Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

April 13, 2008 - 2:37am — chiramshi

ಇದೊಂದು ವಿಷಯ ನನಗೇ ಚಿಕ್ಕಂದಿಂದ ತಲೇಲಿ ಕೊರೀತಾ ಇದೆ. ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? ಸ್ಕೂಲಲ್ಲಿ ನಮ್ಮ ನಾಗರಾಜ ಮೇಷ್ಟ್ರು, ವಿದ್ಯಾವಂತರೇಲ್ಲಾ ದೇಶ ಬಿಟ್ಟು ಹೋಗ್ತಾ ಇದ್ದಾರೆ, ಇದರಿಂದ ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಅಂತ ಹೇಳ್ತಾ ಇದ್ದದ್ದು ಇಂದಿಗೂ ನನ್ನ ತಲೇಲಿ ಆಗಾಗ ಬಂದು ಹೋಗ್ತಿರತ್ತೆ. ದೇಶ ಬಿಟ್ಟು ಬಂದಮೇಲೂ!!!
ಆದರೆ ಇದು ಎಷ್ಟು ಸತ್ಯ?? ನಾನು ಹೊರಗೆ ಬಂದಿದ್ದರಿಂದ ತಾನೇ, ನನ್ನ ಜಾಗದಲ್ಲಿ ಮತ್ತೊಬ್ಬನಿಗೆ ಕೆಲಸ ಸಿಕ್ಕಿರೋದು? (ನಾನು ಐಟಿ ಉದ್ಯಮದವನಲ್ಲ). ವಿದೇಶಗಳಲ್ಲಿರುವ ಎಲ್ಲ ಭಾರತೀಯರು ಭಾರತದಲ್ಲೆ ಇದ್ದಿದ್ದರೆ?? ಖಂಡಿತ ನಮ್ಮ ದೇಶ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿರುತ್ತಿತ್ತು ಅಂತ ನನಗನ್ನಿಸೋಲ್ಲ.

ಸ್ನೇಹಿತರೇ.. ನೀವೇನಂತೀರಾ????

-ಚಿ ರಂ ಶಿ

‹ Bangalore ಅನ್ನು BENGALURU ಆಗಿ ಬದಲಾಯಿಸುವ ಅಹಿ೦ಸಾ ಪರಮೋ ದರ್ಮ: ›
  • ಸಮುದಾಯ
Ornamental seperator
  • Login or register to post comments
  • 392 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 13, 2008 - 10:45pm — yebbram

ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

yebbram's picture

I believe it is perfectly fine to make your life anywhere your like. As long as you are clear about priorities and recognize that you have to give up something to get some other thing, you will be happy whether you are in India or elsewhere.

'Brain drain is better than brain in the drain.'

  • Login or register to post comments
  • link
  • Email this ಪ್ರತಿಕ್ರಿಯೆ
April 13, 2008 - 11:11pm — Sunil Jayaprakash

ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

Sunil Jayaprakash's picture

ಯೆಬ್ಬರಾಮ್, ಸಂಪದದಲ್ಲಿ, ಕನ್ನಡದಲ್ಲಿ ಮಾತ್ರವೇ ಬರೆಯಬೇಕು ಎಂಬ ನಿಯಮವಿದೆ. ನಿಮ್ಮ ಅನಿಸಿಕೆ ಏನೇ ಇರಲಿ, ಕನ್ನಡದಲ್ಲಿಯೇ ಮೂಡಿಬರಲಿ.

  • Login or register to post comments
  • link
  • Email this ಪ್ರತಿಕ್ರಿಯೆ
April 14, 2008 - 12:20pm — chiramshi

ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

chiramshi's picture

ಅದು ಸರೀ ರೀ ಯಬ್ಬರಾಮ್, ನಮಗೇನೂ ನಷ್ಟ ಇಲ್ಲ.. ಆದರೆ ಇದಕ್ಕೂ ದೇಶದ ಏಳಿಗೆಗೂ ಏನಾದ್ರೂ ಸಂಬಂಧ ಇದ್ಯಾ ಅಂತ?????

------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸು!!! ಜಗಳಕ್ಕೆ ಜಾಗವೆಲ್ಲಿ???

  • Login or register to post comments
  • link
  • Email this ಪ್ರತಿಕ್ರಿಯೆ
April 14, 2008 - 3:24pm — vikashegde

ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

vikashegde's picture

ಇದು ಬರಿ ಉದ್ಯೋಗದ ಪ್ರಶ್ನೆ ಅಲ್ಲ. ದೇಶದಲ್ಲಿರುವ ಪ್ರತಿಭೆಗಳು ಹೊರದೇಶಕ್ಕೆ ಹೋದರೆ ಇಲ್ಲಿ ಅಗತ್ಯಕ್ಕೆ ತಕ್ಕಷ್ಟು skilled, semiskilled ಮತ್ತು unskilled ಮಾನವ ಸಂಪನ್ಮೂಲ ಸಿಗದೆ ದೇಶದ ವಿವಿಧ ರಂಗಗಳಲ್ಲಿ ಅಭಿವೃದ್ದಿ ಕಾರ್ಯಗಳು ಕಡಿಮೆಯಾಗುತ್ತವೆ. ಅಂದರೆ ದೇಶದ ಏಳಿಗೆ ಕಡಿಮೆಯಾಗುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
April 17, 2008 - 3:57pm — ಗಣೇಶ

ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

ಗಣೇಶ's picture

>>>ನಾನು ಹೊರಗೆ ಬಂದಿದ್ದರಿಂದ ತಾನೇ,ನನ್ನ ಜಾಗದಲ್ಲಿ ಮತ್ತೊಬ್ಬನಿಗೆ ಕೆಲಸ ಸಿಕ್ಕಿರೋದು?

-ನಿಮ್ಮ ಈ ಯೋಚನೆ ನಮ್ಮ ನೆಚ್ಚಿನ ರಾಜಕಾರಣಿಗಳಿಗೆ ಬಂದಿರುತ್ತಿದ್ದರೆ....ಖಂಡಿತ ನಮ್ಮ ದೇಶ ನಂ.೧ ಆಗುತಿತ್ತು.

ಕಡೇ ಪಕ್ಷ ನಮ್ಮ ಕರ್ನಾಟಕದ ರಾಜಕಾರಣಿಗಳನ್ನಾದ್ರೂ ನೀವಿರುವಲ್ಲಿಗೆ ಕರೆಸಿಕೊಳ್ಳಿ... ಪ್ಲೀಸ್.
-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಐ.ಟಿ. ಬಿ.ಟಿ. ಬಿಟ್ಟು ಬಾರ
  • ಶಿವಾಜಿ ಚಿತ್ರ ತಡೆಯಬೇಕು?
  • ’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
  • ಮುಂದೇನು ...?
  • ಇದೇಕೆ ಹೀಗೆ?
Syndicate content

ಲೇಖಕರು

chiramshi's picture

ಪೂರ್ಣ ಹೆಸರು
ಚಿ ರಂ ಶಿ

ಪರಿಚಯ

ಹೇಳ್ಕೊಳ್ಳೊ ಹಾಗೇನಿಲ್ಲ ಬಿಡ್ರಿ........

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator