ಕ.ರ.ವೇ. ನಾರಾಯಣ ಗೌಡರ ಕಣ್ಣಿನಲ್ಲಿ ಹೊಗೇನಕ್ಕಲ್
ಹೊಗೇನಕಲ್ನಲ್ಲಿ ತಮಿಳುನಾಡು ಸರ್ಕಾರ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ, ಕಾವೇರಿ ನದಿ ನೀರಿನ ಹಂಚಿಕೆ ಇತ್ಯರ್ಥವಾಗಿದೆಯೇ? ನಾವು ಯಾವುದೇ ಯೋಜನೆಯನ್ನು, ಕಾವೇರಿ ಜಲನಯನ ಪ್ರದೇಶದಲ್ಲಿ ಶುರು ಮಾಡಿದರೆ ವಿರೋಧಿಸುವ ತಮಿಳುನಾಡು, ಕನ್ನಡಿಗರು ಹೊಗೇನಕಲ್ ಯೋಜನೆ ವಿರೋಧಿಸಿದಾಗ ಮಾತ್ರ "ಅಮಾನವೀಯ ಕೃತ್ಯ" ಎಂದು ತೀರ್ಪು ನೀಡುವುದು ಎಷ್ಟು ಸರಿ?
ಇದನ್ನು ಓದಿ - http://karnatakarakshanavedike.org/modes/view/17/adhyakshara_nudi.html

- Login or register to post comments
- 331 hits
- Email this forum




RSS:
ಉ: ಕ.ರ.ವೇ. ನಾರಾಯಣ ಗೌಡರ ಕಣ್ಣಿನಲ್ಲಿ ಹೊಗೇನಕ್ಕಲ್
ಚನ್ನಾಗಿದೆ...
ಹೀಗೆ ಇಂಟರ್ನೆಟನ್ನು ಬಳಸುವುದು ಕರವೇಗೆ ಒಂದು ಮೆರುಗು...
ಅವರ ಗುರಿ, ದಾರಿಗಳನ್ನು ನೀಟಾಗಿ ತಿಳಿಸಿದ್ದಾರೆ...
ನನ್ನಿ