ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
http://thatskannada.oneindia.in/column/pratap/2008/0526-devenahalli-airp...
[ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ಪುಟದ ಕೆಲ ಭಾಗಗಳನ್ನು ತೆಗೆದುಹಾಕಲಾಗಿದೆ. - ಸಂಪದ]
ದಯವಿಟ್ಟ ಆ ಬರಹಕ್ಕೆ ಬಂದಿರುವ ಅನಿಸಿಕೆಗಳನ್ನ ಓದಿ...
ಕರವೇ vs ಪ್ರತಾಪ ಸಿಂಮ ಗೆಲುವು ಯಾರದ್ದು?

- Login or register to post comments
- 818 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಈಗ ನಾನು ಬರೆದುದನ್ನೇ ಬರೆದ ಹಾಗಿದೆ.!@!
=====================================
ಮಾಯ್ಸ!
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಗುಱುಱಾಜ
www.kannadaguru.blogspot.com
ಕಿಡಿಕಾರುವ ಲೇಖನ ಬರೆಯುವ ಅಬ್ಭರದಲ್ಲಿ ಪ್ರತಾಪ ಕರವೆಯನ್ನು ಖಳನಾಯಕರಾಗಿ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಕರವೇ ಕೇವಲ ಹೆಸರಿನ ಬೇಡಿಕೆ ಮಾತ್ರ ಹೊ೦ದಿದೆಯೇನೋ ಎನ್ನುವ೦ತೆ ಬರೆದಿದ್ದಾರೆ. ಕರವೇಯ ಉಳಿದ ಬೇಡಿಕೆಗಳ ಬಗ್ಗೆ ಅವರು ಬರೆದೇ ಇಲ್ಲ,(ಅಥವಾ ಅವರಿಗೆ ತಿಳಿದೇ ಇಲ್ಲವೇನೋ )
ಪ್ರತಾಪಸಿ೦ಹರ ಅನೇಕ ಲೇಖನಗಳು ಹೀಗೆಯೇ,ವಿಷಯ ಕಡಿಮೆ ಚರ್ಚೆ ಜಾಸ್ತಿ
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಗುಱುರಾಯ...
ಇದು ನನ್ನ ಅನಿಸಿಕೆ ಅಲ್ಲ.. ಮೊನ್ನೆಯೂ ಕೂಡ ಹಿಂಗೆ ಹಲವು ಜನರ ಅನಿಸಿಕೆ ಸೇರಿಸಿ ಹಾಕಿದ್ದೆ.
ವಿಶ್ವೇಶ್ವರಯ್ಯನವರ ಹೆಸರಿಗೆ ಇಂಟರ್ನೆಟ್ಟು, ಪೇಪರ್ ಮಂದಿಯಿಂದ ಸಕ್ಕತ್ ಬೆಂಬಲ ಇದೆ ಎಂಬುದು ಸಾಬೀತಾಗ್ತಾ ಇದೆ...
ಆದರೆ ರಸ್ತೆಯಲ್ಲಿ ಕೆಂಪೇಗವುಡರ ಹೆಸರಿಗೆ ಹೋರಾಟ ನಡೇತಾ ಇದೆ.
ಇದನ್ನು ಗಮನಿಸಿದರೆ ನನಗೆ ಏನು ಅನಿಸಿಕೆಗಳು ಹುಟ್ಟುವುವು ನಿಮ್ಮಲ್ಲಿ?
=====================================
ಮಾಯ್ಸ!
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಗುಱುಱಾಜ
www.kannadaguru.blogspot.com
ಮಾಯ್ಸಣ್ಣ,
ಮಾಧ್ಯಮಗಳ ಪಾತ್ರ ಇಲ್ಲಿ ಬಹಳ ಮುಖ್ಯ. ಕರವೇ ಕೇವಲ ಹೆಸರಿನ ಹಿ೦ದೆ ಬಿದ್ದಿಲ್ಲ . ಇಲ್ಲಿ ನೋಡಿ ಕರವೇಯ ಉಳಿದ ಬೇಡಿಕೆಗಳು ಹೀಗಿವೆ: ೧) ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ದೊರೆಯಬೇಕು. 2) ನಾಮಫಲಕಗಳು ಮತ್ತು ಗ್ರಾಹಕರ ಸೇವೆಗಳು ಕನ್ನಡದಲ್ಲಿರಬೇಕು. 3) ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ರೂಪದಲ್ಲಿ ಕೆಲಸ ದೊರೆಯಬೇಕು. 4) ಈ ನೆಲದ ನುಡಿ, ಸಂಸ್ಕೃತಿಗಳಿಗೆ ಮೊದಲ ಮನ್ನಣೆ ಸಿಗಬೇಕು. ಆದರೆ ಬಹುತೇಕ ಮಾಧ್ಯಮಗಳಲ್ಲಿ ಕರವೇ ಕೇವಲ ಹೆಸರಿನ ಹಿ೦ದೆಯೇ ಬಿದ್ದಿದೆಯೇನೋ ಎನ್ನುವ೦ತೆ ಬಿ೦ಬಿಸಿವೆ.
ಯೋಚಿಸಿ ನೋಡಿದರೆ ಹೆಸರಿನ ಬಗೆಗಿನ ಈ ಚರ್ಚೆಯೇ ವ್ಯರ್ಥ.ತಮ್ಮ ಹಿ೦ದಿನ ಚರ್ಚಾ ವಿಷ್ಯದಲ್ಲೂ ನಾನು ಹೇಳಿದ್ದೆ.ಯಾರ ಹೆಸರಾದರೂ ಇಡಿ ಕನ್ನಡದವರ ಹೆಸರಾಗಿರಲಿ ಅಷ್ಟೇ."ಹೆಸರು ತಮ್ಮ ಪ್ರಥಮ ಆಧ್ಯತೆಯಲ್ಲ" ಎ೦ದು ನಾರಾಯಣಗೌಡರೇ ಹೇಳಿದ್ದಾರಲ್ಲ.
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಓ ಹಾಗಾ ರಾಯರೇ...
ಬಿಡಿಸಿ ಅರುಹಿದಕ್ಕೆ ನಂನಿ.....
ಅಂತೂ ಇಂತೂ ಯಾರ ಹೆಸರು ಆಗಲ್ಲ ಬಿಡಿ... ಒಳಜಗಳ...
ಕೊಳಂಬೆ ಪುಟ್ಟಣ್ಣಗವುಡ ಒಂದು ಅಂತೆಯಲ್ಲಿ ’ಒಕ್ಕಟ್ಟಿನ’ ಬಗ್ಗೆ ಚನ್ನಾಗಿದೆ ಹೇಳಿದೆ. ಅದನ್ನ ಮತ್ತೆ ಹುಡುಕಿ ಓದಬೇಕು.
=====================================
ಮಾಯ್ಸ!
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಗುಱುಱಾಜ
www.kannadaguru.blogspot.com
ಯಾರ ಹೆಸರು ಆಗಲ್ಲ ಬಿಡಿ ಎ೦ದಿರಿ ಮಾಯ್ಸಣ್ಣ,ನನ್ನ ಚಿ೦ತೆ ಏನೆ೦ದರೆ ಯಥಾಪ್ರಕಾರ "ರಾಜೀವ್ ಗಾ೦ಧಿ ವಿಮಾನ ನಿಲ್ದಾಣವೆ೦ದೋ,ಇಲ್ಲಾ ಇ೦ದಿರಾಗಾ೦ಧಿ ನಿಲ್ದಾಣವೆ೦ದೋ ಆಗದಿದ್ದರೆ ಸಾಕು.
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಆಲಮಟ್ಟಿ ಅಣೆಕಟ್ಟಿನ ಹೆಸರೇನು?
ತುಂಗಬದುರ ಅಣೆಯ ಹೆಸರೇನು?
ಇವೆಲ್ಲ ಯಾವ ಕರ್ನಾಟಕದಲ್ಲಿದೆ? ಆಲಮಟ್ಟಿಗೆ ಬಸವಣ್ಣ ಅಣೆಯಲ್ವ ಸರಿಯಾಗಿದ್ದ ಹೆಸರು!
ಇರಲಿ ಬಿಡಿ... ಸುಮ್ನೆ ಇದ್ದು ಬಿಟ್ಟು ಸಭ್ಯರಾಗಣ.
=====================================
ಮಾಯ್ಸ!
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಗುಱುಱಾಜ
www.kannadaguru.blogspot.com
ಶ್..........!ಸುಮ್ಮನಿರಿ ಮಾಯ್ಸಣ್ಣ ,ಇಲ್ಲದಿದ್ದರೆ ಬಸವಣ್ಣನವರ ಹೆಸರೇ ಸೂಕ್ತ ಎ೦ದು ಮತ್ತಷ್ಟು ಜನ ಶುರುಮಾಡಿಬಿಡುತ್ತಾರೆ ಆಮೇಲೆ.ಅದಕ್ಕೂ ನೀವೆ ಹೊಣೆ ಆಗಿಬಿಡುತ್ತೀರಾ ಆಮೇಲೆ
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಶ್...!
=====================================
ಮಾಯ್ಸ!
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ತಲೆಹರಟೆ , ವ್ಯಂಗ್ಯ ಬಿಟ್ರೆ ಕನ್ನಡಿಗರು ಉದ್ದಾರ ಆಗಬಹುದು!
ಸವಿತೃ
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಹೋಗ್ಲಿ ಬುಡ್ರಣ್ಣ, ಮನ್ಸರ ಎಸ್ರೇ ಬ್ಯಾಡ. ’ಶ್ರೀ ರಾಮ ಅಂ.ರಾ ವಿಮಾನ ನಿಲ್ದಾಣ’ ಅಂತ ಹೆಸರು ಮಡಗಿ ಬುಡವ.
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಶ್ರೀ ರಾಮನೂ ಮನುಷ್ಯ ತಾನೆ
ನಿಮ್ಮ ಪ್ರೀತಿಯ
ಪ್ರೀತಿ
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಶ್ ಶ್ ಶ್ !
=====================================
ಮಾಯ್ಸ!
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಶ್ರೀರಾಮ ಮನ್ಸ ರೂಪದಲ್ಲಿದ್ದ ದ್ಯಾವ್ರು ಕಣಕ್ಕ..
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಅಕ್ಕ ಅನ್ಸೊ ಅಷ್ಟು ದೊಡ್ಡಾಕೆ ನಾನಲ್ಲ ಕಣಣ್ಣೋ
ನಿಮ್ಮ ಪ್ರೀತಿಯ
ಪ್ರೀತಿ
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಆಯ್ತು ತಾಯಿ, ಇನ್ಮೇಲೆ ಅಂಗನ್ನಲ್ಲ ಕಣಮ್ಮ!
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಗುಱುಱಾಜ
www.kannadaguru.blogspot.com
"ಸ೦ಪದ ವಿಮಾನ ನಿಲ್ದಾಣ" ಅಪ್ಪಟ ಕನ್ನಡ ಹೆಸರು
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಗುಱುಱಾಜ
www.kannadaguru.blogspot.com
ಮತ್ತೊ೦ದು ಸುಪರ್ ಹೆಸರು ------------------ಮಾಯ್ಸ್ ವಿಮಾನ ನಿಲ್ದಾಣ

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಯಾಕೆ ಅಷ್ಟೊಂದು ಗಲಾಟೆ?
"ನಮ್ ಏರ್ಪೋರ್ಟು" ಅಂತ ಇಟ್ಟ್ರೆ ಚೆನ್ನಾಗಿರ್ಬೋದೆನೋಪ್ಪಾ !!!
ಕನ್ನಡಾನು ಆಯ್ತು, ಎಲ್ಲಾರ್ದೂ ಆಯ್ತು ...
['ನಮ್ಮ ಮೆಟ್ರೋ' ಥರ ]
--_ರಾಘವ_
http://raghavan.vinay.googlepages.com
ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ
ಕೆಂಪೇಗೌಡರ ಹೆಸರೇ ಸೂಕ್ತ, ಯಾಕೆಂದರೆ..