Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?

February 10, 2008 - 2:02pm — ವೈಭವ

ತಕಳ್ರಪ್ಪ. ಶಂಕದಿಂದ ಬಂದ್ರೇನೆ ತೀರ್ತ.. ಪ್ರಜಾವಾಣಿಯಲ್ಲಿ ಬರುವ ನುಡಿಬಿನ್ನಣಿ ಕೆ.ವಿ.ನಾರಾಯಣ ಅವರ 'ಪದಸಂಪದ' ದಲ್ಲಿ ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ ಅಲ್ಪಪ್ರಾಣವಾಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಅದನ್ನು ಬರಹದಲ್ಲಿ ಉಳಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಶಂಕರಬಟ್ಟರ ನಿಲುವನ್ನು ಅವರು ಒಪ್ಪಿದ್ದಾರೆ.

http://prajavani.net/Content/Feb102008/weekly2008020966678.asp


ಕೆ.ವಿ.ನಾರಾಯಣರವರು ಹೇಳಿರುವುದು:-
"ಕನ್ನಡ ಬರಹ ಕಲಿಯುತ್ತಿರುವವರೆಲ್ಲ ಒಂದಲ್ಲ ಒಂದು ಬಾರಿ ಈ ಮಹಾಪ್ರಾಣನೋ,ಅಲ್ಪಪ್ರಾಣನೋ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಇದಕ್ಕೆ ಎರಡು ಕಾರಣಗಳಿವೆ.
೧) ಮಹಾಪ್ರಾಣಗಳಿರುವ ಈ ಬಗೆಯ ಪದಗಳು ಬೇರೆ ಬಾಶೆಯಿಂದ ಅದರಲ್ಲೂ ಸಂಸ್ಕ್ರುತದಿಂದ ಕನ್ನಡಕ್ಕೆ ಬಂದು ಸೇರಿಕೊಂಡಿರುತ್ತವೆ. ಹಾಗಾಗಿ ಇವು ಕನ್ನಡದ ದನಿರಚನೆಯನ್ನು ಪಾಲಿಸುತ್ತಿರುವುದಿಲ್ಲ.
೨) ಈ ಬಗೆಯ ಪದಗಳ ಬರಹದ ರೂಪವನ್ನು ನಾವು ಅಲ್ಲಲ್ಲಿ ಕಂಡಿರಬಹುದೇ ಹೊರತು ಅವುಗಳ ನುಡಿ ರೂಪ ನಮ್ಮ ನೆನಪಿನಲ್ಲಿ ಬೇರೂರುವುದಿಲ್ಲ. ಹಾಗಾಗಿ ಈ ಪದಗಳನ್ನು ಬರೆಯಬೇಕಾಗಿ ಬಂದಾಗಲೆಲ್ಲ ಸರಿಯಾದ ರೂಪ ಯಾವುದು ಎಂಬ ಗೋಜಲು ಉಂಟಾಗುತ್ತದೆ.
ಪ್ರಬೇದ, ಪ್ರಬಂದ, ಸಂಬಂದ ಮುಂತಾದ ಪದಗಳನ್ನು ಬರೆಯುವಾಗಲೂ ಈ ಗೋಜಲು ಕಾಣುವುದು. ಹೆಚ್ಚು ಕನ್ನಡಿಗರು ಸಹಜ ವೇಗದಲ್ಲಿ ಮಾತಾಡುವಾಗ ಮಹಾಪ್ರಾಣಗಳನ್ನು ಅಲ್ಪಪ್ರಾಣಗಳನ್ನಾಗಿಯೇ ನುಡಿಯುತ್ತಾರೆ(ಮರಾಟಿ ಬಾಶೆಯನ್ನು ಮಾತಾಡುವ ಪ್ರದೇಶಕ್ಕೆ ಹತ್ತಿರವಿರುವ ಕನ್ನಡ ನಾಡಿನಲ್ಲಿ ಮಂದಿ ಕೆಲವು ಮಹಾಪ್ರಾಣಗಳನ್ನು ಸಹಜವಾಗಿಯೇ ನುಡಿಯುತ್ತಾರೆ). ಎಚ್ಚರದಿಂದ ನುಡಿಯುವಾಗ ಮಾತ್ರ ಮಹಾಪ್ರಾಣಗಳನ್ನು ಅವು 'ಇರಬೇಕಾದಂತೆ'ನುಡಿಯುತ್ತಾರೆ. ಅಂದರೆ ಬರಹ ರೂಪಗಳಲ್ಲಿ ನಾವು ಮಹಾಪ್ರಾಣಗಳನ್ನು ಎಚ್ಚರದಿಂದ ಬಳಸಬೇಕಾದ ಒತ್ತಡಕ್ಕೆ ಒಳಗಾಗುತ್ತೇವೆ. ಅಲ್ಲದೆ ಮಾತಾಡುವಾಗ ಮಹಾಪ್ರಾಣಗಳಿಲ್ಲದಿರುವಾಗಲೂ ಅಲ್ಪಪ್ರಾಣಗಳನ್ನು ಮಹಾಪ್ರಾಣಗಳಾಗನ್ನಾಗಿ ನುಡಿಯುತ್ತಿರುವುದುಂಟು. ಮಾತು ಮತ್ತು ಬರಹಗಳ ನಡುವೆ ಉಂಟಾಗುತ್ತಿರುವ ಈ ಕೊರಕಲನ್ನು ಗಮನಿಸಿಯೆ ಡಾ||ಶಂಕರ ಬಟ್ಟರು ಕನ್ನಡ ಬರಹದಲ್ಲಿ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನೆ ಬರೆಯಬೇಕೆಂಬ ಸಲಹೆಯನ್ನು ಮುಂದಿಟ್ಟಿದ್ದಾರ್. ತಮ್ಮ ಹೊಸ ಹೊತ್ತಗೆಯನ್ನು (ಕನ್ನಡ ನುಡಿ ನಡೆದು ಬಂದ ದಾರಿ) ಹೀಗೆಯೆ ಅಚ್ಚು ಮಾಡಿದ್ದಾರೆ. ಮೊದಮ್ದಲು ಓದಲು ಮುಜುಗರವೆನಿಸಿದರೂ ಓದಿಗೆ ಹೊಂದಿಕೊಂಡಾಗ ತೊಂದರೆಯಾಗುವುದಿಲ್ಲ. ಅರ್ತವಾಗುವುದಕ್ಕೆ ನಾವು ತಿಳಿದ್ಕೊಂಡಂತೆ ಯಾವ ಅಡ್ಡಿಯೂ ಆಗುವುದಿಲ್ಲ. ನಾವೆಲ್ಲ ಈ ಬಗ್ಗೆ ಯೋಚಿಸಬೇಕಾಗಿದೆ"

ಮಾನ್ಯ ಸಂಪದಿಗರೆ,
  ಶಂಕರ ಬಟ್ಟರು ಮತ್ತು ಕೆ.ವಿ.ನಾರಾಯಣರು ಹೇಳಿರುವ ಬಗ್ಗೆ ಉಂಕಿಸಿ.

‹ ಒಂದು ಸಣ್ಣ ತಿದ್ದುಪಡಿ! ಕನ್ನಡವೆಂಬ ಕಮ್ಮನೆ ಹೂವಿಗೆ ಎತ್ತೆತ್ತಿಂದ ದುಂಬಿಗಳಯ್ಯ!! ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 266 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 11, 2008 - 11:26am — mahesha

ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?

mahesha's picture

Smiling

ಎದ್ದೇಳಿ ಕನ್ನಡದ ನುಡಿಬಲ್ಲರೇ....

ಅತಿತಿ ಅನ್ನೋದು ನಾವ್ ಕನ್ನಡಿಗರ ಜನುಮಸಿದ್ದ ಅಕ್ಕು(ಹ ಅಂದೇ ಇರೋದು ಕೂಡ )

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
  • ಮಂಗಳೂರು ಕನ್ನಡ
  • 'ಕನ್ನಡ ಸಿನಿಮಾಗೆ ಜಾಗತಿಕ ಮಾರುಕಟ್ಟೆ ಬೇಕು'
  • ಕನ್ನಡ ನುಡಿಗೆ ಮುಂದಿನ ದಿಕ್ಕು
  • ನಾಳೆಯಿಂದ ಕನ್ನಡ ಕಸ್ತೂರಿ ಹೊನಲು
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator