Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಗಾಯದ ಮೇಲೆ ಬರೆ

February 1, 2008 - 1:07pm — ಹಿರಣ್ಯಾಕ್ಷ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕಾದ್ದು ನ್ಯಾಯ. ಆದರೆ
ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ (ಬೆ.ಅ.ವಿ.ನಿ.) ಕಥೆಯೆ
ಬೇರೆಯಾಗಿದೆ. ಬೆ.ಅ.ವಿ.ನಿ. ದ ಕಾರ್ಯ ಶುರುವಾದಾಗ ದೇವನಹಳ್ಳಿಯ ರೈತರಿಗೆ
ಕೆಲಸ ನೀಡುವುದಾಗಿ ಬರವಸೆ ಇತ್ತು, ಅವರಿಂದ ಬೆ.ಅ.ವಿ.ನಿ.ಕ್ಕೆ ಜಮೀನನ್ನು
ಬಿ.ಐ.ಏ.ಎಲ್. ಪಡೆದು ಕೊಂಡಿತು. ಆದರೆ, ಬರವಸೆಯನ್ನು ಹುಸಿ ಗೊಳಿಸಿ,
ಈಗ ಬೆ.ಅ.ವಿ.ನಿ. ದಲ್ಲಿ ಹೊರ ರಾಜ್ಯದವರಿಗೆ ಕೆಲಸನೀಡಲಾಗುತ್ತಿದೆ.
ಇದೇ ವಿಷಯಕ್ಕಗಿ ಜನವರಿ ೩೦ತ್ತ ರಂದು ಕ.ರ.ವೇ. ಪ್ರತಿಭಟಿಸಿತು.

ಪ್ರತಿಭಟನೆಯಲ್ಲಿ ಮಂಡಿಸಿದ ಮುಖ್ಯ ಅಂಶಗಳು ಕೆಳಗಿವೆ.

೧. ಬೆ.ಅ.ವಿ.ನಿ.ದಲ್ಲಿ ಕೆಳಸ್ತರದ ಉದ್ಯೋಗದಿಂದ್ ಹಿಡಿದು ಮೇಲ್ಪಂಕ್ತಿಯ ಎಲ್ಲ ಉದ್ಯೋಗಗಳನ್ನು ಕಡ್ದಾಯವಾಗಿ ಕನ್ನಡಿಗರಿಗೆ ನೀಡಬೇಕು.

೨. ಬೆ.ಅ.ವಿ.ನಿ. ಮುಖ್ಯದ್ವಾರ. ನಾಮಫಲಕ, ಜಾಹಿರಾತು ಫಲಕ ಸೇರಿದಂತೆ ಎಲ್ಲ ಹಂತಗಳಲ್ಲು ಕನ್ನಡ ನುಡಿಯನ್ನ ಕಡ್ಡಾಯವಾಗಿ ಬಳಸಿವಂತಹ ಮತ್ತು ಗ್ರಾಹಕರೊಂದಿಗೆ ಕನ್ನಡದಲ್ಲೆ ವ್ಯವಹರಿಸುವಂತಹ ವ್ಯವಸ್ತೆ ಮಾಡಿ ರಾಜ್ಯದ ಇತಿಹಾಸ ಸಂಸ್ಕೃತಿಯನ್ನು ಬಿಂಬಿಸುವ ವಾತಾವರಣವನ್ನು ನಿರ್ಮಾಣ ಮಾಡಿ, ಜಗತ್ತಿನ ಜನರಿಗೆ ಸಮಗ್ರ ಕರ್ನಾಟಕದ ಪರಿಚಯ ಮಾಡಿಕೊಡಬೇಕು.

೩. ಬಿ.ಐ.ಏ.ಎಲ್. ನ ನಿರ್ದೇಶಕ ಮಂಡಲಿಯಲ್ಲಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಬಿ. ಮಹಿಷಿ ಹಾಗು ಮೂಲಭೂತ ಸೌಕರ್ಯಗಳ ಇಲಾಖೆಯ ಪ್ರಧಾನ ಕಾರ್ಯದಶಿ ವಿ.ಪಿ. ಬಳಿಗಾರ್ ರವರುಗಳು ನಮ್ಮ ಸಂಘಟನೆಯ ನಾಡಪರ ಉದ್ಧೇಶಗಳನ್ನು ಸಂಭಂಧಪಟ್ಟವರಿಗೆ ಮನವರಿಕೆ ಮಾಡಿಕೊಟ್ಟು, ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಬೇಕು.

೪. ಯಾವುದೇ ಶರತ್ ಇಲ್ಲದೆ ಬೆ.ಅ.ವಿ.ನಿ.ಕ್ಕೆ ಭೂಮಿ ನೀಡಿದ ದೇವನಹಳ್ಳಿ ತಾಲೂಕಿನ ಸುಮಾರು ೩೦೦೦ ಕ್ಕು ಹೆಚ್ಚು ರೈತ ಕುಟುಂಬದ ಸದಸ್ಯರುಗಳ ಮಕ್ಕಳಿಗೆ, ಅವರವರ ಅರ್ಹತೆ ಅನುಸಾರವಾಗಿ ಬರವಸೆ ನೀಡಿದಂತೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು.

೫. ದೇವನಹಳ್ಲಿ ಭಾಗವನ್ನು ಕಟ್ಟಿ, ಬೆಳೆಸಿ, ಆಳಿದ ಕೆಂಪೆಗೌಡರ ಹೆಸರನ್ನು ಬೆ.ಅ.ವಿ.ನಿ. ಕ್ಕೆ ಇಡಬೇಕು.
ಪ್ರತಿಭಟನೆಯ ಬಗ್ಗೆ ಓದಲಿ http://karave.blogspot.com/2008/01/blog-post_31.html

ನೋಡಿ.

‹ ಕರಣಾನಿಧಿ ಮತ್ತು ಸಿಂಡಿಕೇಟ್ ಬ್ಯಾಂಕಿನ ಗುಮಾಸ್ತ ಹುದ್ದೆಗೆ ಹಿಂದಿ ಜ್ಞಾನ ಕಡ್ಡಾಯವಂತೆ. ಮೋದಿ,ಬೀಜೆಪಿ,ಪ್ರತಾಪ ಸಿಂಹ ›
  • ರಾಜಕೀಯ
Ornamental seperator
  • Login or register to post comments
  • 174 hits
  • Email this forum
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರೈಲ್ವೆ ಇಲಾಖೆಯ ವಿರುದ್ಧ ಹೋರಾಟ ನಿಲ್ಲೋದಿಲ್ಲ - ಕರವೇ ಸ್ಪಷ್ಟನೆ
  • ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ
  • ಕ.ರ.ವೇ. ಇಂದ ಬೃಹತ್ ಪ್ರತಿಭಟನ ಜಾಥಾ
  • ಇವರ ಉದ್ದೇಶ ಏನು?
  • "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
Syndicate content

ಲೇಖಕರು

ಹಿರಣ್ಯಾಕ್ಷ's picture

ಪೂರ್ಣ ಹೆಸರು
ಹಿರಣ್ಯಾಕ್ಷ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator