ಕನ್ನಡ ರಸಪ್ರಶ್ನೆ: ೨
ಭಾರತೀಯ ಸೇನಾಪಡೆಯ ವರಿಷ್ಠರಾಗಿ ಸೇವೆ ಸಲ್ಲಿಸಿದ ಕನ್ನಡಿಗರು ಮೂವರು: ಜನರಲ್ ಕರಿಯಪ್ಪ, ಜನರಲ್ ತಿಮ್ಮಯ್ಯ ಹೊರತುಪಡಿಸಿದರೆ ಮೂರನೆಯವರು ಯಾರು?

- Login or register to post comments
- 298 hits
- Email this forum



ಭಾರತೀಯ ಸೇನಾಪಡೆಯ ವರಿಷ್ಠರಾಗಿ ಸೇವೆ ಸಲ್ಲಿಸಿದ ಕನ್ನಡಿಗರು ಮೂವರು: ಜನರಲ್ ಕರಿಯಪ್ಪ, ಜನರಲ್ ತಿಮ್ಮಯ್ಯ ಹೊರತುಪಡಿಸಿದರೆ ಮೂರನೆಯವರು ಯಾರು?




ಉ: ಕನ್ನಡ ರಸಪ್ರಶ್ನೆ: ೨
ಜನರಲ್ ಗುರುನಾಥ್ .ಜಿ.ಬೇವೂರ್
ಉ: ಕನ್ನಡ ರಸಪ್ರಶ್ನೆ: ೨
ನಿಮ್ಮ ಉತ್ತರ (ಜನರಲ್ ಗೋಪಾಲ ಗುರುನಾಥ ಬೇವೂರ) ಸರಿ ಇದೆ. ಅಭಿನಂದನೆಗಳು
ಪ್ರೀತಿಯಿಂದ
ಸಿ ಮರಿಜೋಸೆಫ್