ಯಾರು ನಮಗೆ ಕಶ್ಟ ಆಗ್ತದೆ, ಅದಕ್ಕೆ ಕಶ್ಟವಾದ ಸಂಸ್ಕ್ರುತ ಬೇಡ. ಸಂಸ್ಕುರುತದ ಒರೆಗಳನ್ನು ಕನ್ನಡದಂತೆ ಬರೆದರೆ ಹೇಳುವಲ್ಲಿ ಯಾವ ತೊಂದರೆ ಇಲ್ಲ, ಅಂದುದಕ್ಕೆ ಅವರೆ ಅಲ್ಲ ಮಡಿವಂತರು. ಋಷಿಯೇ ಸರಿ, ರುಶಿ ಅಂದ್ರೆ ಪ್ರಳಯ, ಸಂಸ್ಕುರುತಿ ನಾಶ, ಅನ್ನೋದು ನ್ಯಾಯವಾದ ವಾದವಂತೆ!
ಕೊನೆಗೂ ಕನ್ನಡದ ವಿದ್ವಾಂಸರು ತುಸುದನಿ ಎತ್ತಿದ್ದು ಸಂತಸ...
ಏನೇನೆಲ್ಲ ಅಂದಿಲ್ಲ
೧) ಸಂಸ್ಕುರುತವಿಲ್ಲದ ಕನ್ನಡ ಜಾಳು
೨) ಸಂಸ್ಕುರುತ ನಮ್ಮ ಸಂಸ್ಕುರುತಿಯ ಬಾಶೆ
೩) ಸಂಸ್ಕುರುತದಲ್ಲೇನೇ ಮಾತ್ರ ಇರೋದು ಎಲ್ಲ
೪) ಈಗ ಕನ್ನಡವೇ ಮಡಿ, ಸಂಸ್ಕ್ರುರುತ ಬಲು ಪ್ರೆಂಡ್ಲಿ.
ಇರಲಿ! ಶಂಕರಬಟ್ಟರ ಕೆಲಸಕ್ಕೆ ಇವೊತ್ತಾದ್ರು ತುಸು ಬೆಲೆ ಕಂಡು ನಲಿವಾಯ್ತು.
ಟಿ.ಆರ್. ಚಂದ್ರಶೇಕರ್ ಮತ್ತು ಪ್ರಜಾವಾಣಿಗೆ ಈ ಬರಹಕ್ಕೆ ಬೆಳಕು ಕೊಟ್ಟಿದ್ದಕ್ಕೆ ತುಂಬ ಸವಿಯೊದಗು.
ದಿಟವನ್ನ ತುಂಬಾ ದಿನ ಮುಚ್ಚಿಡಕ್ಕಾಗಲ್ಲ.
"...ಈಗ ಕನ್ನಡವೇ ಮಡಿ, ಸಂಸ್ಕ್ರುರುತ ಬಲು ಪ್ರೆಂಡ್ಲಿ...."
ಇದೇ ಅರಿತ ಆಗಲ್ಲ. ಸಕ್ಕದದ ಮೇಲ್ಮೆಯನ್ನು ಹೇಳಲು ಕನ್ನಡದ ಸುದ್ದಿಗೆ ಯಾಕೆ ಹೋಗ್ಬೇಕು ಈ ಸಕ್ಕದ ಪಂಡಿತರು ಅನ್ನೋದೆ ತಲೆಗೆ ಹತ್ತಲ್ಲ.
ಉ: ಕನ್ನಡದ ಮಾತು-ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ
ಸಂಗತಿ..
ಯಾರು ನಮಗೆ ಕಶ್ಟ ಆಗ್ತದೆ, ಅದಕ್ಕೆ ಕಶ್ಟವಾದ ಸಂಸ್ಕ್ರುತ ಬೇಡ. ಸಂಸ್ಕುರುತದ ಒರೆಗಳನ್ನು ಕನ್ನಡದಂತೆ ಬರೆದರೆ ಹೇಳುವಲ್ಲಿ ಯಾವ ತೊಂದರೆ ಇಲ್ಲ, ಅಂದುದಕ್ಕೆ ಅವರೆ ಅಲ್ಲ ಮಡಿವಂತರು. ಋಷಿಯೇ ಸರಿ, ರುಶಿ ಅಂದ್ರೆ ಪ್ರಳಯ, ಸಂಸ್ಕುರುತಿ ನಾಶ, ಅನ್ನೋದು ನ್ಯಾಯವಾದ ವಾದವಂತೆ!
ಕೊನೆಗೂ ಕನ್ನಡದ ವಿದ್ವಾಂಸರು ತುಸುದನಿ ಎತ್ತಿದ್ದು ಸಂತಸ...
ಏನೇನೆಲ್ಲ ಅಂದಿಲ್ಲ
೧) ಸಂಸ್ಕುರುತವಿಲ್ಲದ ಕನ್ನಡ ಜಾಳು
೨) ಸಂಸ್ಕುರುತ ನಮ್ಮ ಸಂಸ್ಕುರುತಿಯ ಬಾಶೆ
೩) ಸಂಸ್ಕುರುತದಲ್ಲೇನೇ ಮಾತ್ರ ಇರೋದು ಎಲ್ಲ
೪) ಈಗ ಕನ್ನಡವೇ ಮಡಿ, ಸಂಸ್ಕ್ರುರುತ ಬಲು ಪ್ರೆಂಡ್ಲಿ.
ಇರಲಿ! ಶಂಕರಬಟ್ಟರ ಕೆಲಸಕ್ಕೆ ಇವೊತ್ತಾದ್ರು ತುಸು ಬೆಲೆ ಕಂಡು ನಲಿವಾಯ್ತು.
ಉ: ಕನ್ನಡದ ಮಾತು-ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ
ಹೆನ್ನಲಿವು....
ಟಿ.ಆರ್. ಚಂದ್ರಶೇಕರ್ ಮತ್ತು ಪ್ರಜಾವಾಣಿಗೆ ಈ ಬರಹಕ್ಕೆ ಬೆಳಕು ಕೊಟ್ಟಿದ್ದಕ್ಕೆ ತುಂಬ ಸವಿಯೊದಗು.
ದಿಟವನ್ನ ತುಂಬಾ ದಿನ ಮುಚ್ಚಿಡಕ್ಕಾಗಲ್ಲ.
"...ಈಗ ಕನ್ನಡವೇ ಮಡಿ, ಸಂಸ್ಕ್ರುರುತ ಬಲು ಪ್ರೆಂಡ್ಲಿ...."
ಇದೇ ಅರಿತ ಆಗಲ್ಲ. ಸಕ್ಕದದ ಮೇಲ್ಮೆಯನ್ನು ಹೇಳಲು ಕನ್ನಡದ ಸುದ್ದಿಗೆ ಯಾಕೆ ಹೋಗ್ಬೇಕು ಈ ಸಕ್ಕದ ಪಂಡಿತರು ಅನ್ನೋದೆ ತಲೆಗೆ ಹತ್ತಲ್ಲ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು