ಕನ್ನಡಕ್ಕಾಗಿ ಕಯ್ ಎತ್ತಿದರೆ ಕಯ್ಗೆ ಕೋಳ ಬೀಳುತ್ತೆ !!!
ಈ ಸುದ್ದಿ ಓದಿ. ಕನ್ನಡ ಕ್ರೈಸ್ತರು ಬೆಂಗಳೂರಿನ(ಕರ್ನಾಟಕ) ಚರ್ಚಿನಲ್ಲಿ ಬರೀ ಕನ್ನಡದಲ್ಲೇ ಹೆಸರಲಗೆ(ನಾಮಪಲಕ) ಹಾಕಿ ಅಂದಿದ್ದಕ್ಕೆ ಅವರ ಕಯ್ಗೆ ಕೋಳ ಬಿದ್ದು ಕೋರ್ಟಿನ ಮೆಟ್ಟಿಲು ಏರಬೇಕಾಯಿತಂತೆ. :( ಬೆಂಗಳೂರಿನಲ್ಲಿ ಕನ್ನಡ ಕ್ರೈಸ್ತರ ಪಾಡೇನು?
ಕನ್ನಡನಾಡಿನ ಚರ್ಚಿನಲ್ಲಿ ಬೇರೆ ನುಡಿಗಳ ಹಲಗೆ ಸರಿಯೇ? ಸರಿಯಿದ್ದರೆ ಯಾಕೆ ಸರಿ? ತಪ್ಪಿದ್ದರೆ ಯಾಕೆ ತಪ್ಪು.? ತಮಿಳುನಾಡು ಅತ್ವ ಕೇರಳದ ಚರ್ಚುಗಳಲ್ಲಿ ಕನ್ನಡದ ಹೆಸರಲಗೆಗಳು ಇವಿಯೇ?

- Login or register to post comments
- 401 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕನ್ನಡಕ್ಕಾಗಿ ಕಯ್ ಎತ್ತಿದರೆ ಕಯ್ಗೆ ಕೋಳ ಬೀಳುತ್ತೆ !!!
ಕನ್ನಡನಾಡಿನಲ್ಲಿ ಕನ್ನಡಕ್ಕೆ ಬಂದೊದಗಿರುವ ಹೀನಾಯ ಸ್ಠಿತಿ ಇದು. ಇನ್ನೂ ನಿದ್ದೆ ಮಾಡುತ್ತಿದ್ದರೆ, ಕನ್ನಡ (ನಾವೂ ಕೂಡ) ರದ್ದಿಯಾಗುವುದು ಖಚಿತ!
ಒಲುಮೆಯಿಂದ,
ಯಜಮಾನ್ ಫ್ರಾನ್ಸಿಸ್
"ಇದು ಬಾಳು ನೋಡು, ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ,
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)