Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಹೊಗೇನಕಲ್ನ ಸಡಿಲಿಸಿದ ತ.ನಾ

April 5, 2008 - 10:35pm — mahesha

http://thatskannada.oneindia.in/news/2008/04/05/hogenakal-project-stoppe...

ಈ ಸುದ್ದಿ ನೋಡಿ, ತುಸು ನಲಿವಾದುದೇನೋ ದಿಟ...

ಆದ್ರೆ.. ಏನೀದರ ಹಿಂದಿನ ಹುನ್ನಾರ................?

ಬರವ ಆಳ್ವಿಕೆಗಾರರಿಗೆ ಕಾದಿರುವ ಸವಾಲು.....

ಇದೇ ಸೆಂಟಿಮೆಂಟು ಮುಂದುವರೆದು ಕನ್ನಡಿಗರೂ ಪ್ರದೇಶಿಕ ಪಕ್ಷವನ್ನು ಆರಿಸಿ ಬಿಡುವರೆಂಬ ಹೆದರ್ಕೆ?
ಹೊಸ ನೆಲದ ಪಕ್ಷದ ಉದಯಕ್ಕೆ ನೆರವಾಗ್ತಿದ್ದೀವಿ ಎಂಬ ಗುಮಾನಿ?

ಇಶ್ಟೆಲ್ಲ ತಿಳಿದಿದ್ರೆ.. ಈ ಸಂಗತಿ ಕೆದಕಿದ್ದೇಕೆ?

ಏನಿದು ಕಣ್ಣಡಿ ಹಿಂದಿನ ಗುಟ್ಟು!! ?

‹ ನಮ್ಮ ನಿಜವಾದ ಶತೃ ಯಾರು? ಜಾತ್ಯಾತೀತವಾದ. ›
  • ರಾಜಕೀಯ
Ornamental seperator
  • Login or register to post comments
  • 305 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 5, 2008 - 11:31pm — Sunil Jayaprakash

ಉ: ಹೊಗೇನಕಲ್ನ ಸಡಿಲಿಸಿದ ತ.ನಾ

Sunil Jayaprakash's picture

ಇನ್ನೊಂದು ವಿಚಾರ. ಇಷ್ಟು ದಿನ "ಆ ರಜನಿಕಾಂತ್ ನಮ್ಮವನು", ಹಾಗೆ ಹೀಗೆ ಅಂತೆಲ್ಲಾ, ತಲೆಮೇಲೆ ಹೊತ್ತು ತಿರುಗುತ್ತಿದ್ದ ಕನ್ನಡಿಗರಿಗೆ ತಕ್ಕ ಮರ್ಯಾದೆ ಕೊಟ್ಟಿದ್ದಾನೆ ಅವನು. ಅವನು "ಕನ್ನಡಿಗರನ್ನು ಒದೀಬೇಕು" ಅಂತ ಬಯ್ದರಿವುದು ಈ ದಿನದ ನ್ಯೂಸ್ ಚಾನೆಲ್ಲುಗಳಲ್ಲೆಲ್ಲ ಬಿತ್ತರವಾಗ್ತಾ ಇದೆ. ಇನ್ನೇನು ಕಾದಿದೆಯೋ ಕಾಣೆ.

  • Login or register to post comments
  • link
  • Email this ಪ್ರತಿಕ್ರಿಯೆ
April 6, 2008 - 12:06am — mahesha

ಉ: ಹೊಗೇನಕಲ್ನ ಸಡಿಲಿಸಿದ ತ.ನಾ

mahesha's picture

ಇದನ್ನೇ ತಮ್ ಕಾಲ್ಗೆ ತಾವ್ ಕೊಡಲೀಲಿ ಹೊಡೆಯೋದು ಅನ್ನೋದು...

ರಜನಿ ಸಿನಿಮಗಳು ಬೆಂಗಳೂರು ಕರ್ನಾಟಕದಾಗೆ ಹೇಗೆ ಓಡ್ತವೆ.. ಇನ್ ಮುಂದೆ ಅವೆಲ್ಲ ಬಂದ್..!! Smiling

ರಜನಿಗೆ ದೊಡ್ಡ ನುಕಸಾನು.. ಒಂದ್ ರೀತಿ ಅವನಿಂದ ’ಕನ್ನಡಿಗರನ್ನು ಒದೀರಿ’ ಅಂತ ಹೇಳಿಸಿದ್ದೂ ಕನ್ನಡಿಗರ ಗೆಲುವು.. ಕರವೇ ದಾರಿ ಸಲೀಸಾಯ್ತು...

ಈಗ ತಾಕತ್ತಿದ್ರೆ ಮತ್ತೊಂದು ಶಿವಾಜಿ ಬಿಡುಗಡೆ ಮಾಡಿ ಓಡಿಸಲಿ! Smiling

ಇನ್ ಮುಂದೆ ಪ್ರಕಾಶ್ ರಾಜ್, ಕಮಲ ಹಾಸನ್, ಮುರುಳಿ, ಅರ್ಜುನ್ ಸರ್ಜಾ ಸಿನಿಮಗಳನ್ನು ತಡೆಯೋಕೆ ಕನ್ನಡ ಪಡೆಗೆ ಒಳ್ಳೇ ದಾರಿ..!! Eye-wink

ಇಶ್ಟಿಲ್ದೇ ಕರಾಮಾ ಕನ್ನಡಿಗರನ್ನ ಚದುರರ್‍.. ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಅಂದಿರೋದು..? ಇದೂ ಒಂದು ಕಾವ್ಯವೇ ಅಲ್ವ!! Smiling

ಹೊಗೇನಕಲ್ನಿಂದ ಹೊಗೆ ಹಾಕಿಸಿಕೊಂಡ್ರು!! Smiling

  • Login or register to post comments
  • link
  • Email this ಪ್ರತಿಕ್ರಿಯೆ
April 6, 2008 - 3:32pm — sb1966

ಉ: ಹೊಗೇನಕಲ್ನ ಸಡಿಲಿಸಿದ ತ.ನಾ

sb1966's picture

ನಮ್ಮ ಗೌಡರಿಗಿಂತರೂ ಚತುರರು ಕರುಣಾನಿಧಿ. ಈಗ ಈ ಪ್ರಾಜೆಕ್ಟನ್ನು ನಿಲ್ಲಿಸಿ ಎಲ್ಲರಿಗೂ ಒಳ್ಳೆಯವರಾದರು. ಕನ್ನಿಮೊಳಿ ಕೇಂದ್ರದಲ್ಲಿ ಮಂತ್ರಿ (ವಿವರಗಳಿಗೆ ಇಂದಿನ ಕೇಂದ್ರ ಸಂಪುಟ ವಿಸ್ತರಣೆ ವೀಕ್ಷಿಸಿ) ಆಗುತಿದ್ದಾರೆ. ಇದೆಲ್ಲ ತಿಳಿಯದೆ ಜನರು ಮಂಗಗಳಾಗುತ್ತಿದ್ದಾರೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಗೇನಕಲ್ ವಿವಾದ: ಪಕ್ಷಬೇಧ ಮರೆತ ಸಂಸದರು
  • ಕನ್ನಡಿಗರನ್ನು ಅವಹೇಳನ ಮಾಡುವ ಕವನ ???
  • IT ಕನ್ನಡಿಗರಿಂದ ಕಾವೇರಿಗಾಗಿ ಹೋರಾಟ
  • ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!
  • ಶಂಖನಾದ - ಭಾಗ ಎರಡು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದೊಡ್ಡದಾದ ಮಂಚ ???
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ಡ್ರೈವರ್‌ ಎಂಬ ಆಪತ್ಬಾಂಧವ
  • ಯಥೇಚ್ಛವೋ ಯಥೇಷ್ಟವೋ?
  • ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.
  • ನಮ್ಮಲ್ಲಿಲ್ಲದ ’ನಮ್ಮದು’
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
ಇನ್ನಷ್ಟು

ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator