ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ವಿಜಯ ಕರ್ನಾಟಕ ಬಿಜೆಪಿಯ ಮುಖಾವಾಣಿಯ?

May 5, 2008 - 1:42pm — hegdeprasad

ವಿಶೇಶ್ವರ ಭಟ್ರ ಸಂಪಾದಕತ್ವದಲ್ಲಿ ಬರುತ್ತಿರುವ ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಘೋಷಣೆ ಮಾಡಿಕೊಂಡಿರುವ ವಿಜಯ ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಬರಿ ಬೀಜೆಪಿಯಾ ಮುಖವಾಹಿನಿ ಆಗಿಬಿಟ್ಟಿದೆ.. ಮುಂಚೆ ತಮ್ಮ ತೀಕ್ಷ್ಣ ಬರಹಗಳಿಂದ ಬೇಗನೆ ಪ್ರಸಿದ್ದಿ ಪಡೆದ ಪ್ರತಾಪ್ ಸಿಮ್ಹಾರ ಲೇಖನಗಲೂನ್ತೂ ಓದಕ್ಕೆ ಆಗಲ್ಲ.. ಬರಿ ಹಿಂದೂ,ಬೀಜೆಪಿ ಇದ್ದನ್ನೇ ಬಂಡವಾಳ ಮಾಡಿಕೊಂಡು ಕಾತಚಾರಕ್ಕೆ ಬರಿಯೋ ಆ ಪುನ್ಯತ್ಮನ್ನ ಇನ್ನು ಯಾಕೆ ಬೀಜೆಪಿಯವು ಯಾಕೆ ಟಿಕೆಟ್ ಕೊಟ್ಟಿಲ್ಲ ಅಂತ ಗೊತ್ತಾಗಿಲ್ಲ? ದಿನ ಪತ್ರಿಕೆಗಳು ಬರಿ ಸುದ್ದಿ ತಲುಪಿಸುವ ಮಾಧ್ಯಮಗಳು ಅಸ್ತೆ.. ಅದೂ ಬಿಟ್ಟೂ ಕ್ರೈಮ್ ಸ್ಟೋರಿ, ಮೋಜು ಗೋಜು ಅಗಿಬಿತ್ತ್ರೆ ಆ ಪೇಪರ್ನೂ ಎಲ್ಲಿ ಇದ್ದಬೇಕೂ ಅಲ್ಲೇ ಇದ್ತಾರೆ.. ಒಂಚುರುದ್ರು ವಿಶ್ ಭಟ್ರನೂ, ತಿರುಮಲೇಶ್, ಸುಧೀಂದ್ರ ,ಶತವದಾನಿ ಗಣೇಶ್ ಅವರನ್ನು ನೋಡಿಕೊಂಡು ಪ್ರತಾಪ್ ಸಿಮ್ಹರು ಗಮ್ಬೀರ ಲೇಖನ ಬರೆಯೋ ಪ್ರಯತ್ನ ಮಾಡಲಿ ಇಲ್ಲ ಸುಮ್ನೆ ಬೀಜೆಪಿ ಕಡೆ ಸೇರಿಕೊಂಡು ಯಡಿಯೂರಪ್ಪ ನ ಜೊತೆ ಸಂಸಾರ ಮಾಡಲಿ ? ಯಾರೂ ತಂಟೆಗೆ ಬರಲ್ಲ..ಅದು ಬಿಟ್ಟು ತಾನೆ ದೊಡ್ದವನ್ನು ,ತಮ್ಮದೇ ದೊಡ್ಡದು ಅಂತ ಇದ್ದರೆ ಜನ ಬುದ್ದಿ ಕಲಿಸುತ್ತಾರೆ...

‹ ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ... ಹೇಗಿದ್ದ ಹೇಗಾದ ಗೊತ್ತ? ನಮ್ಮ ...... ›
  • ಸುದ್ದಿ, ಸಮಾಚಾರ
~.~
  • Login or register to post comments
  • 740 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 5, 2008 - 3:09pm — vikashegde

ಉ: ವಿಜಯ ಕರ್ನಾಟಕ ಬಿಜೆಪಿಯ ಮುಖಾವಾಣಿಯ?

vikashegde's picture

ನಾನು ಗಮನಿಸಿದ ಪ್ರಕಾರ ಇತ್ತೀಚೆಗೆ ಬಿ.ಜೆ.ಪಿ ಯನ್ನು ವಿ.ಕ ಟೀಕಿಸಿ ಬರೆಯುತ್ತಿರುವಷ್ಟು ಯಾವ ಪತ್ರಿಕೆಯೂ ಬರೆಯುತ್ತಿಲ್ಲ. ಚುನಾವಣೆ ಘೋಷಣೆಯಾದ ಮೇಲಂತೂ ವಿ.ಕ ಪತ್ರಿಕೆಯು ಬಿ.ಜೆ.ಪಿ ಯ ಪ್ರತಿ ಸಣ್ಣ ಸಣ್ನ ಹುಳುಕುಗಳನ್ನು ಎತ್ತಿ ತೋರಿಸುತ್ತಿದೆ.

ನೀವು ಹೆಚ್ಚಾಗಿ ಪ್ರತಾಪ ಸಿಂಹ ಮತ್ತು ವಿಶ್ವೇಶ್ವರ ಭಟ್ಟರು ಮೋದಿಯ ಆಡಳಿತವನ್ನು ಹೊಗಳಿ ಬರೆದುದ್ದಕ್ಕೆ ಹಾಗಂದುಕೊಂಡಿದ್ದೀರೋ ಏನೋ!! ಪ್ರತಾಪ ಸಿಂಹ ನಾಗಲೀ ಯಾರೇ ಆಗಲೀ ನೀವಂದುಕೊಂಡಂತೆ ಬರೆಯಬೆಕೆಂದು ಅಪೇಕ್ಷಿಸಿದರೆ ಹೇಗೆ?! ಹೆಚ್ಚು ಜನ ಇಷ್ಟ ಪಡುವುದರಿಂದಲೇ ಅವರು ಆ ರೀತಿ ಬರೆಯುತ್ತಿರಬಹುದು ಅಲ್ವೆ? ಅದೂ ಅಲ್ದೆ ಹಿಂದೂಗಳ ಬಗ್ಗೆ ಬರೆಯೋದು ತಪ್ಪಾ? ನಾವೇನು ಅಫ್ಘಾನಿಸ್ಥಾನದಲ್ಲಿದ್ದೇವಾ?

ಇನ್ನುಳಿದಂತೆ ವಿ.ಕ ದ ಭಾಷೆ , ಬರವಣಿಗೆಯಲ್ಲಿ ಇತ್ತೀಚೆಗೆ ಟ್ಯಾಬ್ಲಾಯ್ಡ್ ಛಾಪು ಕಂಡು ಬರುತ್ತಿರುವುದಂತೂ ಹೌದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೋದಿ,ಬೀಜೆಪಿ,ಪ್ರತಾಪ ಸಿಂಹ
  • ವಿಜಯ ಕರ್ನಾಟಕ : ಕನ್ನಡಿಗರ ವಿಜಯ
  • ಕನ್ನಡ ಪತ್ರಿಕೆಗಳು
  • ಇಂದಿನ ನ್ಯೂಸ್ ರೌಂಡ್ ಅಪ್
  • ಸುದ್ದಿ - ಸೊಗಡು
Syndicate content

ಲೇಖಕರು

hegdeprasad's picture

ಪೂರ್ಣ ಹೆಸರು
ಪ್ರಸಾದ್ ಹೆಗಡೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
    July 4, 2008 - 12:16pm
  • mahesha
    ಉ: ಕನ್ನಡ ಕಾದಂಬರಿ ಮತ್ತು ಕಥಾನಕ ಸಿದ್ಧಾಂತಗಳು - ಪೀಠಿಕೆ
    July 4, 2008 - 12:16pm
  • mahesha
    ಉ: ದನಿಯಱಿವು
    July 4, 2008 - 12:13pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • kannadakanda
    ಉ: ದನಿಯಱಿವು
    July 4, 2008 - 12:09pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
ಇನ್ನಷ್ಟು


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator