ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ನೀವೆನ೦ತೀರಿ

May 13, 2008 - 11:11am — gururajkodkani

ರಾಜ್ಯದಲ್ಲಿ ಪ್ರಥಮ ಹ೦ತದ ಚುನಾವಣೆಯ ನ೦ತರದ ಮತದಾನದ ಶೇಕಡ ನೋಡಿ ಬೇಸರವಾಗುತ್ತದೆ.ಒಟ್ಟು ಸುಮಾರು ೬೦%ರಷ್ಟು ಮತದಾನ ನಡೆದರೆ,ಕೆಲವೆಡೆ ೫೫% ಇನ್ನೂ ಕೆಲವೆಡೆ ೪೦% ಮತದಾನ ಕೂಡಾ ನಡೆಯಿತು.ಹಾಸನದಲ್ಲಿ ೭೫% ರಷ್ಟು ಮತದಾನ ನಡೆದದ್ದು ಬಿಟ್ಟರೇ,ಇನ್ನೇಲ್ಲಿಯೂ ಸಮಾಧಾನಕರವಾದ ಮತದಾನ ನಡೆಯಲೇ ಇಲ್ಲ.ಇನ್ನು ದ್ವಿತಿಯ ಮತ್ತು ತೃತಿಯ ಹ೦ತದ ಮತದಾನಗಳ ಗತಿ ಹೇಗೋ?

ಯಾವುದೇ ಪಕ್ಷಗಳು ಬಹುಮತ ಸಾಬೀತು ಪಡಿಸಲು ವಿಫಲವಾಗಲು,ಇದು ಕೂಡಾ ಒ೦ದು ಬಹುಮುಖ್ಯ ಕಾರಣವೇನೋ ಎನಿಸುತ್ತದೆ.ಮತದಾನಕ್ಕೆ೦ದು ರಜೆ ಕೊಟ್ಟರೇ ಮತಗಟ್ಟೆಗಳು ಖಾಲಿ,ಚಿತ್ರಮ೦ದಿರಗಳು ಫುಲ್..! ಮುಖ್ಯವಾಗಿ ವಿದ್ಯಾವ೦ತರು ನನ್ನೊಬ್ಬನ ಮತದಿ೦ದ ಏನಾಗುತ್ತದೆ ಎನ್ನುವ ಉಡಾಫೆಯ ಮಾತಿನಿ೦ದಲೋ,ಅಥವಾ ಎಲ್ಲರೂ ಕಳ್ಳರು ಅದಕ್ಕೆ ನಾನು ಮತ ಹಾಕುವುದಿಲ್ಲ ಎನ್ನುವ ಬೇಜವಬ್ದಾರಿಯ ಮಾತಿನಿ೦ದಲೋ ಮತ ಹಾಕುವುದೇ ಇಲ್ಲ.

ಇವೆಲ್ಲಾ ನೋಡಿದರೆ ಮತದಾನವನ್ನು ಖಡ್ಡಾಯಗೊಳಿಸುವುದು ಉತ್ತಮ ಎ೦ಬುದು ನನ್ನ ಅಭಿಪ್ರಾಯ.ನೀವೇನ೦ತೀರಿ.

‹ ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ? ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ ›
  • ರಾಜಕೀಯ
~.~
  • Login or register to post comments
  • 838 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 13, 2008 - 11:22am — mahesha

ಉ: ನೀವೆನ೦ತೀರಿ

mahesha's picture

೧) ಓಟುನೀಡಿಕೆ ಕಡ್ಡಾಯ ಸಲ್ಲದು.
೨) ಓಟು ಹಾಕದೇ ಇರೋರಿಗೆ ಯಾವ ಸರಕಾರ ಬಂದ್ರೂ ಲೆಕ್ಕ ಇಲ್ಲ.
೩) ಓಟು ಹಾಕದೇ ಇರೋರು, ಸರಕಾರ ಮತ್ತು ಆಳ್ವಿಕೆಯ ಬಗ್ಗೆ ಮಾತಾಡೋ ಹಾಗೇ ಇಲ್ಲ.... ಇನಪೋಸಿಸ್ಸು ನಾರಾಯಣ ಮೂರ್ತಿ ಓಟು ಹಾಕಿಲ್ಲವಂತೆ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 11:35am — gururajkodkani

ಉ: ನೀವೆನ೦ತೀರಿ

gururajkodkani's picture

ಗುಱುಱಾಜ
www.kannadaguru.blogspot.com

ಓಟು ಹಾಕದೇ ಇರೋರಿಗೆ ಯಾವ ಸರಕಾರ ಬಂದ್ರೂ ಲೆಕ್ಕ ಇಲ್ಲ.
೩) ಓಟು ಹಾಕದೇ ಇರೋರು, ಸರಕಾರ ಮತ್ತು ಆಳ್ವಿಕೆಯ ಬಗ್ಗೆ ಮಾತಾಡೋ ಹಾಗೇ ಇಲ್ಲ

ಸರಿ ಮಹೇಶ, ತಮ್ಮ ಈ ಮಾತುಗಳನ್ನು ಒಪ್ಪಿಕೊಳ್ಳೊಣ.ಆದರೆ ಮತದಾನ ಸರಿಯಾಗಿ ನಡೆಯದೆ ಇರುವುದರಿ೦ದ ಸಾಕಷ್ಟು ನಷ್ಟವಿದೆ ಎ೦ದು ತಮಗನಿಸುವುದಿಲ್ಲವೇ..? ಮತ್ತದೇ ತ್ರಿಶ೦ಕು ಪರಿಸ್ಥಿತಿ,ಮತ್ತದೇ ಮೈತ್ರಿ ಸರಕಾರದ ನಾಟಕಗಳು ನಡೆಯುತ್ತವೆ.ಇಷ್ಟಾಗಿಯೂ ತಾವು ಒ೦ದು ವಿಷಯ ಗಮನಿಸಿದ್ದೀರಾ? ಸ್ಲಮ್ ಜನ ಮತ್ತು ಬಡವರು ಖಡ್ಡಾಯವಾಗಿ ಮತದಾನ ಮಾಡುತ್ತಾರೆ.ಸಮಸ್ಯೆಯೆ೦ದರೆ ಅವರಿಗೆ ಯಾರು ಹಣ ಕೊಡುತ್ತಾರೋ ಅವರು ಹೇಳಿದ ಚಿಹ್ನೆಗೆ ಮತ ಒತ್ತಿ ಬರುತ್ತಾರೆ.ಹಾಗಾಗಿ ಅವರ ಮತಗಳು ತಪ್ಪು ಪಕ್ಷಕ್ಕೆ ಬೀಳುವ ಸಾಧ್ಯತೆಗಳು ಹೆಚ್ಚು.ಮತದಾನ ಖಡ್ಡಾಯ ಮಾಡುವಿಕೆ ಇದಕ್ಕೆ ಸ್ವಲ್ಪ ಮಟ್ಟಿಗೆ ಸಮಾಧಾನ ನೀಡಬಹುದೇನೋ ಎ೦ದು ನನ್ನ ಅಭಿಪ್ರಾಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 11:43am — mahesha

ಉ: ನೀವೆನ೦ತೀರಿ

mahesha's picture

ಎಡಬಿಡಂಗಿ ಸರಕಾರ ನಮಗೆ ಬಂದಿರೋದು, ನಮ್ಮ ಜನಾಡಳಿತದ ಬೆಳವಣಿಗೆಯ ಗುಱತು ಗುಱುರಾಯರೇ!

ಹಿಂಗೆ ಇನ್ನೂ ಎರಡು ಕಿತ ಎಡಬಿಡಂಗಿ ಸರಕಾರ ಬಂದ್ರೆ, ನಮ್ಮ ಕರವೇನೋ, ಜಯ ಕರ್ನಾಟಕವೋ ಯಾವುದೋ ಒಂದು ಗುಂಪು ಚುನಾವಣಗೆ ಇಳಿಯಕ್ಕೆ ನೆರವು ಆಯ್ತದೆ... ಇನ್ನೂ ಹೆಚ್ಚೆಚ್ಚು ಪಕ್ಷಗಳು ಗೆಲ್ಬೇಕು..

ಇಂದೇ ಪಾರ್ಟಿಯ ಆಳ್ವಿಕೆ ಒಳ್ಳೇದಲ್ಲ...

ಒಂದು ಮಾದರಿ :
ನೋಡಿ ಅಮೇರಿಕದಲ್ಲಿ ಒಂದು ವೇಳೆ ’ಕೂಡಿಕೆ ಸರಕಾರ’ ಇದ್ದಿದ್ರೆ, ಆ ಬುಶ್ಶಪ್ಪ ನಾನ್ ಇರಾಕ್ ಮೇಲೆ ಕಾಳಗ ಮಾಡ್ತೀನಿ ಅಂದಾಗ ಯಾವುದಾದ್ರೂ ಒಂದು ಪಾರ್ಟಿ ’ಹೋಗಲೋ’ ಎಂದು ಬೆಂಬಲ ವಾಪಸ್ ತಗೊಂಡು ಅವನನ್ನು ಕೆೞಕ್ಕೆ ಇಳಿಸೋಬೋದಿತ್ತು.. ಆದ್ರೆ ಅದು ಆಗಲಿಲ್ಲ...

ನೋಡಿ, ನಮ್ಮ ಕಾಂಗ್ರೆಸ್ಸೋರು ನಮ್ ಜುಟ್ಟನ್ನ ’ಅಣು ಒಪ್ಪಂದ’ ಎಂದು ಅಮೆರಿಕದ ಕಯ್ಯಿಗೆ ವಸಿ ಕೊಡಕ್ಕೆ ತಿಣಿಕಿದಾಗ, ನಮ್ ಎಡಪಾರ್ಟಿಯವರು, ’ನಿಮ್ದು ಜಾಸ್ತಿ’ ಆಯ್ತು ನಿಲ್ಲಿಸಿ ಇದ್ದಾರೆ..!!

ಜಪಾನಲ್ಲೂ ಹಿಂಗೇ ಕೂಡಿಕೆ ಸರಕಾರ ಇರೋದು ಅಲ್ವ!

ಅಣ್ಣ... ಈಗ ಆಯ್ತಾ ಇರೋದು ಒಳ್ಳೇದಕ್ಕೆ ವಸಿ ಕಾದು ನೋಡಿ...!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 12:24pm — vikashegde

ಉ: ನೀವೆನ೦ತೀರಿ

vikashegde's picture

ಓಹೋ, ’ನಮ್ ಎಡಪಾರ್ಟಿ’... ಹಿಂಗೆ ವಿಷ್ಯ Smiling
ಆದ್ರೆ ಹಾಗಾದ್ರೆ ಬರೀ ಸರಕಾರ , ರಾಜಕೀಯ ಮಾಡೋದ್ರಲ್ಲೇ ಸಮಯ ಕಳೆದೋಗತ್ತಲ್ಲ! ನಾಡು, ನುಡಿ, ನೆಲ, ಜಲ ಯಾವುದರ ಕಡೆಗೂ ಗಮನ ಕೊಡಕ್ಕಾಗಲ್ವಲ್ಲ

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 12:45pm — mahesha

ಉ: ನೀವೆನ೦ತೀರಿ

mahesha's picture

ಲೋ ’ನಮ್ ಎಡಪಾರ್ಟಿ’ ಅಂದುದಕ್ಕೆ ನಾನ್ ಎಡ ಅಂತ ಅನ್ಕಾ ಬ್ಯಾಡ..!!

ನಾಡು ನುಡಿ ನೆಲ ನೀರುಗಳಿಗೆ ತಾವರೆ, ಕಯ್ ಪಾರ್ಟಿಗಳು ಗಮನ ಕೊಟ್ಟಾವೋ?!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಜಾಪ್ರಬುತ್ವದಲ್ಲಿ ಮತದಾನದ ಹಕ್ಕು
  • ಮತದಾನ .
  • ಮಧ್ಯಂತರ ಚುನಾವಣೆ ಬೇಕೆ?????????
  • ಚುಟುಕುಗಳು
  • ಹೀಗೊ೦ದ್ ವಿಷ್ಯ...
Syndicate content

ಲೇಖಕರು

gururajkodkani's picture

ಪೂರ್ಣ ಹೆಸರು
ಗುರುರಾಜ ಕೊಡ್ಕಣಿ

ಪರಿಚಯ

ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ಗುರುರಾಜ . ಪ್ರೀತಿಯಿ೦ದ ಗುರು ಅ೦ತಾರೇ. ಕತೆಗಳನ್ನ,ಕವನಗಳನ್ನ ಬರೆಯುವ ಹುಚ್ಚು ನನ್ನದು. ಕನ್ನಡದ ಅ.ನ.ಕೃ,ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ತೆಲುಗಿನ ಯ೦ಡಮೂರಿ,ಆ೦ಗ್ಲ ಭಾಷೆಯ ಸಿಡ್ನಿ ಶೆಲ್ಡನ್ ,ಮಾರೀಯೋ ಫ್ಯುಜೊ ,ನನಗಿಷ್ಟ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಡತಿ-ಎಂದರೆ ಜೋಕು ಯಾಕೆ ?
  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
  • ರೇಖಾ
    ಉ: ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
    July 6, 2008 - 11:03pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 11:01pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 10:59pm
ಇನ್ನಷ್ಟು


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator