Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಐಟಿಗರ ಕೆಲಸಗಳಿಗೆ ಕುತ್ತು

March 20, 2008 - 4:47pm — mahesha

ಯಾಕೋ ಈ ಏಡೂ ಐಟಿಗರಿಗೆ ಚಂದಾಗಿಲ್ಲ. ಸ್ಲೋ ಡವನು.

ನಮ್ ಕಂಪನೀಲಾಗಲೇ ನಮಗೆಲ್ಲಾ ಒಳ್ಳೇ ಇನಕ್ರಿಮೆಂಟಿಲ್ಲ ಅಂತ ನಯವಾಗಿ ಹೇಳ್ತಾ ಇದ್ದಾರೆ.
ಹಲಕಂಪೆನಿಗಳೂ ಹೊಸಬರನ್ನ ತಡವಾಗಿ ಸೇರಕ್ಕೆ ಹೇಳ್ತಿವೆ.

ಇನ್ ಅಮೆರಿಕದ ಎಲೆಕಸನ್ನಾಗೇ ಏನಾರ ಡೆಮೊಕ್ರಾಟ್ ಪಕ್ಶದ ಮಂದಿ ಗೆದ್ರೇ ಅವಟ್-ಸೋರಸು ಕಡಮೆ ಆಗಿ ಐಟಿ ಕೆಲಸಗಳು ಕಡಮೆ ಆಗ್ತವೆ ಅಂತ ಬೇರೆ ಹೇಳ್ತಾವ್ರೆ.

ಏನೋಪ್ಪ.. ನನ್ನಂತೆ ನಾಲ್ಕು ವರ್ಶದಿಂದ ಸೇರಿದ ಮೊದಲ ಕಂಪೆನೀಲೇ ಬಿದ್ದರೋ ಮಂದಿಗೆ ಹೆದರ್ಕೆ. ನಮಗೆಲ್ಲಾ ಇನ್‌ಟರ್‌ವ್‌ಯೂ ಕೊಟ್ ಅಲುವಾಟವೇ ಇಲ್‌ದೇ ಹೋಗಿದೆ. Smiling

ನೋಡುಮ...! ಈಗಲಿಂದಲೇ ಉಳಿತಾಯ ಹೆಚ್ಚಿಸಬೇಕು.!! ಕಾರ್‍ ಪೆಟ್ರೋಲ್ಗಿರಲಿ, ಆಮೇಲೆ ಬಸ್ ಚಾರ್ಚುಗೂ ಕಶ್ಟ ಆದ್ರೆ ಕಶ್ಟ.!

‹ ಕ್ಯಾ೦ಡಲ್ ದೀಪದ ಬೆಳಕು - ಹೆಬ್ಬಾಲ್ ಕೆರೆ ಬ್ರಾಹ್ಮಣತ್ವ ದ ಅರ್ಥವೇನು? ›
  • ಸಮಾಜ
Ornamental seperator
  • Login or register to post comments
  • 394 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 20, 2008 - 7:16pm — varunbhatbm

ಉ: ಐಟಿಗರ ಕೆಲಸಗಳಿಗೆ ಕುತ್ತು

varunbhatbm's picture

ಏನು ಮಾಡೋದು ಮಹೇಶ್, ನಾವು ಅಷ್ಟು ಅವಲಂಬಿಸಿದ್ದೇವೆ ಅವರ ಮೇಲೆ.. ನಮ್ಮಲ್ಲಿ ಇಷ್ಟು ಕಂಪನಿಗಳು ಇದ್ರೂ, ಪ್ರಾಜೆಕ್ಟ್ಸ್ ಎಲ್ಲ ಅವರದ್ದೇ Sad

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 7:19pm — varunbhatbm

ಉ: ಐಟಿಗರ ಕೆಲಸಗಳಿಗೆ ಕುತ್ತು

varunbhatbm's picture

ಸ್ಸಾರಿ.. ತಪ್ಪು ವಾಕ್ಯ ಬರೆದಿದ್ದಕ್ಕೆ...

"ನಾವು ಅವರನ್ನು ಅವಲಂಬಿಸಿದ್ದೇವೆ" ಅಥವ "ನಾವು ಅವಲಂಬಿತರಾಗಿದ್ದೇವೆ ಅವರ ಮೇಲೆ" Smiling

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 10:34am — ravikreddy

ಉ: ಐಟಿಗರ ಕೆಲಸಗಳಿಗೆ ಕುತ್ತು

ravikreddy's picture

ಹಿಂಗದ್ಬುಟ್ರೆ ಹೆಂಗ್ ಮಹೇಸಣ್ಣ...

ಇವಾಗಾಗ್ಲೆ ದಿಗಿಲ್ಬಿದ್ದಿರೋರ್ ಮೇಲೆ ಸತ್ತ ಹಾವು ಹಾಕ್ತಿದ್ದೀಯಲ್ಲಾ ನೀನು. ಇದೇನ್ ಸರಿ ಅಲ್ಲ ಕಣಣಾ..

http://amerikadimdaravi.blogspot.com/2008/03/blog-post_20.html

ಹೋದ ಸನಿವಾರ ಈ ಲೇಖನ ಬರೀವಾಗ ನನ್ನ ಎದೆ ದಬದಬ ಅಂತ ಒಂದೇ ಸಮ ಬಡ್ಕೊಂತ ಇತ್ತು. ಕಿವಿಗೆ ಹತ್ತಿ ಇಟ್‍ಕಂಡ್ ಬರ್‍ದೆ. ಹಂಗೆ ನಮ್ಮನೆದೇವ್ರು ತಿರುಪತಿ ತಿಮ್ಮಪ್ಪನ್ನ, ಊರ್‍ದೇವ್ರು ಈಸ್ವರನ್ನ ಬಾಳ ನೆನಸ್ಕೊಂಡೆ.

ನಾಲ್ಕೈದು ದಿನ ಆಯ್ತು. ಇನ್ನೇನು ದಿಗಿಲ್ ಬಿಡ್ತು ಅಂದ್ಕೊಂಡೆ. ಅಸ್ಟರಲ್ಲಿ ಮತ್ತೆ ಈವಾಗ ನೀನು ಬರೆದಿರೋದ್ ಓದಿ ಕೈಕಾಲ್ ಎಲ್ಲ ಬಿದ್ದೋಗದೆ. ಬೆರಳ್ ಮಾತ್ರ ಕೀಬೋರ್ಡ್ ಕುಟ್ಟೊ ಅಸ್ಟು ಕೆಲ್ಸ ಮಾಡ್ತಾ ಐತೆ. ಅಲ್ಲ ಹಿಂಗ್ ಮನಸ್‍ಗ್ ದಿಗಿಲಾದರೆ ಮೈಗೇನಾಯ್ತು ಅಂತೀನಿ. ಏನ್ ಮನಸೊ, ಏನ್ ಮೈಯ್ಯೊ, ಹೋಗಪ್ಪ ನಂಗೇನು ಅರ್ಥ ಆಗಲ್ಲ. ಮತ್ತ್ ನಮ್ ಮನೆದೇವ್ರನ್ನ, ಊರ್ದೇವ್ರುನ ನೆನಸ್ಕೊಂಡ್ ಹಂಗೆ ರೆಷ್ಟ್ ತಗೊಂತೀನಿ. ಅದೆನೊ ದ್ಯಾನ ಅಂತಾರಲ್ಲ ಅದಾದ್ರು ಮಾಡ್ಕೊತೀನಿ.

  • Login or register to post comments
  • link
  • Email this ಪ್ರತಿಕ್ರಿಯೆ
March 22, 2008 - 3:18pm — mahesha

ಉ: ಐಟಿಗರ ಕೆಲಸಗಳಿಗೆ ಕುತ್ತು

mahesha's picture

ನನ್ ಹೆಸರನ್ನ ಮಯೇಸ/ಮಾಯ್ಸ ಅಂತ ಅನ್ನಿ ದ್ವಾವರು!!...

ನೀವ್ ತಿರುಪತಿ ತಿಮ್ಮಪ್ಪನ್ನ, ಈಸ್ವರನ್ನ, ಆ ದ್ವಾವರನ್ನ, ಈ ದ್ವಾವರನ್ನೆಲ್ಲ ಒಳ್ಳೆ ’ಬಕ್ತ-ರವಿರೆಡ್ಡಿ’ ಸಿನಿಮ ಡಯಿಲಾಗಂಗೆ ಬರೆದೀರಂಡಿ... Smiling

ಇರಲಿ... ಆಗೋದು ಒಳ್ಳೇದಕ್ಕೆ ಅಂತ ಇರೋದು ಇಲ್ವೇ ಆಗೋದು, ಇರೋದು, ಬರೋದುಗಳಿಗೆಲ್ಲ ಮೀನಿಂಗಿಲ್ಲ.. ಅಂತ ನಂಬಿರೋನ್ ನಾನು.

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 10:48am — roopablrao

ಉ: ಐಟಿಗರ ಕೆಲಸಗಳಿಗೆ ಕುತ್ತು

roopablrao's picture

ಒಂದು ಮಾತು ಹೇಳ್ತೀನಿ ದಯವಿಟ್ಟು ಐಟಿಗರು ತಪ್ಪು ತಿಳಿಯಬೇಡಿ

ಈ ವಿಷಯ ಕೇಳಿ ನನ್ಗೆ ಖುಶಿಯಾಗ್ತಿದೆ. (ನಾನೂ ಐಟಿಯನ್ನೇ ಅವಲಂಬಿಸಿದೇನೆ ಆದರೂ )
ನಮ್ಮ ಕಡೆಯ ಸೈಟ್ ರೇಟ್ ಕಡಿಮೆಯಾಗುತ್ತೆ( ಯಾಕೆಂದರೆ ನಾವ್ ಸೈಟ್ ತಗೊಳೊದು ಕಡಿಮೆ ಮಾಡ್ತೇವೆ (ನಿಲ್ಲಿಸೇ ಬಿಡ್ತೀವಿ))
ಬಾಡಿಗೆ ರೇಟ್ ಕಡಿಮೆಯಾಗುತ್ತೆ (ಈಗ ಐಟಿಗರು ಕೇಳಿದಷ್ಟಕಿಂತ ಜಾಸ್ತಿ ಬಾಡಿಗೆ ಕೊಟ್ಟು ಮನೆಗೆ ಬರ್ತಾರೆ, ಇನ್ನು ಮುಂದೆ?)
ಎಲ್ಲಾ ಜನರ ಜೀವನ ಶೈಲಿ ಏಕ ಮಟ್ಟಕ್ಕೆ ಬರುತ್ತದೆ( ಏಕೆಂದರೆ ನಾವು ಗಾಡಿಗಳನ್ನು ಬಳಸೋದಿಲ್ಲ ಆಗ, ವಿಧವಿಧ ಬಟ್ಟೆ ಧರಿಸಿ ಎಲ್ಲರ ಮುಂದೆ ಮೆರೆಯೋದಿಲ್ಲ)

ಏಕೆಂದರೆ ನಮಗೆ ಐಟಿ ಎಷ್ಟು ಸಹಾಯ ಮಾಡಿದೆಯೋ ಒಂದು ವರ್ಗಕ್ಕೆ ( ಈ ಐಟಿಗೂ ಬರಲಾರದೆ, ತಮ್ಮ ಈಗಿನ ಕೆಲಸದಲ್ಲಿ ಒದ್ದಾಡುವವರಿಗೆ)
ಬಹಳ ತೊಂದರೆಯುಂಟು ಮಾಡಿದೆ. ಅವರಿಗೆ ನೆಮ್ಮದಿಯಿಂದ ಇರಲು ಅವರ ರೇಂಜ್‌ನಲ್ಲಿ ಈಗಿನ ಯಾವದೇ ದಿನನಿತ್ಯದ ಅಗತ್ಯತೆ ಗಳನ್ನು ಪೂರೈಸಿಕೊಳ್ಳಲು ಆಗುತ್ತಿಲ್ಲ.) ಅಟ್‌ ಲೀಸ್ಟ್ ಇದರಿಂದ ಆದರೂ ಅವರು ಮತ್ತೆ ಸಹಜ ಗತಿಗೆ ಬರಬಹುದು.

ಅಫ್ ಕೊರ್ಸ್ ನಾನು ಮನೆಗೆ ಮಾರಿ ಪರರಿಗೆ ಉಪಕಾರಿ ಏನಲ್ಲ.
ನನಗೂ ಸೆಕ್ಯೂರಿಟಿ ಪ್ಫಿಯರ್ ಇದ್ದೇ ಇದೆ

ಸುಪ್ತ ಮನಸಿನ ಕನವರಿಕೆಗಳೊಂದಿಗೆ
ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 12:04pm — hpn

ಉ: ಐಟಿಗರ ಕೆಲಸಗಳಿಗೆ ಕುತ್ತು

hpn's picture

ಇದೊಂದು ರೀತಿ ನಿಜ, ಹೌದು.

ಸಾಫ್ಟ್ವೇರ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ದೂರದ ದೇಶಗಳಿಗೆ ವಿಮಾನ ಕೆಲಸದ ನಿಮಿತ್ತ ಹತ್ತಿದ್ದು ಕೂಡ ಇಲ್ಲಿ ಮಧ್ಯಮ ವರ್ಗದ ಸಂಸಾರಗಳಲ್ಲಿ ಏನೇನೋ ಆಲೋಚಿಸಿಲ್ಲದ ಬದಲಾವಣೆಗಳನ್ನು ತಂದಿಟ್ಟುಬಿಡುತ್ತೆ.

ಇನ್ನು ಕೆಲವೊಮ್ಮೆ ನನಗೆ ನಾವು ಐ ಟಿ ಯನ್ನು ಅವಲಂಬಿಸಿದ್ದೇವೋ ಅಥವ ಅಮೇರಿಕವನ್ನು ಅವಲಂಬಿಸಿದ್ದೇವೋ ಎನ್ನುವ ಪ್ರಶ್ನೆ ಕಾಡುತ್ತಿರುತ್ತದೆ. ಇದು ಸ್ಲೋ ಡೌನ್ ಅಲ್ಲ, ಸ್ವಲ್ಪ ನಿಂತು ಅವಲೋಕಿಸಿ ಮುಂದೆ ಹೋಗುವ ಹಾಗೂ ಹೊಸತನ್ನು ಕಂಡುಕೊಳ್ಳುವ ಒಂದು ಅವಕಾಶ ಅನ್ಸತ್ತೆ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 1:21pm — ವೈಭವ

ಉ: ಐಟಿಗರ ಕೆಲಸಗಳಿಗೆ ಕುತ್ತು

ವೈಭವ's picture

ಮಾಯ್ಸ,
ಈ ತೆರ ಆಗ್ತ ಇರೋದು ಇದು ಮೊದಲಲ್ಲ. ಇನ್ನು ಮುಂದೆ ಹೋಗ್ತ ಇವೆಲ್ಲ ಕಾಮನ್ನು. ತಲೆಕೆಡಿಸಿಕೊಳ್ಳಬೇಡ.
ತಮಾಸೆಗೆ,
ಏನಾರ ಎಡವಟ್ಟಾದ್ರೆ, ನಮ್ ಕನ್ನಡ ಸಿನಿಮಾಗಳು ಚೆನ್ನಾಗಿ ಓಡ್ತಾವೆ. ಅಲ್ಲೆ ಹಾಡು-ಗೀಡು ಬರ್ಕಂಡ್ ಹೊಟ್ಟೆಪಾಡು ಮಾಡ್ಕಂಡ್ ಇರ್ಬೋದು. Smiling :)

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಶ್ಟ-ಇಶ್ಟ
  • ಲಿನಕ್ಸ್‌ಇಂದ ನಾನೇನು ಬಯಸ್ತೀನಿ
  • ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ!
  • ಮಂದಿರೆಯ ಸೀರೆ!
  • ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದೊಡ್ಡದಾದ ಮಂಚ ???
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ಡ್ರೈವರ್‌ ಎಂಬ ಆಪತ್ಬಾಂಧವ
  • ಯಥೇಚ್ಛವೋ ಯಥೇಷ್ಟವೋ?
  • ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.
  • ನಮ್ಮಲ್ಲಿಲ್ಲದ ’ನಮ್ಮದು’
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
ಇನ್ನಷ್ಟು

ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator