Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಚದುರ ದೇವೇಗೌಡರು

April 6, 2008 - 12:22am — mahesha

ಯಾರ್‍ ಏನೇ ಪುಂಗಲಿ, ನಮ್ ದೇವರ್‍ ಸತ್ಯ ನಮಗೆ ಗೊತ್ತಿಲ್ವೇ ಅನ್ನೋ ಹಂಗೆ... ದೇವೇಗೌಡರ ಕೆಲಸಗಳು ಹೇಮಾವತಿ-ಕಾವೇರಿ ಸೀಮೆಯ ಮಂದಿಗೆ ಗೊತ್ತೇ ಗೊತ್ತು..

ಹಾಸನದಲ್ಲಿ ಹೇಮಾವತಿಗೆ ಗೊರೂರು ಅಣೆಯಿಂದ ಏಶಿಯದಲ್ಲೇ ದೊಡ್ಡ aquaduct/ಮೇಲ್ಗಾಲುವೆಗಳನ್ನ ಕಟ್ಟಿಸಿ ನಾಗಮಂಗಲ-ತುಮಕೂರು ಕಡೆಗೆ ನೀರಿ ಹರಿಸಿದ್ದು.. ಇವೆಲ್ಲ ಗೊತ್ತಿರೋದೆ..

ಆದ್ರೆ.. ದೇವೇಗೌಡರು ಪ್ರಯಿಮ್ ಮಿನಿಸ್ಸರ್‍ ಆದಾಗ, ರಾಜಕುಮಾರರಿಗೆ ಪಾಲ್ಕೆ ಪ್ರಶಸ್ತಿ ಬಂತು... ಏನೇನೆಲ್ಲ ಮಾಡಿದ್ರು.. ಅಂತವೂ ಗೊತ್ತು..

ಈಗ ರಟ್ಟಾಗಿರೋ ಗುಟ್ಟು ಏನೂ ಅಂದ್ರೆ.. ಬೆಂಗಳೂರಿಗೆ ಕಾವೇರಿ ನೀರಿನ ಕುಡಿಯೋ ನೀರು ಯೋಜನೆಗೆ ಒಪ್ಪಿಗೆ ಕೊಟ್ಟು, ಹೊಗೇನಕಲ್ಗೆ ಕಲ್ ಹಾಕಿದ್ರಂತೆ.. ಚದುರರು... Smiling

ನೋಡಿ, ಬೆಂಗಳೂರಿನ ವಿದ್ಯಾರಣ್ಯಪುರಕ್ಕೂ ಕಾವೇರಿ ಹರಿತಾಳೆ..!!

ನಮ್ ಗೌಡರ ಬುದ್ದಿಯೋ ಬುದ್ದಿ.. ಇವರ ಅನ್ನೋಕ್ಕೆ ಇರೋ ಹುಟ್ಟಿರೋ ಪಡೆ, ಅವರ ಮಗನಿಂದಲೇ ಮೊದಲು ನಮ್ ರಾಜ್ಯ ಆಳೋ ಕನಸು ಕಂಡಿತು.. ಸದ್ಯ.. ಗೌಡರೂ ಅಲ್ಲೂ ಸರಿಯಾದ ಹೊತ್ತಿಗೆ ಕಲ್ ಹಾಕಿ, ನಮ್ಮ ಕರ್ನಾಟಕ ಉತ್ತರಪ್ರದೇಶ, ಮದ್ಯಪ್ರದೇಶ, ಬಿಹಾರ ಆಗೋದ್ರಿಂದ ತಪ್ಪಿಸಿದ್ರು..!! Eye-wink

ಹೊಗೇನಕಲ್ ಮೇಲೇ ಇನ್ನೂ ಕನ್ನಡಿಗ ಮಾತು ನಡೆಯೋ ಹಾಗೆ ಮಾಡಿದಕ್ಕೆ ಇವರಿಗೆ ನನ್ನಿ!! Smiling

‹ ಡಾ. ಬಂಜಗೆರೆ ಜಯಪ್ರಕಾಶ್‌ ಅವರ ವಿವಾದಿತ ಕೃತಿ ‘ಆನು ದೇವಾ ಹೊರಗಣವನು’ ಉತ್ತರ ಕನ್ನಡದ ೩ ತಾಲೂಕು ಗೋವಾ ಪಾಲಾಗುವುದೇ? ›
  • ರಾಜಕೀಯ
Ornamental seperator
  • Login or register to post comments
  • 224 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 7, 2008 - 11:57pm — hamsanandi

ಉ: ಚದುರ ದೇವೇಗೌಡರು

hamsanandi's picture

ಸದ್ಯ! ನೀವು ಚದುರರ ’ಇತರೆ’ ಚಟುವಟಿಕೆಗಳ ಬಗ್ಗೆ ಹೇಳಿಲ್ಲ Smiling :) ಹೇಮಾವತಿ ಸೀಮೆಯವರಿಗೆ, ಅದೂ ಗೊತ್ತಿರುವುದೇ! Sad

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 12:02am — mahesha

ಉ: ಚದುರ ದೇವೇಗೌಡರು

mahesha's picture

ಹಂಸಾನಂದಿಗಳೆ...

ಅವರು ಚದುರ ಅನ್ನೋದು ನೀವ್ ಒಪ್ತೀರ...

ಅವರ ಇತರೆ.. ಸಂಗತಿ ಬೇರೆಯದು.. ಸದ್ಯಕ್ಕೆ ಅವರ ಚದುರತನದಿಂದ ನಮಗೇನು ಬಂತು ಬಾಗ್ಯ ಅಂತ ಬರೆದಿದ್ದೀನಿ...

ನಾನ್ ಗೌಡರ ದೊಡ್ಡ ಹಿನ್ನಾಳು ಅಂದು ತಿಳೀಬೇಡಿ...

ಹೊಗೇನಕಲ್ ಸಂಗತಿಯಲ್ಲಿ ಗೌಡರು ಕಲ್ಲು ಹಾಕಿದ್ದು ನಮಗೆ ಒಳ್ಳೇದೇ ಆಯ್ತಲ್ಲ.. ಮಿಕ್ಕ ಸಂಗತಿ ಹೇಮಾವತಿ ಸೀಮೆಯವರಿಗೇನು, ಎಲ್ರುಗೂ ಹೊತ್ತಿರುವ ರಟ್ಟಾದ ಗುಟ್ಟು.. ಅದರ ಬಗ್ಗೆ ಬರೆಯಕ್ಕೆ ಸಾವಿರ ಮಂದಿ ಅವ್ರೆ ! Eye-wink

ನಾನ್ ಹುಟ್ಟಿದ್ದು ಹೊಳೆನರಸೀಪುರದಾಗೆ.. ನಮ್ ಊರೋರು.. ಅಂತ ತುಸು ನಮ್ಮೆ( ನಮ್ಮದು ಎಂಬ ತನ) ಇರಬೋದು ಅಶ್ಟೆ!~

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕ.ರ.ವೇ. ನಾರಾಯಣ ಗೌಡರ ಕಣ್ಣಿನಲ್ಲಿ ಹೊಗೇನಕ್ಕಲ್
  • ಹೊಗೇನಕಲ್ ಪ್ರೀತಿ.ಎಂ. ಕೃಪೆ. ಕ.ರ.ವೇ.
  • ಕಾವೇರಿ
  • ಸುಪರೀಮ್ ಕೋರ್ಟೇರಿದ ಕಾವೇರಿ ಕಾವು
  • ಶಿವಸಮುದ್ರಮ್ ಬಳಿಯ ಪ್ರಪಾತದಲ್ಲಿ ಭೋರ್ಗರೆಯುತ್ತಾ ಧುಮುಕುವ, ಕಾವೇರಿ ನದಿಯ ವಿಹಂಗಮ ನೋಟ !
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನರಸಿಂಹ ಯಾರು ?
  • ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.
  • ಏಕೆ ಹೀಗೆ ಅನಿಸುತ್ತದೆಯೋ!
  • ಸವಾಲೊಂದು ನಿನ್ನ ಮ್ಯಾಲ...
  • ತುರುಸಿನ ವೋಟಿಂಗ್ ಅಂದರೇನು?
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
    May 20, 2008 - 10:55pm
  • ಸಂಗನಗೌಡ
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 20, 2008 - 10:38pm
  • ಶ್ರೀನಿಧಿ
    ಉ: ನರಸಿಂಹ ಯಾರು ?
    May 20, 2008 - 10:09pm
  • ಶ್ರೀನಿಧಿ
    ಉ: ನಾಸ್ತಿಕ
    May 20, 2008 - 10:04pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:52pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:46pm
  • hpn
    ಉ: ಸುಮ್ನೆ ಗೀಚಿದ್ದು ...
    May 20, 2008 - 9:43pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:42pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:38pm
  • Sunil Jayaprakash
    ಉ: ಹೂವಿನ ಹುಡುಗಿ....
    May 20, 2008 - 9:32pm
ಇನ್ನಷ್ಟು

ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator