವುದು ನನ್ನ ಅನಿಸಿಕೆ.ಈಗಿನ ಕನ್ನಡ ಪತ್ರಿಕೆಗಳನ್ನು ಕೊಂಡು ಓದಲು ಮನಸ್ಸೇ ಬರುವುದಿಲ್ಲ. ಸುದ್ದಿಗಳನ್ನು ಜಾಹಿರಾತುಗಳ ನಡುವಿನಿಂದ ಹೆಕ್ಕಿ ಓದುವುದೇ ತ್ರಾಸದ ಕೆಲಸ. ನಾನು ದಿನಾಲು ಉದಯವಾಣಿ, ವಿಜಯ ಕರ್ನಾಟಕ ಓದುತ್ತೇನೆ. ನನಗೇಕೊ ಹಳೇ ಉದಯವಾಣಿಯೇ ಖುಷಿ ಕೋಡುವುದು. ಈಗ ಅದರಲ್ಲಿ ಪೇಜು ತುಂಭ ಜಾಹಿರಾತು ಸುದ್ದಿ ಓದುವುದಕಿಂತ ಸುದ್ದಿ ನೋಡೋದು ಮಾತ್ರ. ಮುಂಚಿನ ಒಳ್ಳೆಯ ಅಂಕಣಕಾರರ ಲೇಖನವು ಮಾಯ. ಕ್ರೀಡೆಗೆ ಎರಡು ಪುಟ ಮೀಸಲಿಟ್ಟು ಅಲ್ಲಿ ಜಾಹಿರಾತು ತುಂಬಿಸುತ್ತಾರೆ. ರವಿವಾರದ ಸಾಪ್ತಾಹಿಕ ವಂತು ತುಂಬಾ ಕಳೆ ಗುಂದಿದೆ, ಮುಂಚಿನ ಸೌಂದ್ರಯ ಕಳೆದು ಕೊಂಡಿದೆ. ಓಟ್ಟಾರೆ ಹಣ ಮಾಡೊದೆ ಮುಖ್ಯ ವಾದಂತೆ ತೋರುತ್ತದೆ. ಈಕಡೆ ವಿಜಯ ಕರ್ನಾಟಕ ನಾನು ಬದಲಾಗಿದ್ದೇನೆ ಅಂತ ಹೇಳಿಕೊಂಡು "ಟೈಂಸ್ ಆಫ಼್ ಇಂಡಿಯ"ದ ಕನ್ನಡ ಅಚ್ಚಿನ ಹಾಗೆ ಕಾಣಲಾರಂಬಿಸಿದೆ. ನೀವೇನಂತೀರಿ?

‹ ನಮ್ಮ ಸುದ್ಧಿ ಮಾಧ್ಯಮ "ಪ್ರಕಾಶಕ"ರಿಗೆ ಸನ್ಮಾನ ›
  • ಸುದ್ದಿ, ಸಮಾಚಾರ
~.~
  • Login or register to post comments
  • 470 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 15, 2007 - 1:15pm — vikashegde

ಉ: ಕನ್ನಡ ಪತ್ರಿಕೆಗಳು

vikashegde's picture

--ಟೈಂಸ್ ಆಫ಼್ ಇಂಡಿಯ"ದ ಕನ್ನಡ ಅಚ್ಚಿನ ಹಾಗೆ ಕಾಣಲಾರಂಬಿಸಿದೆ---

ಇದು ನಿಜ. ಅದರಲ್ಲಿನ ಸುದ್ದಿಗಳು ಜಾಹಿರಾತುಗಳ ಮಧ್ಯ ಕಳೆದು ಹೋಗುತ್ತಿವೆ. ಈಗ ವಿ.ಕ ಬರೀ ಝಲಕ್ ಝಲಕ್ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 15, 2007 - 4:11pm — hegdeprasad

ಉ: ಕನ್ನಡ ಪತ್ರಿಕೆಗಳು

hegdeprasad's picture

ವಿಜಯ್ ಕರ್ನಾಟಕ ಅಂತು ಸಿಕ್ಕಾಪಟ್ಟೆ ಹಾಳಗ್ತಾ ಇದೆ..ಅದು ಟೈಮ್ಸ್ ಆಫ್ ಇಂಡಿಯಾ ದ ಕನ್ನಡ ಪತ್ರಿಕೆ ತರ ಕಣ್ತ ಇದೆ..ಇಧೆ ರೀತಿ ಮುಂದುವರಿದರೆ ಅದು ಮುಚ್ಚು ಹೋಗಬಹುದು..ರವಿ ಬೆಳೆಗರೇ ಮೊದಲು ಟೈಮ್ಸ್ ವಿರೋಧಿ ಅದವನು,ಈಗ ಅದೇ ಪ್ರಕಾಶನದ ಪೇಪರ್ ನಲ್ಲಿ ಬರಿತ ಇರೋದು ಅವನ ಅವಕಾಶವದಿತನಕ್ಕೆ ಸಾಕ್ಷಿಯಾಗಿದೆ.. ಮತ್ತೆ ಆ ಪ್ರತಾಪ್ ಸಿಂಹ ಅವರು ಸಹ ಬರಿ ಒಂದೇ ರೀತಿ ಹಿಂದೂ ಮುಸ್ಲಿಂ ಗ್ಗೆ ಬರೀತಾ ತಮ್ಮಲ್ಲಿ ವೈವಧ್ಯಥೆ ಇಲ್ಲ ಅಂತ ಪ್ರೂವೆ ಮಾಡ್ತಾ ಇದ್ದಾರೆ.. ವಿಷೆಶ್ವರ ಭಟ್ಟರು ಪರ್ವಾಗಿಲ್ಲ, ಒಳ್ಳೆ ಗಂಭೀರ ಲೇಖನ ಜೊತೆ ಹೊಸತನವನ್ನು ಹೇಳುತ್ತ ಇದ್ದಾರೆ.. ಅದ್ರೆ ಬೇಸರ ಅಂದ್ರೆ ಒಂದು ಒಳ್ಳೆಯ ಪತ್ರಿಕೆ ಕೇವಲ ಹಣದಸೆಗಾಗಿ ಯಾವ ಹಾಧಿ ಹಿಡಿತಾ ಇರೋದು..? ಸಂಕೆಶ್ವರ ಅವರು ಪತ್ರಿಕೆ ಮಾರಿ ತುಂಬಾ ಮೋಸ ಮಡಿ ಬಿಟ್ರು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ
  • ಸುದ್ದಿ - ಸೊಗಡು
  • ಸು‌ದ್ದಿ ಪ್ರಸಾರದಲ್ಲಿ ಎಡವುವ ಪತ್ರಿಕೆ...
  • ವಿಜಯ ಕರ್ನಾಟಕ : ಕನ್ನಡಿಗರ ವಿಜಯ
  • ನನ್ನ "some ಪದ" ಗಳು...
Syndicate content

ಲೇಖಕರು

roshan_netla's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator